ನಮ್ಮ ನಾಡು ನಮ್ಮ ಆಳ್ವಿಕೆ - ಕರ್ನಾಟಕ ಕೇಂದ್ರೀತ ರಾಜಕೀಯ ಪಕ್ಷದ ಚಿಂತನಾ ಸಭೆಯ ಸಂಪೂರ್ಣ ವಿಡಿಯೋ

Поділитися
Вставка
  • Опубліковано 20 вер 2024
  • ಹೈ ಕಮಾಂಡ್ ರಾಜಕೀಯದಲ್ಲಿ ಅತಿ ಹೆಚ್ಚಿಗೆ ಕಳೆದುಕೊಂಡ ರಾಜ್ಯ ಕರ್ನಾಟಕ ಹಾಗು ಅತಿ ಹೆಚ್ಚು ಮೋಸಹೋದ ಜನ ಕನ್ನಡ ತುಳು ಕೊಡವ ಬ್ಯಾರಿ ಇತ್ಯಾದಿ ಕರ್ನಾಟಕದ ಜನರು, ಹೀಗಾಗಿ ಕರ್ನಾಟಕದಲ್ಲಿ ಕನ್ನಡ ಕರ್ನಾಟಕ ಪರ ಪ್ರಾದೇಶಿಕ ಪಕ್ಷದ ಅವಶ್ಯಕತೆ ತುಂಬಾ ಹೆಚ್ಚಿದೆ , ಈ ನಿಟ್ಟಿನಲ್ಲಿ ಕರ್ನಾಟಕ ಜನರು ರಾಜಕೀಯಯವಗಿ ಏನನ್ನು ಬಯಸುತ್ತಿದ್ದಾರೆ ಅನ್ನೋದನ್ನ ಅನ್ನೋದನ್ನ ತಿಳಿಯಲು ಕರೆದ ಸಭೆಯೇ ನಮ್ಮ ನಾಡು ನಮ್ಮ ಆಳ್ವಿಕೆ ಅನ್ನುವ ಚಿಂತನಾ ಸಭೆ, ಆಗಸ್ಟ್ ೨೫ಕ್ಕೆ ಬೆಂಗಳೂರಿನ ಚಾಲುಕ್ಯ ವೃತ್ತ ಬಸವ ಸಮಿತಿಯಲ್ಲಿ ಈ ನಿಟ್ಟಿನಲ್ಲಿ ಸಭೆ ಕರೆದು ಜನರ ಅಭಿಪ್ರಾಯ ಸಂಗ್ರಹಿಸಲಾಯಿತು
    #RegionalPartyInKarnataka #NammaNaaduNammaAalvike

КОМЕНТАРІ • 51

  • @KARNATAKALOSTTEMPLES
    @KARNATAKALOSTTEMPLES 10 днів тому +10

    ಹೆಚ್ಚಿನ ಸಂಖ್ಯೆ ಯಲ್ಲಿ ಕನ್ನಡಿಗರು ಇಂತಹ ಕಾರ್ಯಕ್ರಮಕ್ಕೆ ಪಾಲ್ಗೊಳ್ಳಬೇಕು.

  • @pradeepas1545
    @pradeepas1545 8 днів тому +2

    ಕನ್ನಡದ ಲೇಖಕರಿಂದ ಇನ್ನಷ್ಟು ಕನ್ನಡದ ಮತ್ತು ಕನ್ನಡಿಗರ ಬಗ್ಗೆ ಹಾಡುಗಳು ಬೇಕು ...🟨🟥

  • @shankarhallur317
    @shankarhallur317 10 днів тому +3

    ಕನ್ನಡಿಗರು ನೋಡಲೇಬೇಕಾದಂತಹ ಮತ್ತು ತಿಳಿದುಕೊಳ್ಳಲೇ ಬೇಕಾದಂತಹ ಅತ್ಯಮೂಲ್ಯ ವಿಷಯಗಳನ್ನು ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು 💛❤️

  • @shashi545
    @shashi545 11 днів тому +5

    ಕನ್ನಡಿಗರಿಗೆ ಜೈ 🔥👍🏼

  • @TheChintu-il3sq
    @TheChintu-il3sq 10 днів тому +1

    ಈ ಕ್ರಾಂತಿಯ ಭಾಗವಾಗಿರುವುದಕ್ಕೆ ತುಂಬಾ ಹೆಮ್ಮೆ!! ಜೈ ಕರ್ನಾಟಕ!!

  • @Raman-z7t
    @Raman-z7t 9 днів тому

    ಬೆಳೆಯಲಿ ನಮ್ಮ ನಾಡು ನಮ್ದೇ ಪಕ್ಷದೊಂದಿಗೆ . ಜಯವಾಗಲಿ ನಿಮ್ಮ ಈ ಆಶಾಯಕ್ಕೆ .

  • @rajashekarajavarayya2647
    @rajashekarajavarayya2647 10 днів тому +8

    ನಿಸ್ವಾರ್ಥದಿಂದ ಕನ್ನಡ ನಾಡಿಗೆ ಕೆಲಸ ಮಾಡುವ ನಾಯಕನ ಅವಶ್ಯಕತೆ ಇದೆ😢😢😢😢

  • @venkatappah3131
    @venkatappah3131 11 днів тому +4

    Namma Nadu namma aalvile really we need a regional party of Karnataka this is good thought so every kannadigas please join this party jai kannadigas jai bheem

  • @manjunathagalevvar6492
    @manjunathagalevvar6492 10 днів тому +1

    Super sir Jai Karnataka....

  • @Dಗೌಡ್ರು
    @Dಗೌಡ್ರು 10 днів тому

    ಜೈ ಕನ್ನಡಾಂಬೆ...❤️💛
    ಯುವ ಪೀಳಿಗೆ ಹೆಚ್ಚಿತ್ತು ಕೊಳ್ಳಬೇಕು...❤️💛

  • @SmartMediaadvance
    @SmartMediaadvance 5 днів тому

    ದಯವಿಟ್ಟು ತಮ್ಮ ಕಛೇರಿ ವಿಳಾಸ ಮತ್ತು ಮುಂದಿನ ಸಭೆಯನ್ನ ತಿಳಿಸಿ... ನನ್ನ ದೂರವಾಣಿ ಸಂಖ್ಯೆ ೯೯೦೧೫೫೧೧೧೭
    ದಯವಿಟ್ಟು ತಮ್ಮ ಸಂಖ್ಯೆ ತಿಳಿಸಿ

  • @AppajiK
    @AppajiK 11 днів тому +1

    ಜೈ ಕರ್ನಾಟಕ ಮಾತೇ 💛❤️

  • @NiranjanGowda-zg1dq
    @NiranjanGowda-zg1dq 9 днів тому

    ಕನ್ನಡಕ್ಕೆ ಕೈ ಎತ್ತು
    ಜೈ ಕನ್ನಡಾಂಬೆ

  • @malakajappash2564
    @malakajappash2564 10 днів тому +1

    ಕನ್ನಡ ನಾಡು, ಭಾಷೆ, ಹೆಸರಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ ಹೆಚ್ಚು ಇಂಗ್ಲಿಷ್ ಪದ ಬಳಕೆ ಮಾಡಿದ್ದು ವಿಪರ್ಯಾಸ.

  • @sureshawari5150
    @sureshawari5150 6 днів тому +1

    1)ನಮ್ಮ ನಾಡು ನಮ್ಮ ಆಳ್ವಿಕೆ , ಈ ಪ್ರಯತ್ನದಲ್ಲಿ ನಾನು ಕೂಡ ಭಾಗಿಯಾಗುತ್ತೇನೆ ..
    ಬೆಳಗಾವಿಯಲ್ಲಿ ಮರಾಠಿಗರು MES ನವರು ಪಕ್ಷ ಕಟ್ಟಿರಬೇಕಾದರೆ MLA ಗಳು ಆಗಿದ್ದಾರೆ .ನಮಗೂ ಕೂಡಾ ಖಂಡಿತ ಸಾಧ್ಯ .
    ಮುಂದಿನ ದಿನಗಳಲ್ಲಿ JDS ಪಕ್ಷ ತನ್ನ ಅಸ್ತಿತ್ವ ಕಳೆದುಕೊಳ್ಳಲಿದೆ . ಖಂಡಿತವಾಗಿಯೂ ಮೂರನೇ ಪಕ್ಷಕ್ಕೆ ಜಾಗವಿದೆ . ನಾವುಗಳು ಈಗಿನಿಂದಲೇ ತುಂಬಾ ಪ್ರಯತ್ನ ಮಾಡಬೇಕು . ಎರಡು ರಾಷ್ಟ್ರೀಯ ಪಕ್ಷಗಳ ಕರ್ನಾಟಕ ವಿರೋಧಿ ನೀತಿಯನ್ನು ಜನರ ಮುಂದೆ ಇಡಬೇಕು. ಉದಾಹರಣೆಗೆ ಬಿಜೆಪಿಯವರು ಕಾಂಗ್ರೆಸ್ ಪಕ್ಷದ ನೀತಿಗಳನ್ನ ಜನರ ಮುಂದೆ ಇಡುತ್ತಾ ಹೋದರು . ಮತ್ತು ಅವರನ್ನು ಹೇಳಿಕೆಗಳಿಂದ
    . ಕೆರಳಿಸುತ್ತಾ ಹೋದರು . ಮತ್ತು ಅವರು ಅದಕ್ಕೆ ಪ್ರತಿಕ್ರಿಯೆ ಕೊಡುವಂತೆ
    ಒತ್ತಾಯಿಸಿದರು ಒಟ್ಟಿನಲ್ಲಿ ಕಾಂಗ್ರೆಸ್ ಪಕ್ಷವನ್ನು ಜನರ ಮುಂದೆ ಬೆತ್ತಲು ಮಾಡಿದರು . ಹಾಗೆಯೇ ನಾವುಗಳು ಕೂಡ ಇಬ್ಬರನ್ನು ಪ್ರಶ್ನಿಸಬೇಕು .
    ಆ ಮೂಲಕ ಎರಡು ಪಕ್ಷಗಳನ್ನು ಬೆತ್ತಲು ಮಾಡಬೇಕು .
    ಉದಾಹರಣೆಗೆ ಮಹದಾಯಿ ವಿಷಯ ( ಹಿಂದೆ ಮೋದಿಯವರು
    ಗದಗನಲ್ಲಿ ಚುನಾವಣಾ ಭಾಷಣದಲ್ಲಿ ಮಹದಾಯಿ ನೀರಿನ ಸಮಸ್ಯೆಯನ್ನು ಅತಿ ಶೀಘ್ರದಲ್ಲಿ ಬಗೆಹರಿಸುತ್ತೇನೆ ಎಂದಿದ್ದರು .
    ಆದರೆ ಇದುವರೆಗೂ ಆಗಿಲ್ಲ . ಮತ್ತು ಗೋವಾದಲ್ಲಿರುವುದು ಎರಡು
    MPಗಳು ಮಾತ್ರ . ನಮ್ಮ ಸಂಸದರಿಗೆ ತಾಕತ್ತು ಇಲ್ಲ ಎಂದು ಜನರ ಮುಂದೆ ಹೇಳಬೇಕು . ಇವರುಗಳು ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸುತ್ತಾರೆ ಆದರೆ ನಮ್ಮ ಮಹದಾಯಿ ಸಮಸ್ಯೆಯನ್ನು ಬಗೆಹರಿಸುವುದಿಲ್ಲ . ಇವರಿಗೆ ಇದರ ರಾಜಕೀಯ ಲಾಭ ಮಾತ್ರ ಬೇಕು ಮಾತ್ರ ಬೇಕು . ಹೀಗೆ ಹೇಳಿ ಹೇಳಿ ಕನ್ನಡಿಗರ ಸ್ವಾಭಿಮಾನವನ್ನು ಉದ್ದೀಪನ ಗೊಳಿಸಬೇಕು .
    ಹಾಗೆಯೇ ಕಾಂಗ್ರೆಸ್ ಪಕ್ಷದ ಬಗ್ಗೆಯೂ ಮಾತನಾಡಬೇಕು . ಉದಾಹರಣೆಗೆ ಇತ್ತೀಚಿಗೆ ವೈಯನಾಡು ಆನೆ ದುರಂತ ಮತ್ತು ಮತ್ತು ಪ್ರವಾಹ ದುರಂತ . ನಮ್ಮ ನಾಡಿನಲ್ಲಿ ಆನೆ ದಾಳಿಗಳಿಗೆ ಒಳಪಟ್ಟವರಿಗೆ
    ಸರಿಯಾದ ಪರಿಹಾರ ಸಿಕ್ಕಿಲ್ಲ . ಮತ್ತು ಭೂಕುಸಿತಕ್ಕೆ ಒಳಗಾದ ಉತ್ತರ ಕನ್ನಡ ಜಿಲ್ಲೆಗೆ ಸರಿಯಾಗಿ ಪರಿಹಾರ ಕೊಟ್ಟಿಲ್ಲ . ಮತ್ತು ಕಾಂಗ್ರೆಸ್ನವರು
    ಉರ್ದು ಕಾಲೇಜುಗಳನ್ನು ಮಾಡಲು ಹೊರಟಿದ್ದಾರೆ ಅದನ್ನು ವಿರೋಧಿಸಬೇಕು . ನಾವುಗಳು ಸೋಶಿಯಲ್ ಮೀಡಿಯಾದಲ್ಲಿ
    memes ಗಳನ್ನು create ಪರಿಣಾಮಕಾರಿಯಾಗಿ ಮಾಡಬೇಕು . ಮತ್ತು ನಾವುಗಳು ತಂತ್ರಗಾರಿಕೆ ಮಾಡಬೇಕು ಹೇಗೆಂದರೆ ಎಲ್ಲಾ mems ಗಳಿಗೂ
    ನಮ್ಮ ಪಕ್ಷದ ಹೆಸರು ಇರಬಾರದು . ನಾವು ಬಿಜೆಪಿಯವರ ವಿರುದ್ಧ ಮಾತನಾಡಿದಾಗ ಅದನ್ನು ಕಾಂಗ್ರೆಸ್ನವರು ಕೂಡ ಹಂಚಬೇಕು . ನಾವು ಕಾಂಗ್ರೆಸ್ನವರ ವಿರುದ್ಧ ಮಾತನಾಡಿದಾಗ ಅದನ್ನು ಬಿಜೆಪಿಯವರು ಹಂಚಬೇಕು . ಒಟ್ಟಿನಲ್ಲಿ ನಾವು ಇಬ್ಬರನ್ನು ಬೆತ್ತಲು ಮಾಡಬೇಕು .
    memes ಗಳು ಸಾಮಾನ್ಯ ಜನಗಳು ಭಾವನೆಯಾಗಿರಬೇಕು .
    ಕೆಲವೊಂದು memes ಗಳಿಗೆ ನಮ್ಮ ಪಕ್ಷದ ಹೆಸರು ಇರಬೇಕು . ನಮ್ಮ ಪಕ್ಷದ ನಾಯಕರುಗಳು ಯಾವಾಗಲೂ ಎಚ್ಚರದಿಂದ ಇರಬೇಕು ( ರಮೇಶ್ ಜಾರಕಿಹೊಳಿ ಪ್ರಕರಣ ಮತ್ತು ಮುನಿರತ್ನ ಪ್ರಕರಣ ) ಖಂಡಿತವಾಗಿಯೂ ಈಗ ಇರುವ ರಾಜಕೀಯ ಪಕ್ಷಗಳ ಮಧ್ಯ ಹೊಂದಾಣಿಕೆ ಇದೆ .
    ನಾವುಗಳು ಅವರನ್ನು ಬೆತ್ತಲು ಮಾಡಲು ಹೊರಟರೆ ಎಲ್ಲರೂ ಸೇರಿ ನಮಗೆ ತೊಂದರೆ ಕೊಡುತ್ತಾರೆ .( ಎಲ್ಲರೂ ಅಂದರೆ ಪ್ರಸ್ತುತ ಇರುವ ಮೂರು ರಾಜಕೀಯ ಪಕ್ಷಗಳು

  • @Kumar-zx8mj
    @Kumar-zx8mj 11 днів тому

    ಜೈ ಕರ್ನಾಟಕ ಮಾತೆ🎉

  • @Mamapanika
    @Mamapanika 11 днів тому +5

    UPI id idre heli contribute madthini

    • @-kannadiga3711
      @-kannadiga3711 11 днів тому +2

      ನಿಮ್ಮ ಬೆಂಬಲಕ್ಕೆ ಧನ್ಯವಾದಗಳು ಸರ್ . ಮುಂದಿನ ದಿನಗಳಲ್ಲಿ ತಿಳಿಸುತ್ತೇವೆ .

  • @mhalupujari4718
    @mhalupujari4718 11 днів тому

    ಕನ್ನಡ ❤💛

  • @murgeshpatil2479
    @murgeshpatil2479 11 днів тому +3

    Sir namm raajaru nepal afgan waregu alta idru but yaru adar bagge video madilla nepal alli ಕನ್ನಡ ರಾಜ na poooje ಮಾಡ್ತಾರೆ ಇನ್ನೂ check madi

    • @KARNATAKALOSTTEMPLES
      @KARNATAKALOSTTEMPLES 10 днів тому

      ಕರ್ನಾಟಕ ದಿಂದ ನೇಪಾಳಕ್ಕೆ ಹೋಗಿ ಅಲ್ಲಿ ಸಾಮ್ರಾಜ್ಯ ಕಟ್ಟಿ ಆಳಿದ ಸೇನರು, ಸೇನರ ಅಪ್ರತಿಮ ಶೂರ ನಾನ್ಯದೇವ.

    • @karnatabala
      @karnatabala  10 днів тому +3

      ವಿಡಿಯೋ ಮಾಡಿ ಆಗಿದೆ ಮುಂದಿನ ವಾರದಿಂದ ಪ್ರಸಾರ ಆಗುತ್ತೆ ಸರ್

  • @siddharthkari3674
    @siddharthkari3674 10 днів тому +1

    ishtu dina brotisharu alidru iga handivalaru altidare ashte enu vyatyasa illa nam rajyada jana dudida duddannu up bihar muntada north indian rajyagalu nungtidare ashte badalagona pradeshika party ge vote hakona

  • @malateshsangur400
    @malateshsangur400 10 днів тому +1

    2:59:04

  • @ಕನ್ನಡದೇಶ
    @ಕನ್ನಡದೇಶ 11 днів тому

    👍👍👍👍👍

  • @nsv4996
    @nsv4996 10 днів тому

    commenting for reach.

  • @suryaprasadca8261
    @suryaprasadca8261 9 днів тому

    ಕೇಂದ್ರೀತ ಅಲ್ಲ ಕೇಂದ್ರಿತ

  • @applejuice2258
    @applejuice2258 11 днів тому

    Tippe sultan irtana ???

    • @haris-cf6hx
      @haris-cf6hx 10 днів тому

      Rss ಸಂಗ ಬುಲ್ಲ

    • @King81192
      @King81192 10 днів тому +4

      Nin avn gulama adike nin karnataka da virodi

    • @sunilkrishna1727
      @sunilkrishna1727 8 днів тому

      Tippe shaitan kadagada mele kannada bardirlilla avnige kannada bartiddu doubt