ತೇಜಸ್ವಿ ಸೃಜನಶೀಲ ಬರಹಗಳ ವಿಕಸನದ ಒಳಹುಗಳು "ಕಾಡು ಮತ್ತು ಕ್ರೌರ್ಯ" ಕಾದಂಬರಿಯಲ್ಲಿ ಸಿಗುತ್ತೆ | Narendra Rai Derla
Вставка
- Опубліковано 16 вер 2024
- ತೇಜಸ್ವಿ ಅವರ ಸೃಜನಶೀಲ ಬರಹಗಳ ವಿಕಸನದ ಒಳಹುಗಳು "ಕಾಡು ಮತ್ತು ಕ್ರೌರ್ಯ" ಕಾದಂಬರಿಯಲ್ಲಿ ಸಿಗುತ್ತೆ : ಡಾ. ನರೇಂದ್ರ ರೈ ದೇರ್ಲ
► ಲೇಖಕನೊಬ್ಬ ಯಾವಾಗ, ಯಾವುದನ್ನು ಬರೆದಿದ್ದಾನೆ ಅನ್ನುವುದಕ್ಕಿಂತ, ಅವನ ಕೃತಿಯನ್ನು ಯಾರು? ಯಾವಾಗ ಓದುತ್ತಾರೆ ಹಾಗೆಯೇ ಓದುವ ಸಂದರ್ಭ ಯಾವುದು ಎನ್ನುವುದು ಮುಖ್ಯ.
ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಸಮಗ್ರ ಕೃತಿ ಜಗತ್ತು ಹದಿನಾಲ್ಕು ಸಂಪುಟಗಳ ಬಿಡುಗಡೆ ಮತ್ತು ʻತೇಜಸ್ವಿ ಎಂಬ ವಿಸ್ಮಯʼ ಸಾಕ್ಷ್ಯಚಿತ್ರ ಸರಣಿ ಲೋಕಾರ್ಪಣೆ, ʻಪೂರ್ಣಚಂದ್ರʼ ಚಿತ್ರ ಸಂಪುಟ ಬಿಡುಗಡೆ, ತೇಜಸ್ವಿ ಸಾಹಿತ್ಯ : ಸಾಂಸ್ಕೃತಿಕ ಹಬ್ಬ ರಾಷ್ಟ್ರೀಯ ವಿಚಾರ ಸಂಕಿರಣ ಸಮಾರಂಭದಲ್ಲಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಧ್ಯಾಪಕ, ಚಿಂತಕ ಡಾ. ನರೇಂದ್ರ ರೈ ದೇರ್ಲ ಅವರು ""ತೇಜಸ್ವಿ ಕಾದಂಬರಿ ಲೋಕ"" ವಿಶೇಷ ಉಪನ್ಯಾಸದ ಮಾತುಗಳು.
ಹೆಚ್ಚಿನ ವಿಡಿಯೋಗಳಿಗಾಗಿ ಸದಾ ನೋಡ್ತಾ ಇರಿ ಬುಕ್ ಬ್ರಹ್ಮ ಫೇಸ್ಬುಕ್ ಪೇಜ್ ಹಾಗೂ ಯುಟ್ಯೂಬ್ ಚಾನೆಲ್.
Follow us on:-
Twitter: / bookbrahma
Facebook: / bookbrahmakannada
Instagram: / bookbrahma
Visit our Website: www.bookbrahma...
Our Whatsapp Channel Link: whatsapp.com/c...
#BookBrahma #NarendraRaiDerla #PoornachandraTejaswi
Excellent talk sir on Tejasvi's writing.
Sir it's fantastic. Thanks a lot Sir .👌👌👌🙏🙏🙏💚💙💜
Sir it's fantastic. Thanks a lot Sir 🙏
👌👌👌👌👏👏👏👏🤝🤝SPEECH LESS SIR🙏🙏💐💐🤝🤝
ಬಹಳ ಅಪರೂಪ ದ ಮಾತು, ವಂದನೆಗಳು