ನಮ್ಮ ನಾಡು ನಮ್ಮ ಆಳ್ವಿಕೆ - ಕರ್ನಾಟಕ ಕೇಂದ್ರೀತ ರಾಜಕೀಯ ಪಕ್ಷದ ಚಿಂತನಾ ಸಭೆಯ ಸಂಪೂರ್ಣ ವಿಡಿಯೋ
Вставка
- Опубліковано 20 вер 2024
- ಹೈ ಕಮಾಂಡ್ ರಾಜಕೀಯದಲ್ಲಿ ಅತಿ ಹೆಚ್ಚಿಗೆ ಕಳೆದುಕೊಂಡ ರಾಜ್ಯ ಕರ್ನಾಟಕ ಹಾಗು ಅತಿ ಹೆಚ್ಚು ಮೋಸಹೋದ ಜನ ಕನ್ನಡ ತುಳು ಕೊಡವ ಬ್ಯಾರಿ ಇತ್ಯಾದಿ ಕರ್ನಾಟಕದ ಜನರು, ಹೀಗಾಗಿ ಕರ್ನಾಟಕದಲ್ಲಿ ಕನ್ನಡ ಕರ್ನಾಟಕ ಪರ ಪ್ರಾದೇಶಿಕ ಪಕ್ಷದ ಅವಶ್ಯಕತೆ ತುಂಬಾ ಹೆಚ್ಚಿದೆ , ಈ ನಿಟ್ಟಿನಲ್ಲಿ ಕರ್ನಾಟಕ ಜನರು ರಾಜಕೀಯಯವಗಿ ಏನನ್ನು ಬಯಸುತ್ತಿದ್ದಾರೆ ಅನ್ನೋದನ್ನ ಅನ್ನೋದನ್ನ ತಿಳಿಯಲು ಕರೆದ ಸಭೆಯೇ ನಮ್ಮ ನಾಡು ನಮ್ಮ ಆಳ್ವಿಕೆ ಅನ್ನುವ ಚಿಂತನಾ ಸಭೆ, ಆಗಸ್ಟ್ ೨೫ಕ್ಕೆ ಬೆಂಗಳೂರಿನ ಚಾಲುಕ್ಯ ವೃತ್ತ ಬಸವ ಸಮಿತಿಯಲ್ಲಿ ಈ ನಿಟ್ಟಿನಲ್ಲಿ ಸಭೆ ಕರೆದು ಜನರ ಅಭಿಪ್ರಾಯ ಸಂಗ್ರಹಿಸಲಾಯಿತು
#RegionalPartyInKarnataka #NammaNaaduNammaAalvike
ಹೆಚ್ಚಿನ ಸಂಖ್ಯೆ ಯಲ್ಲಿ ಕನ್ನಡಿಗರು ಇಂತಹ ಕಾರ್ಯಕ್ರಮಕ್ಕೆ ಪಾಲ್ಗೊಳ್ಳಬೇಕು.
ಕನ್ನಡದ ಲೇಖಕರಿಂದ ಇನ್ನಷ್ಟು ಕನ್ನಡದ ಮತ್ತು ಕನ್ನಡಿಗರ ಬಗ್ಗೆ ಹಾಡುಗಳು ಬೇಕು ...🟨🟥
ಕನ್ನಡಿಗರು ನೋಡಲೇಬೇಕಾದಂತಹ ಮತ್ತು ತಿಳಿದುಕೊಳ್ಳಲೇ ಬೇಕಾದಂತಹ ಅತ್ಯಮೂಲ್ಯ ವಿಷಯಗಳನ್ನು ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು 💛❤️
ಕನ್ನಡಿಗರಿಗೆ ಜೈ 🔥👍🏼
ಈ ಕ್ರಾಂತಿಯ ಭಾಗವಾಗಿರುವುದಕ್ಕೆ ತುಂಬಾ ಹೆಮ್ಮೆ!! ಜೈ ಕರ್ನಾಟಕ!!
ಬೆಳೆಯಲಿ ನಮ್ಮ ನಾಡು ನಮ್ದೇ ಪಕ್ಷದೊಂದಿಗೆ . ಜಯವಾಗಲಿ ನಿಮ್ಮ ಈ ಆಶಾಯಕ್ಕೆ .
ನಿಸ್ವಾರ್ಥದಿಂದ ಕನ್ನಡ ನಾಡಿಗೆ ಕೆಲಸ ಮಾಡುವ ನಾಯಕನ ಅವಶ್ಯಕತೆ ಇದೆ😢😢😢😢
Namma Nadu namma aalvile really we need a regional party of Karnataka this is good thought so every kannadigas please join this party jai kannadigas jai bheem
Super sir Jai Karnataka....
ಜೈ ಕನ್ನಡಾಂಬೆ...❤️💛
ಯುವ ಪೀಳಿಗೆ ಹೆಚ್ಚಿತ್ತು ಕೊಳ್ಳಬೇಕು...❤️💛
ದಯವಿಟ್ಟು ತಮ್ಮ ಕಛೇರಿ ವಿಳಾಸ ಮತ್ತು ಮುಂದಿನ ಸಭೆಯನ್ನ ತಿಳಿಸಿ... ನನ್ನ ದೂರವಾಣಿ ಸಂಖ್ಯೆ ೯೯೦೧೫೫೧೧೧೭
ದಯವಿಟ್ಟು ತಮ್ಮ ಸಂಖ್ಯೆ ತಿಳಿಸಿ
ಜೈ ಕರ್ನಾಟಕ ಮಾತೇ 💛❤️
ಕನ್ನಡಕ್ಕೆ ಕೈ ಎತ್ತು
ಜೈ ಕನ್ನಡಾಂಬೆ
ಕನ್ನಡ ನಾಡು, ಭಾಷೆ, ಹೆಸರಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ ಹೆಚ್ಚು ಇಂಗ್ಲಿಷ್ ಪದ ಬಳಕೆ ಮಾಡಿದ್ದು ವಿಪರ್ಯಾಸ.
1)ನಮ್ಮ ನಾಡು ನಮ್ಮ ಆಳ್ವಿಕೆ , ಈ ಪ್ರಯತ್ನದಲ್ಲಿ ನಾನು ಕೂಡ ಭಾಗಿಯಾಗುತ್ತೇನೆ ..
ಬೆಳಗಾವಿಯಲ್ಲಿ ಮರಾಠಿಗರು MES ನವರು ಪಕ್ಷ ಕಟ್ಟಿರಬೇಕಾದರೆ MLA ಗಳು ಆಗಿದ್ದಾರೆ .ನಮಗೂ ಕೂಡಾ ಖಂಡಿತ ಸಾಧ್ಯ .
ಮುಂದಿನ ದಿನಗಳಲ್ಲಿ JDS ಪಕ್ಷ ತನ್ನ ಅಸ್ತಿತ್ವ ಕಳೆದುಕೊಳ್ಳಲಿದೆ . ಖಂಡಿತವಾಗಿಯೂ ಮೂರನೇ ಪಕ್ಷಕ್ಕೆ ಜಾಗವಿದೆ . ನಾವುಗಳು ಈಗಿನಿಂದಲೇ ತುಂಬಾ ಪ್ರಯತ್ನ ಮಾಡಬೇಕು . ಎರಡು ರಾಷ್ಟ್ರೀಯ ಪಕ್ಷಗಳ ಕರ್ನಾಟಕ ವಿರೋಧಿ ನೀತಿಯನ್ನು ಜನರ ಮುಂದೆ ಇಡಬೇಕು. ಉದಾಹರಣೆಗೆ ಬಿಜೆಪಿಯವರು ಕಾಂಗ್ರೆಸ್ ಪಕ್ಷದ ನೀತಿಗಳನ್ನ ಜನರ ಮುಂದೆ ಇಡುತ್ತಾ ಹೋದರು . ಮತ್ತು ಅವರನ್ನು ಹೇಳಿಕೆಗಳಿಂದ
. ಕೆರಳಿಸುತ್ತಾ ಹೋದರು . ಮತ್ತು ಅವರು ಅದಕ್ಕೆ ಪ್ರತಿಕ್ರಿಯೆ ಕೊಡುವಂತೆ
ಒತ್ತಾಯಿಸಿದರು ಒಟ್ಟಿನಲ್ಲಿ ಕಾಂಗ್ರೆಸ್ ಪಕ್ಷವನ್ನು ಜನರ ಮುಂದೆ ಬೆತ್ತಲು ಮಾಡಿದರು . ಹಾಗೆಯೇ ನಾವುಗಳು ಕೂಡ ಇಬ್ಬರನ್ನು ಪ್ರಶ್ನಿಸಬೇಕು .
ಆ ಮೂಲಕ ಎರಡು ಪಕ್ಷಗಳನ್ನು ಬೆತ್ತಲು ಮಾಡಬೇಕು .
ಉದಾಹರಣೆಗೆ ಮಹದಾಯಿ ವಿಷಯ ( ಹಿಂದೆ ಮೋದಿಯವರು
ಗದಗನಲ್ಲಿ ಚುನಾವಣಾ ಭಾಷಣದಲ್ಲಿ ಮಹದಾಯಿ ನೀರಿನ ಸಮಸ್ಯೆಯನ್ನು ಅತಿ ಶೀಘ್ರದಲ್ಲಿ ಬಗೆಹರಿಸುತ್ತೇನೆ ಎಂದಿದ್ದರು .
ಆದರೆ ಇದುವರೆಗೂ ಆಗಿಲ್ಲ . ಮತ್ತು ಗೋವಾದಲ್ಲಿರುವುದು ಎರಡು
MPಗಳು ಮಾತ್ರ . ನಮ್ಮ ಸಂಸದರಿಗೆ ತಾಕತ್ತು ಇಲ್ಲ ಎಂದು ಜನರ ಮುಂದೆ ಹೇಳಬೇಕು . ಇವರುಗಳು ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸುತ್ತಾರೆ ಆದರೆ ನಮ್ಮ ಮಹದಾಯಿ ಸಮಸ್ಯೆಯನ್ನು ಬಗೆಹರಿಸುವುದಿಲ್ಲ . ಇವರಿಗೆ ಇದರ ರಾಜಕೀಯ ಲಾಭ ಮಾತ್ರ ಬೇಕು ಮಾತ್ರ ಬೇಕು . ಹೀಗೆ ಹೇಳಿ ಹೇಳಿ ಕನ್ನಡಿಗರ ಸ್ವಾಭಿಮಾನವನ್ನು ಉದ್ದೀಪನ ಗೊಳಿಸಬೇಕು .
ಹಾಗೆಯೇ ಕಾಂಗ್ರೆಸ್ ಪಕ್ಷದ ಬಗ್ಗೆಯೂ ಮಾತನಾಡಬೇಕು . ಉದಾಹರಣೆಗೆ ಇತ್ತೀಚಿಗೆ ವೈಯನಾಡು ಆನೆ ದುರಂತ ಮತ್ತು ಮತ್ತು ಪ್ರವಾಹ ದುರಂತ . ನಮ್ಮ ನಾಡಿನಲ್ಲಿ ಆನೆ ದಾಳಿಗಳಿಗೆ ಒಳಪಟ್ಟವರಿಗೆ
ಸರಿಯಾದ ಪರಿಹಾರ ಸಿಕ್ಕಿಲ್ಲ . ಮತ್ತು ಭೂಕುಸಿತಕ್ಕೆ ಒಳಗಾದ ಉತ್ತರ ಕನ್ನಡ ಜಿಲ್ಲೆಗೆ ಸರಿಯಾಗಿ ಪರಿಹಾರ ಕೊಟ್ಟಿಲ್ಲ . ಮತ್ತು ಕಾಂಗ್ರೆಸ್ನವರು
ಉರ್ದು ಕಾಲೇಜುಗಳನ್ನು ಮಾಡಲು ಹೊರಟಿದ್ದಾರೆ ಅದನ್ನು ವಿರೋಧಿಸಬೇಕು . ನಾವುಗಳು ಸೋಶಿಯಲ್ ಮೀಡಿಯಾದಲ್ಲಿ
memes ಗಳನ್ನು create ಪರಿಣಾಮಕಾರಿಯಾಗಿ ಮಾಡಬೇಕು . ಮತ್ತು ನಾವುಗಳು ತಂತ್ರಗಾರಿಕೆ ಮಾಡಬೇಕು ಹೇಗೆಂದರೆ ಎಲ್ಲಾ mems ಗಳಿಗೂ
ನಮ್ಮ ಪಕ್ಷದ ಹೆಸರು ಇರಬಾರದು . ನಾವು ಬಿಜೆಪಿಯವರ ವಿರುದ್ಧ ಮಾತನಾಡಿದಾಗ ಅದನ್ನು ಕಾಂಗ್ರೆಸ್ನವರು ಕೂಡ ಹಂಚಬೇಕು . ನಾವು ಕಾಂಗ್ರೆಸ್ನವರ ವಿರುದ್ಧ ಮಾತನಾಡಿದಾಗ ಅದನ್ನು ಬಿಜೆಪಿಯವರು ಹಂಚಬೇಕು . ಒಟ್ಟಿನಲ್ಲಿ ನಾವು ಇಬ್ಬರನ್ನು ಬೆತ್ತಲು ಮಾಡಬೇಕು .
memes ಗಳು ಸಾಮಾನ್ಯ ಜನಗಳು ಭಾವನೆಯಾಗಿರಬೇಕು .
ಕೆಲವೊಂದು memes ಗಳಿಗೆ ನಮ್ಮ ಪಕ್ಷದ ಹೆಸರು ಇರಬೇಕು . ನಮ್ಮ ಪಕ್ಷದ ನಾಯಕರುಗಳು ಯಾವಾಗಲೂ ಎಚ್ಚರದಿಂದ ಇರಬೇಕು ( ರಮೇಶ್ ಜಾರಕಿಹೊಳಿ ಪ್ರಕರಣ ಮತ್ತು ಮುನಿರತ್ನ ಪ್ರಕರಣ ) ಖಂಡಿತವಾಗಿಯೂ ಈಗ ಇರುವ ರಾಜಕೀಯ ಪಕ್ಷಗಳ ಮಧ್ಯ ಹೊಂದಾಣಿಕೆ ಇದೆ .
ನಾವುಗಳು ಅವರನ್ನು ಬೆತ್ತಲು ಮಾಡಲು ಹೊರಟರೆ ಎಲ್ಲರೂ ಸೇರಿ ನಮಗೆ ತೊಂದರೆ ಕೊಡುತ್ತಾರೆ .( ಎಲ್ಲರೂ ಅಂದರೆ ಪ್ರಸ್ತುತ ಇರುವ ಮೂರು ರಾಜಕೀಯ ಪಕ್ಷಗಳು
ಜೈ ಕರ್ನಾಟಕ ಮಾತೆ🎉
UPI id idre heli contribute madthini
ನಿಮ್ಮ ಬೆಂಬಲಕ್ಕೆ ಧನ್ಯವಾದಗಳು ಸರ್ . ಮುಂದಿನ ದಿನಗಳಲ್ಲಿ ತಿಳಿಸುತ್ತೇವೆ .
ಕನ್ನಡ ❤💛
Sir namm raajaru nepal afgan waregu alta idru but yaru adar bagge video madilla nepal alli ಕನ್ನಡ ರಾಜ na poooje ಮಾಡ್ತಾರೆ ಇನ್ನೂ check madi
ಕರ್ನಾಟಕ ದಿಂದ ನೇಪಾಳಕ್ಕೆ ಹೋಗಿ ಅಲ್ಲಿ ಸಾಮ್ರಾಜ್ಯ ಕಟ್ಟಿ ಆಳಿದ ಸೇನರು, ಸೇನರ ಅಪ್ರತಿಮ ಶೂರ ನಾನ್ಯದೇವ.
ವಿಡಿಯೋ ಮಾಡಿ ಆಗಿದೆ ಮುಂದಿನ ವಾರದಿಂದ ಪ್ರಸಾರ ಆಗುತ್ತೆ ಸರ್
ishtu dina brotisharu alidru iga handivalaru altidare ashte enu vyatyasa illa nam rajyada jana dudida duddannu up bihar muntada north indian rajyagalu nungtidare ashte badalagona pradeshika party ge vote hakona
2:59:04
👍👍👍👍👍
commenting for reach.
ಕೇಂದ್ರೀತ ಅಲ್ಲ ಕೇಂದ್ರಿತ
Tippe sultan irtana ???
Rss ಸಂಗ ಬುಲ್ಲ
Nin avn gulama adike nin karnataka da virodi
Tippe shaitan kadagada mele kannada bardirlilla avnige kannada bartiddu doubt