Це відео не доступне.
Перепрошуємо.
ಇವರು ಇನ್ನಾ 4 ತಾಸು ಮಾತಾಡಿದ್ರೂ ಬೇಜಾರು ಆಗೋಲ್ಲ🙏
Вставка
- Опубліковано 17 жов 2023
- Follow me on 👇
WhatsApp : whatsapp.com/c...
Instagram : ...
Facebook : www.facebook.c...
Telegram : t.me/bisiutada...
Telegram name : Bisi Utada Balaga
......................................................................
CONTACT 👇
Business/Promotion Query
Gmail : bisiutadabalaga@gmail.com
ಇಂತಹ ಕನ್ನಡಾಂಬೆಯ ಪುತ್ರ ಅದ್ಭುತ ಮಾತುಗಾರ, ವಿಮರ್ಶಕಾರ ನಿಮ್ಮನ್ನ ಹೆತ್ತ ತಂದೆ ತಾಯಿಗಳಿಗೆ ಹಾಗೂ ತಮಗೆ ಹೃದಯಪೂರ್ವಕ ಧನ್ಯವಾದಗಳು ಸರ್ ಈ ನಾಡಿನ ಚಿಲುಮೆಯ ಆಸ್ತಿ ಸರ್ ತಾವು 💐🙏
Eegina kalla rajakarani galige Nimma bhasana vannu Keli adarante nadeuva gnana avarige barali enndu bhagvanthanalli Nanna hrudaya thumbida prarthane,
Dhannyavadagalu.😂😂😂😂
ಧನ್ಯ ಧನ್ಯ ಕನ್ನಡಾಂಬೆ ಇಂಥ ಗುರುಗಳನ್ನು ಪಡೆದವಳು ನೀನೇ ಧಾನ್ಯ
ನಿಜವಾಗಲೂ ಇಂಥ ಪ್ರತಿಭಾವಂತ,ಪ್ರಜ್ಞಾವಂತ ಶಿಕ್ಷಕರು ಕೇವಲ ಪ್ರತಿ ಶಟ 10 ಇದ್ದರೂ ನಮ್ಮಕರ್ಣತಕದ ವಿದ್ಯಾರ್ಥಿ ಗಳು ಜಗತ್ತಿನಾದ್ಯಂತ ಅಧಿಕಾರಸ್ತರಗಿ ಮೆರೆಯುತ್ತಾರೆ, ನಿಮಗೆ ಶರಣು
Good motivational speech
ಇಂತಹ ಶಿಕ್ಷಕರು ಸಾವಿರಾರು ಮಂದಿ ನಮ್ಮ ಭಾರತಕ್ಕೆ ಬೇಕು. ಇವರೇ ನಮ್ಮ ಭಾರತದ ಧೀಮಂತರು. ಇಂತಹವರಿಗೆ, ಭಾರತ ರತ್ನ ಕೊಡಬೇಕು. ಅತ್ಯುತ್ತಮವಾದ ಭಾಷಣ ನಿಮ್ಮನ್ನು ಆ ಭಗವಂತ ಚೆನ್ನಾಗಿಟ್ಟಿರಲಿ ಮಹನೀಯರೆ. ಧನ್ಯವಾದಗಳು❤👏👌🌹🌹💐
😊
😮
Qq
Super sir
@@parubagewadi34839:25 🎉
🙏🙏 ಗುರುಗಳೇ ಇವತ್ತಿನ ಜನರೇಶನ್ ಮಕ್ಕಳಿಗೆ ಮತ್ತು ಪೋಷಕರಿಗೆ ಹಾಗೂ ಇವತ್ತಿನ ಸಮಾಜಕ್ಕೆ ಇಂಥ ಅನೇಕ ಬುದ್ಧಿವಾದ ತಿಳುವಳಿಕೆ ಹಾಗೂ ತಿದ್ದಿ ತೀಡುವ ನಿಮ್ಮ ಮಾತುಗಳು ತುಂಬಾ ಅವಶ್ಯಕ ❤🎉❤🎉
ನನ್ನ ಭಾರತದ ಬಗ್ಗೆ ನೀವಾಡಿದ ಮಾತು ನೂರಕ್ಕೆ ನೂರರಷ್ಟು ಸತ್ಯ. ಉತ್ತಮ ವಾಗ್ಮಿ ಸರ್ ನೀವು.👌👌👌👌
ನಿಮ್ಮ ಮಾತು ಕೇಳಿದ್ರೆ ಮೈ ಜುಮ್ ಎಂದು ರೋಮಾಂಚನಗೋಳ್ಳುತ್ತದೆ ಸರ್ ನಿಮಗೆ ತುಂಬಾ ತುಂಬಾ ಧನ್ಯವಾದಗಳು ಸರ್. 🙏🙏🙏🙏
ಈ ಮಹಾ ಜ್ಞಾನಿಯ ಭಾಷಣ ಕೇಳುತಾ ಹೋದಂತೆ ಇನ್ನೂ ಹೇಳಬೇಕೆನಿಸುತ್ತಿದೆ. ಎಷ್ಟು ಪುಸ್ತಕಗಳನ್ನು ಓದಿ ರಬಹುದು.ಇವರನ್ನು ಕನ್ನಡ ಶಬ್ದಕೋಶ ಎಂದು ಕರೆಯಬಹುದಲ್ಲವೆ.ಅದಕ್ಕೆ ಇವರನ್ನು ಜ್ಞಾನಿ ಎಂದು ಕರೆಯಬೇಕೆಂದು ನಿಸುತ್ತದೆ.ಸರ್.
The most inspiring & motivating speech
ಒಂದು ದಿನ ಬರುತ್ತೆ ಬಂದೆ ಬರುತ್ತೆ ತಾಳ್ಮೆ. ಶ್ರಮ. ಆತ್ಮ ವಿಶ್ವಾಸ. ನಿತ್ಯ ನಿರಂತರ ಇರಲಿ. ಗೆಲುವು ನಿಮ್ಮದೆ 🔥💪
ಇಂತಹ ಸರ್ ರವರ ಇಂಥಹ ಭಾಷಣ ಮಾರ್ಗ ದರ್ಶನ ಹೆಚ್ಚಿಗೆ ಹೆಚ್ಚಿಗೆಯಾದಲ್ಲಿ ಭಾರತ ದೇಶದ ಚರಿತ್ರೆಯೆ ಬದಲಾಗುತ್ತದೆ.ನಮಸ್ಕಾರಗಳು
ಸ್ಪೂರ್ತಿ,ಪ್ರೇರಣೆ ಶಕ್ತಿ,ದೇಶ ಭಕ್ತಿ,ಪ್ರೀತಿ,ಪರಿಸರ,ಆಧ್ಯಾತ್ಮ ಚಿಂತನೆ ಮೂಡುತ್ತದೆ.ಅಭಿನಂದನೆಗಳು
😅😅😅😅
90
Good
Super sir KALLALLI BASAVANNA
ಇವರ ಭಾಷಣವೇ ನಮಗೆಲ್ಲರಿಗೂ ಸ್ಪೂರ್ತಿ ತುಂಬುತ್ತದೆ ಸರ್ ಧನ್ಯವಾದಗಳು ಸರ್ ಅಶೋಕ್ ಹಂಚಲಿ ಗುರುಗಳಿಗೆ ನಮ್ಮ ಕಡೆಯಿಂದ ತುಂಬು ಹೃದಯದ ಧನ್ಯವಾದಗಳು ಸರ್ ತಮಗೆ❤
7:07
💐
ಗುರುಗಳೇ ನಿಮ್ಮ ಅಪಾರವಾದ - ಅಮೋಘವಾದ ಹಾಗೂ ಅದ್ಭುತವಾದ ಪ್ರತಿಭೆಗಳ ಪ್ರಚೋದನಾತ್ಮಕವಾದ ಮಾತುಗಳನ್ನು ಎಲ್ಲರಿಗೂ ಹಂಚುವ ... ಹಂಚಲಿ ಗುರುಗಳಿಗೆ ನನ್ನ ಪ್ರಣಾಮಗಳು.
ತುಂಬಾ ಸ್ಪೂತಿಯಾಗಿ ಸ್ಪರ್ದಾ ಜಗತ್ತು ಗೆಲ್ಲಲು ಮನಸಾರೆ ನಿಮ್ಮಲ್ಲಿರುವುದನ್ನ ಧಾರೆ ಏರೆದಿದ್ದೀರಿ. ಅಭಿನಂದನೆಗಳು ಸರ್.
ವಾವ್ ಅದ್ಭುತವಾದ ಕನ್ನಡ ನಿಮ್ಮ ಕನ್ನಡ ಧ್ವನಿಗೆ ನನ್ನ ನಮನಗಳು ಸರ್... ...
ಸರ್ ನಿಮ್ಮ ಮಾತು ಕೇಳ್ತಾ ಇದ್ರೆ ಹೀಗೆ ಕೇಳ್ತಾಇರಬೇಕು ಅನ್ಸುತ್ತೆ ತುಂಬಾ ಅದ್ಭುತವಾದ ವಾಗ್ಮಿ ನೂರು ಕಾಲ ಆರೋಗ್ಯ ವಾಗಿರಿ ನಿಮ್ಮ ಮಾತುಗಳು ಸದಾ ಹೀಗೆ ಸ್ಪಷ್ಟವಾಗಿರಲಿ
ನಿಮ್ಮ ಮಾತುಗಾರಿಕೆ ಹಾಗೂ ಕೌಶಲ್ಯಕ್ಕೆ ನನ್ನ ಹೃತ್ಪೂರ್ವಕ ನಮನಗಳು ಗುರುಗಳೇ.🎉
ದೇಶದ ಬಗ್ಗೆ ಹೇಳುವುದು ಕೇಳಿದರೆ ಮನ್ನಸ್ಸಿಗೆ ತುಂಬಾನೆ ಸಂತೋಷವಾಗುತ್ತೆ.
ಅದ್ಭುತವಾದ ಮಾತುಗಳ ಮಳೆ ಗರಿದಿರಿ. ನಿಮಗೂ.. ಅನಂತ ಧನ್ಯವಾದಗಳು. ಜೈ ಕರ್ನಾಟಕ. ಜೈ ಭಾರತ
ನಿಮ್ಮ ಪ್ರತಿಯೊಂದು ಮಾತು ಎಲ್ಲರ ಮನದಾಳಕ್ಕೇ ಮುಟ್ಟುವಂತ ಹಾಗೆ ಇತ್ತು ಗುರುಗಳೇ ❤😊 ತುಂಬಾ ಧನ್ಯವಾದಗಳು ❤😊🙏
ಅದ್ಭುತವಾದ ವಾಕ್ಚಾತುರ್ಯ ಮತ್ತು ಜ್ಞಾನದ ಖಣಿ ಸರ್ 👏👏
ಅದ್ಬುತವಾದ ಮಾತು ಗಳುನ್ನಾಡಿದಾರಾ ಸರ್ ತಮಗೆ ಹೃದಯ ಪೂರ್ವಕ ಅಭಿನಂದನೆಗಳು
ನಿಮ್ಮ ಮಾತುಗಳೇ ಮುತ್ತುಗಳು ಸರ್ ನಿಮ್ಮಂಥ ಗುರುಗಳನ್ನು ನಾನು ಪಡೆಯಲಿಲ್ಲವಲ್ಲ ಅದೇ ಚಿಂತೆ 🙏🙏🙏🙏🙏
ನನ್ನ ದೇಶದ ಬಗೆಗೆ ಅದ್ಭುತವಾದ ಮಾತುಗಳನ್ನು ಕೇಳಿ ಮನವು ತಂಪಾಯಿತು
ಅದ್ಭುತ ಮಾತಿನ ಚತುರರು ನಮ್ಮ ಬೇನಾಳ ಊರಿಗೆ ಹೆಮ್ಮೆಯ ಕಿರಟ
ವಿದ್ಯಾರ್ಥಿಗಳನ್ನು ಸಾಧನೆಗೆ ಪುಟ್ಟಿದೆಬ್ಬಿಸಲು ಯಶಸ್ವಿಯಾಗುವ ಸ್ಫೂರ್ತಿದಾಯಕ ಮಾತುಗಳು. ನಿಮಗೆ ಅಭಿನಂದನೆಗಳು. 🇮🇳🌹🙏🙏👌👌👌
ನಿಮ್ಮನ್ನು ಗುರುಗಳಾಗಿ ಪಡೆದ ನಾವು ದನ್ಯರು ನಾವುಗಳು 🙏🙏
ನಮಸ್ತೆ ದಯವಿಟ್ಟು ಯಾರಾದರೂ ಅಶೋಕ್ ಸರ್ ನಂಬರ್ ಇದ್ದರೆ ಕಳುಹಿಸಿಕೊಡಿ 🙏🙏 ಅವರನ್ನು ಒಮ್ಮೆಯಾದರೂ ಭೇಟಿ ಮಾಡಬೇಕು 💐
ನಿಮ್ಮ ಮಾತುಗಳನ್ನು ಕೇಳಿದರೆ ಜೀವನದಲ್ಲಿ ಎಲ್ಲಾರೂ ಬೇಕಾದ್ದನ್ನು ಸಾಧಿಸಬಹುದು ಗುರುಗಳೆ ನಿಮ್ಮನ್ನು ಪಡೆದ ನಾವೆ ಧನ್ಯರು ಧನ್ಯವಾದಗಳು ಸರ
😊😊❤
ಬಹಳ ಚೆನ್ನಾಗಿ ಎಲ್ಲರಿಗೂ ತಿಳಿಯುವ ಹಾಗೆ ಮಾತನಾಡುತ್ತೀರಿ ತುಂಬಾ ಧನ್ಯವಾದಗಳು ಶುಭದಿನ ಸರ್ವರಿಗೂ ಒಳಿತಾಗಲಿ ಎಲ್ಲರಲ್ಲೂ ದೇವರನ್ನು ನೋಡೋಣ.,..,🙏💐
ಇಂಥ ಅದ್ಭುತ ಜ್ಞಾನಿಗಳು ವಾಗ್ಮಿಗಳು ಬೇಕು ದೇಶಕ್ಕೆ - ಯುವ ಜನಕ್ಕೆ , ಹ್ಯಾಟ್ಸಪ್ sir. ನಿಮ್ಮ ಜ್ಞಾನಕ್ಕೆ ನನ್ನ ನಮನಗಳು.
ನಿಮ್ಮನು ಗುರುಗಳಾಗಿ ಪಡೆದ ನಾವೇ ಧನ್ಯರು ಅಶೋಕ ಸರ್ 🙏🙏🙏
ಅಶೋಕ್ ಹಂಚಲಿಯವರ ಕೈ ಯಲ್ಲಿ ಕಲಿತ ವಿಧ್ಯಾರ್ಥಿ ಗಳು ಧನ್ಯರು.
ಅಶೋಕ ಸರ್ ಹಾಗೂ ಕಲಬುರ್ಗಿ ಮೇಡಂ ದಂಪತಿಗಳು ಬಹಳ ವಿದ್ಯಾರ್ಥಿಗಳಿಗೆ ಉತ್ತಮ ಜೀವನ ರೂಪಿಸುಕಳ್ಳುವಲ್ಲಿ ಇವರ ಪಾತ್ರ ದೊಡ್ಡಮಟ್ಟದ್ದು, ಮಿಣಜಗಿ ಪ್ರೌಡ ಶಾಲೆ ವಿದ್ಯಾರ್ಥಿಗಳು ಧನ್ಯರು🙏
ಏನು ಅದ್ಬುತ ಮಾತು ಸರ್ ತುಂಬಾ ತುಂಬಾ ಚೆನ್ನಾಗಿ ಮನ ಮುಟ್ಟುವಂತೆ ಮಾತುಗಳನ್ನ ಅಡಿದ್ದಿರಿ ಸರ್ ನಿಮ್ಮ ಮಾತು ಕೆಳತ ಇದ್ರೆ ಇನ್ನೂ ಕೇಳಬೇಕು ಅನುಸುತ್ತೆ ಸರ್ ನಿಮಗೆ ತುಂಬಾ ಧನ್ಯವಾದಗಳು ಮತ್ತು ಶರಣಯ್ಯ ಬಂಡರಿಮಠ ಸರ್ ನಿಮಗೂ ಕೂಡಾ ತುಂಬಾ ಧನ್ಯವಾದಗಳು ಸರ್ ನಿಮ್ಮ vizdom coaching centre ಇನ್ನೂ ಬಾನ ಎತ್ತರಕ್ಕೆ ಬೇಳಿಲಿ ನಿಮಗೆ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ ಸರ್
Namma ಊರಿನವರಾದ್ ಅಶೋಕ್ ಸರ್ ಅವರಿಗೆ ಅಭಿನಂದನೆಗಳು 🙏🙏❤️❤️
ಜೈ ಜಿನೇಂದ್ರ 🙏
ಯಾವ ಊರು ಸರ್ ಅವರ ನಂಬರ ಇದ್ದರೆ ದಯಮಾಡಿ ಕಳುಹಿಸಿ ರಿ ಸರ್.
ಗುರುಗಳೇ ನಿಮ್ಮ ಮಾತುಗಳನ್ನು ಕೇಳಿ ಅದ್ಭುತ ಹತ್ಯದ್ಭುತ ಹಾಕಿದೆ ನಿಮ್ಮ ಭಾಷಣವನ್ನು ಕೇಳಿ ನಾವೇ ಧನ್ಯ ಇನ್ನಷ್ಟು ವರ್ಣನೆ ಮಾಡಿದರು ಕಮ್ಮಿ ಆಗುತ್ತದೆ ನಿಮ್ಮನ್ನು ಹೋಗಲು ಪದಗಳು ಸಿಗುತ್ತಿಲ್ಲ ನೀವು ಬಳಸುವ ಪ್ರತಿಯೊಂದು ಪದವು ಮನಸ್ಸಿಗೆ ನಾಟುವಂತಿದೆ ನಿಮ್ಮನ್ನು ಗುರುಗಳಾಗಿ ಸ್ವೀಕರಿಸಿದ ವಿದ್ಯಾರ್ಥಿಗಳು ಅವರೇ ಮಹಾನ್ ಪುಣ್ಯವಂತರು ಒಂದೊಂದು ಮಾತು ಒಂದು ಬಾಣದಂತಿತ್ತು 👌🏻👏👏👏👏 ಎಲ್ಲರೂ ಕೇಳಲೇಬೇಕಾದಿರುವ ಅಂತಹ ಭಾಷಣವಾಗಿದೆ
ಪೂರ್ವ ಪ್ರಾಥಮಿಕ, ಪ್ರಾಥಮಿಕ ಶಿಕ್ಷಣ, ತಾಯಿ ಬೇರು ಇದ್ದಂತೆ, ಆ ಹಂತದಲ್ಲೇ ಪ್ರತಿ ಮಗುವಿಗೂ ಮೌಲ್ಯಾಧಾರಿತ ಶಿಕ್ಷಣ ಸಿಗುವಂತಾಗಬೇಕು.
ನಿಮ್ಮಂತ ಪ್ರಖರ ವಾಗ್ಮಿಗಳು ಸಮಾಜದ ಅನಿಷ್ಟ ಪದ್ಧತಿಗಳಾದ ಜಾತಿ ಪದ್ದತಿ ಅಸ್ಪೃಶ್ಯತಾ ನಿವಾರಣೆ ಮೂಡನಂಬಿಕೆಗಳ ವಿರುದ್ಧ ಹೋರಾಡಲು ಪ್ರೇರೇಪಿಸಬೇಕು ಬ್ರದರ್. ಇದರಿಂದ ಸಾಕಷ್ಟು ಬದಲಾವಣೆ ತರಬಹುದು. ಧನ್ಯವಾದಗಳು
ಸರ್ ಇಂದಿನ ಆಧುನಿಕ ಯುಗದಲ್ಲಿ ಆರ್ಥಿಕ ಸಂಕಷ್ಟದ ಜೀವನ ಮಟ್ಟ ಕುಸಿತದಿಂದ ಶಿಕ್ಷಣಕ್ಕೆ ಕಲಿಕೆಗೆ ತುಂಬಾ ಕಾರಣವಾಗಿದೆ ,
ಈ ಸುಂದರವಾದ ಮಾತುಗಳು ಬಹಳ ದಿನಗಳಾಗಿತ್ತು, ಕೇಳಿ ಸರ್ ಹೇಳಲು ಅವಕಾಶ ಮಾಡಿಕೊಟ್ಟಿರುವ ನಿಮಗೆ ತುಂಬು ಹೃದಯದ ಧನ್ಯವಾದಗಳು ಸರ್ 🙏🙏🙏👌👌👌👌👌👌👌
ಸರ್ ನಿಮ್ಮ ಮಾತುಗಳು ಕೇಳ್ತಾ ಇದ್ರೆ ಮೈಯಲ್ಲಿರೋ ರೋಮಗಳು ಕೂಡ ಸಾಕು ಇನ್ನಾದರೂ ಸಾಧನೆ ಮಾಡು ಎನ್ನುವ ಮಾತುಗಳನ್ನು ಹೇಳುವಂತಿದೆ 🙏🏻🙏🏻🙏🏻🙏🏻🙏🏻
ನಿಜವಾಗಿಯೂ ವಿದ್ಯಾರ್ಥಿಗಳಿಗೆ ಮನತಟ್ಟುವ ಮಾತು, ಇಂಥವರನ್ನು ಪಡದ ವಿದ್ಯಾರ್ಥಿಗಳೇ ಧನ್ಯರು.
ಬೇನಾಳ ಹುಲಿ.....ನಮ್ಮೂರು ನಮ್ಮ ಹೆಮ್ಮೆ ನಮ್ಮ ಗುರುಗಳು........ 🙏🙏🙏🙏
ಯಾವ ಜಿಲ್ಲೆ ಇವರದ್ದು
ವಿಜಯಪುರ
❤
🙏🙏👌👌
ಸರ್ ನಿಮಗೆ ಅನಂತ ಕೋಟಿ ನಮಸ್ಕಾರಗಳು.ಇಂತಹ ಉತ್ಸಾಹಭರಿತ ಭಾಷಣವನ್ನು ಇವತ್ತೇ ನಾನು ಕೇಳಿದ್ದು .ನಿಮ್ಮ ಮಾತು ಕೇಳಿದರೆ ನಾವು ಏನನ್ನಾದರೂ ಸಾಧಿಸಬೇಕು ಅನ್ನಿಸುವ ಚಲ ಹುಟ್ಟುತ್ತದೆ.ನಿಮ್ಮಂತಹ ಸುಪುತ್ರರನ್ನು ಪಡೆದ ಕನ್ನಡಾಂಬೆ ಪುಣ್ಯವಂತಳು.
ಅದ್ಬುತವಾದ ಮಾತುಗಳು ಸರ್. ನಿಮಂತ ಗುರುಗಳು ನಮ್ಮ ದೇಶಕ್ಕೆ ಬೇಕು ಸರ್ 🙏❤️💐
ಅದ್ಭುತ ಮಾತುಗಳು ಸರ್, ಇವತ್ತಿನ ದಾರಿತಪ್ಪುವ ಯುವಕರಿಗೆ ದಾರಿ ದೀಪಗಳಾಗಿವೆ ನಿಮ್ಮ ಮಾತುಗಳು ❤❤
ನಿಮ್ಮ ಗಂಭೀರ ಧ್ವನಿ ಎಷ್ಟು ಅದ್ಭುತವಾಗಿದೆ! ಕೇಳಿದಾಗ ತುಂಬಾ ಪ್ರೇರಣೆಯಾಗಿದೆ. ನಿಮ್ಮ ಅಚ್ಚುಮೆಚ್ಚು ಆಲೋಚನೆಗಳು ಹಲವಾರು ವಿದ್ಯಾರ್ಥಿಗಳ ಉತ್ತಮ ವೃತ್ತಿ ನಿರ್ಮಾಣಕ್ಕೆ ಬಹಳ ಉಪಯುಕ್ತವಾಗಿದೆ. ನೀವು ಹೇಳಿದದ್ದು, ಚೆನ್ನಾಗಿ ಹೇಳಿದ್ದಾರೆ, ಧನ್ಯವಾದಗಳು. ನೀವು ಬಡ ವಿದ್ಯಾರ್ಥಿಗಳಿಗೆ ಉತ್ತಮ ಸಂಗತಿಗಳನ್ನು ಹೇಳಿ ಮತ್ತು ಒಳ್ಳೆಯ ಸಂಗತಿಗಳನ್ನು ಮಾಡುತ್ತಿರುವುದಕ್ಕೆ ಧನ್ಯವಾದಗಳು🙏🏽❤️✨
ಅದ್ಭುತವಾದ ಗುರುಗಳು, ತಮ್ಮಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು, ಅದೆಷ್ಟೋ ಪುಣ್ಯ ವಂತರು.ಇಂತಹ ಗುರುಗಳು ಶಿಕ್ಷಣ ಕ್ಷೇತ್ರವನ್ನು ಕ್ರಾಂತಿಕಾರಿ ಬದಲಾವಣೆ ಮಾಡಿರುವುದರಲ್ಲಿ ಯಾವುದೇ ರೀತಿಯ ಅನುಮಾನವಿಲ್ಲ 🎉🎉
ಅದ್ಭುತವಾದ ಭಾಷಣ ನಿಮ್ಮ ಈ ಅದ್ಭುತವಾದ ಭಾಷಣವನ್ನು ಕೇಳಿ ಜೀವನದಲ್ಲಿ ಏನಾದರೂ ಸಾಧಿಸಬೇಕೆಂಬ ಚ ಲ
ಅತ್ಯದ್ಬುತ.. ಭಾಷಣಕಾರರು.ತಾವು.ಸರ್.ನಿಮ್ಮಂತ
ಪುತ್ರ.ರತ್ನವನ್ನು.ಪಡೆದ.
ಭಾರತಾಂಬೆಯೇ.ಧನ್ಯಳು
ಮನಮುಟ್ಟುವ ಮಾತುಗಳನ್ನ ಆಲಿಸುತ್ತಿದ್ದರೆ ಮೈ ರೋಮಾಂಚನಗೊಳ್ಳುತ್ತೆ😊
ಅಬ್ಬಾ ಎಂಥ ಮಾತುಗಳು ಸರ್ ವಿದ್ಯಾರ್ಥಿಗಳ ನೆತ್ತಿಗೆ ಅದ್ಬುತವಾದ ಟೋನಿಕ್ಸ್ ಹಾಕಿದಿರಿ. ನಮೋ ನಮಃ🙏🚩🙏
What a confidence, what a speed , what a perfect , what a knowledge hats off to you sir.
What a English you have, what a grammer👏
ಅದ್ಭುತ ಮಾತು ಸರ್...ನನ್ನ ಸಹೋದರ ಶರಣಯ್ಯ ಬಂಡಾರಿಮಠ ಅವರ ಬಗ್ಗೆ ಮಾತನಾಡಿದ್ದಕ್ಕೆ
ಕಲಿಯುಗದ ಶ್ರೀ ಸ್ವಾಮಿ ವಿವೇಕಾನಂದರು 🙏
ಮಾತು ಮನೆ ಕೆಡಿಸುತ್ತೆ ಮನಸ್ಸು ಮನೆ ಕಟ್ಟಿಸುತ್ತೆ ಮುತ್ತಿನಂತ ಮಾರು ಕೇಳೋಣ ಅನ್ನಿಸುತ್ತೆ ..❤ ಮನು ಜಗಳ ಮಾಡಿಸುತ್ತೆ ❤ಮನಸ್ಸು ಮಂದಿರ ಕಟ್ಟಿಸುತ್ತೆ ❤ ಭಗವಂತ ಮಾತಾಡಲಿಲ್ಲ ಪ್ರಪಂಚ ಮಂದಿರವನ್ನು ಕಟ್ಟಿದ್ದಾನೆ ❤ ನಾವು ಭವ್ಯ ಭಾರತ ಮಾತೆಯ ಮುಂದಿರವನ್ನು ನಮ್ಮ ಭಾದೇವಿಯ ಮುಂದಿರ ವನ್ನು ಆಚಾರದಿಂದ ಸ್ವರ್ಗವಾಗ ಬೇಕು ಕಾಯಕದಿಂದ ಕ್ರೈಸ ಮಾಡಬೇಕು
ಅದ್ಬುತವಾಗಿ ಮಾತಾಡಿದ್ದೀರಾ ಗುರುಗಳೇ❤excellent speech
ಸೂಪರ್ ಸರ್ ಮಾತು ಕೇಳುತ್ತಿದ್ದಾರೆ ಕೇಳುತ್ತಲೇ ಇರ್ಬೇಕು ಅನ್ನಿಸುತ್ತೆ ರೋಮ ಎಲ್ಲ ನೆಟ್ಟಗಾಗುತ್ತದೆ ಸರ್ ❤
ಅಪರೂಪದ ವ್ಯಕ್ತಿ 🎉 ಧನ್ಯವಾದಗಳು ಗುರುಗಳೇ
ಈ ವ್ಯಕ್ತಿಯ ಮಾತು ಕೇಳಿದರೆ... ಇಡೀ ಜೀವನದಲ್ಲಿ ಏನಾದರೂ ಸಾಧಿಸಬಲ್ಲ ಎಂಬ ಛಲವನ್ನು ತುಂಬುತ್ತಾರೆ...sir your speech is very beautiful sir...nija ivara ಮಾತನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಉತ್ತಮರಾಗಲು ಯಾವುದೇ ಸಂದೇಶವಿಲ್ಲ...ನಿಜವಾದ ಮಾತನ್ನು ಆಡಿ ಇಡೀ ಜಗತ್ತಿನ ಎಲ್ಲ ವಿದ್ಯಾರ್ಥಿ ಗಳಿಗೆ ಸ್ಪೂರ್ತಿದಾಯಕ ವಾಗಿ ಅವರ ಮಾತನ್ನು ಕೇಳಿ ನಮಗೆ ತುಂಬಾ ಇಸ್ಟ ವಾದ ಮಾತೆಂದರೆ.. ನಮಗೆ ಯಾರೂ ಕೆಟ್ಟದ್ದು ಬಯಸಿದರೆ ನಾವು ಅವರಿಗೆ ಒಳ್ಳೆಯದೇ ಬಯಸೋಣ ಅಂತ ಈ ಮಾತು ....ತುಂಬಾ ಚನ್ನಾಗಿದೆ sir❤
ಬುದ್ಧನಿಗೆ ಗಾಯದ ಅರಳಿಮರದ ಕೆಳಗೆ ಜ್ಞಾನೋದಯವಾಗಿತ್ತು ನನ್ನಗೆ ನಿಮ್ಮ ಮಾತುಗಳು ಕೇಳಿ ಜ್ಞಾನೋದಾಯವಾಗಿತು sir🙏🙏🙏
ಇನ್ನೂ ಜ್ಞಾನೊದಯವಾಗಿಲ್ಲ ಅದಕ್ಕೆ ಮರಳೂ ಮಾತುಗಳಿಗೆ ಬಾಯಿ ಬಾಯಿ ಬಿಟ್ಟುಕೊಂಡು ಈಗ ಜ್ಞಾನೊದಯವಾಯಿತು ಹೆಳುತ್ತಿರಲ್ಲಿಲ
ನಮ್ಮೂರಿನವರು ಹೆಮ್ಮೆ ಅನಿಸುತ್ತಿದೆ ಸೂಪರ್ ಸರ್ ❤
ಅಂತರವಲೋಕನ ಇದ್ದರೆ ಸಾಕು.we are motivated..
ಅಶೋಕ್. ಸರ್.ತಾವು.ಇಂದಿನ.ವಿದ್ಯಾರ್ಥಿ
ಗಳಿಗೆ.ಎರಡನೇ.ಸ್ವಾಮಿ.ವಿವೇಕಾನಂದರು
ಸ ಮಾಜಕ್ಕೆ.ಒಂದು.ಜ್ಞಾನ.ಶಕ್ತಿ.ಗುಮ್ಮಟ
ನಿಮ್ಮನ್ನು.ಈ.ದೇಶಕ್ಕೆ.ಹೆತ್ತುಕೊಟ್ಟ್.ಮಹಾ
ತಾಯಿಯ.ಪಾದಕ್ಕೆ.ಅನಂತಕೋಟಿ.ನನ್ನ
ಶಿರಸಾಸ್ಟಾಟಾಂಗ್.ನಮಸ್ಕಾರಗಳು.ಜೈ
ನನ್ನ ಭಾರತ ದೇಶದ ಗತ ವೈಭವವನ್ನು ನಾನು ಕೇಳೊ ಪ್ರತಿ ಸಲ ನನಗೆ ಬಾರಿ ರೋಮಾಂಚನ ಆಗುತ್ತೆ ಸಾರ್
ತುಂಬಾ ತಿಳುವಳಿಕೆ ಹೇಳುವ ನಿಮ್ಮ ಚರ್ಚೆಯು ಬಹಳೇ ಚೆನ್ನಾಗಿ ಹೇಳಿದ್ದೀರಿ ಕೇಳುತ್ತಾ ಹೋದರೆ ನಾವು ಕಲಿತ ಹೈಸ್ಕೂಲ್ ಶಿಕ್ಷಣ ನೆನಪು ಆಗುತ್ತಡೆ ಬಹಳೇ ಚೆನ್ನಾಗಿ ವಿವರಿಸಿ ಹೇಳಿದ್ದೀರಿ ನಿಮಗೇ ಅನಂತಾನಂತ ಪ್ರಣಾಮಗಳು 💐🙏🙏🙏🙏🙏🙏🙏💐
ಎಷ್ಟು ಅದ್ಭುತವಾದ ಮಾತುಗಳು ಸರ್ ನಿರರ್ಗಳತೆ ಹಾಡು ಸಂಭಾಷಣೆ ಮಧ್ಯೆದಲ್ಲಿ ಹೇಳಿಕೆಗಳು ಕವಿನುಡಿಗಳು ನಿಜ .ಸಂದರ್ಭಕ್ಕೆ ತಕ್ಕ ಹಾಗೆ ಹರಳು ಉರಿದಂತೆ ಪಟಪಟನೆ ಬರುತ್ತವೆ ಕೇಳುವುದಕ್ಕೆ ಆನಂದ ಆದರ್ಶ ಸ್ಪೂರ್ತಿ ತುಂಬುವ ಮಾತುಗಳು
ಅದ್ಭುತ...... ಎಂಥಹ ಸಂಪನ್ಮೂಲ ವ್ಯಕ್ತಿ.... ಸೂಪರ್ ಸರ್
ನನ್ನ ಹೈಸ್ಕೂಲ್ ಗುರುಗಳು ಇವರು ಎಂದು ಹೇಳಲು ನನಗೇ ಹೆಮ್ಮೆ
Students who just follow the above speech are most lucky. Follow judiciously and prosper.
ಒಳ್ಳೆಯ ಕಾರ್ಯಕ್ರಮವಾಗಿದೆ ❤
ಅಬ್ಬಾ....! ಅದ್ಬುತ ಮಾತುಗಾರಿಕೆ ಸರ್ ನಿಮ್ಮದು❤❤
ಅದ್ಬುತವಾದ ಭಾಷಣ ಸರ್
ನಿಮ್ಮ ಮಾತು ತುಂಬಾ ಇಷ್ಟಆಯಿತು sir ❤❤
ನಿಮ್ಮ ಮಾತುಗಳನ್ನು ಕೇಳತ್ತಿದ್ರ ನಮ್ಮನ್ನ ನಾವೆ ಮರೆತುಬಿಡ್ತಿವಿ ಸರ್
ನಮ್ಮ ಮಾವನವರಾದ ಅಶೋಕ ಹಂಚಲಿ ಯವರಿಗೆ ತುಂಬು ಹೃದಯದ ಧನ್ಯವಾದಗಳು🎉🎉
ಗುರುಗಳೇ ನಿಮ್ಮ ಆಶೀರ್ವಾದ ಇರಲಿ.... ❤
ಗುರುಗಳೆ ನಿಮ್ಮ ಮಾತುಗಳು ವಿದ್ಯಾರ್ಥಿಗಳ ಎದೆಗೆ ಗುಂಡು ಹೋಡೆದಂಗೆ ಇತ್ತು ಇನ್ನಾದರೂ ಈ ವಿದ್ಯಾರ್ಥಿ ಸಮೂಹ ಬದಲಾವಣೆಯಾಗಬೇಕು. 🙏🙏🙏🙏🙏🙏🌹🌹🌹
GuRUGARU, MIKU MI VAGDHATIKI SAHASRA VANDHANALU, JAYAHO BHARATH MATHA. LIVE LONG.WITH HEALTHY
ಅದ್ಭುತ ಮಾತುಗಳು! ಮನಃಪೂರ್ವಕ ಅಭಿನಂದನೆಗಳು ಸರ್. ಎದೆ ತುಂಬಿ ಬಂತು! ಅಭಿಮಾನವೆನಿಸಿತು. ಕೃತಜ್ಞ.
ಸರ ನೀವು ಮಾತ್ನಾಡುವ ಶೈಲಿ ತುಂಬಾ ಇಷ್ಟವಾಯಿತು... 🙏
ಮೊದಲೇಯದಾಗಿ 🙏ಸರ್ , ನಿಮ್ಮ ಕನ್ನಡ ಅಭಿಮಾನವೇ ನಮಗೆ ಸ್ಪೂರ್ತಿ,ನಿಮ್ಮಲ್ಲಿರುವ ಭಾಷಾ ಪಾಂಡಿತ್ಯ, ಮಂಡಿಸುವ ಶೈಲಿ,ಅಥ೯ಗಭಿ೯ತ ಮಾತು, ಧ್ವನಿ,ತುಂಬಾ ಚೆನ್ನಾಗಿದೆ ಸರ್
100% there is no failire with this teachers , only requirement is the challengers to reach the goal challenging students only required.
ಗುರುಗಲೆ.ನಿಮ್ಮ.ಪಾಂಡಿತ್ಯ್ಕ್ಕೆ.ನನ್ನ.ಅಭಿನಂದನೆಗಳು.ನಿಮಗೆ
ಹಂಚಲಿ ಸರ್ ಅವರ ಒಂದೊಂದು ಮಾತು ಮುತ್ತುಗಳು ಮುತ್ತುಗಳು ಸರ್...ಬಂಢಾರಿ ಸರ್.ನಮ್ಮ ಭಾಗದ ಅಮೂಲ್ಯ ಮುತ್ತು
ಗುರುಗಳೇ ನಿಮ್ಮಣ್ಣು ವರ್ಣಿಸಲು ಪದಗಳೇ ಸಾಲದು ನಾನು ಕಂಡ ಅದ್ಬುತ ವಾದ ಭಾಷಣ..🙏🙏🙏
ಸರ್ ನಾವು ಕೂಡ ನಿಮ್ಮ ನಿಮ್ಮ ಮಾತುಗಳನ್ನು ಸಾಕಷ್ಟು ಬಾರಿ ಆಲಿಸಿದ್ದೇವೆ ಸರ್ ನಿಮ್ಮ ಮಾತು ಎಷ್ಟು ಸಾರಿ ಕೇಳಿದರು ಅದು ಮತ್ತೊಮ್ಮೆ ಮತ್ತೊಮ್ಮೆ ಅದ್ಭುತ ಅನಿಸುತ್ತದೆ.. 🙏🙏
ಸೂಪರ್ ಬ್ರದರ್ ನಾನು ನಿಮ್ಮ ಸಹೋದರ ಬಸವರಾಜ ಹಂಚಲಿ ಅವರ ಗೆಳಯ ನಾವಿಬ್ರು ಕೂಡಿಯೇ ಓದಿದ್ದು ನಾನು ಅವನ ಭಾಷಣ ಮಾತ್ರ ಕೇಳಿದ್ದೆ bt ಇವತ್ ನಿಮ್ಮ ಮಾತುಕೇಳಿ ನಾ ನಿಜ್ಜವಾಗ್ಲೂ ಶಾಕ್ ಆಯಿತು ಬ್ರದರ್ ನಾನು ಜಮಖಂಡಿ BLDE Degree ಕಾಲೇಜ್ ಲೆಕ್ಚರರ್ ಆಗಿದೀನಿ ಬಸು ನಮ್ಮ ಕಾಲೇಜ್ ಗೆ ಗೆಸ್ಟ್ ಆಗಿ ಬಂದು ಹೋಗಿದಾನೆ ನೆಕ್ಸ್ಟ್ ತಾವುಕುಡಾ ಬರ್ಬೇಕು ಬ್ರದರ್,,,, ನಿಮ್ಮ ಮಾತನಾಡುವ ಕಲೆ speech less ❤️😍🥰💐💐💐💐,,,,,,
😊
ಒಳ್ಳೆಯ ವಾಕ್ಚಾತುರ್ಯ ಇದೆ ನಿಮ್ಮಲ್ಲಿ thank you
What a speech sir truly inspired me 🙏🏼🫡 ರಾಯರು ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ 🤗💯
ಗುರುಗಳೇ ನಿಮ್ಮ ಮಾತು ನಮ್ಮಂತವರಿಗೆ ಸ್ಫೂರ್ತಿ..❤️👌
ನಿಮ್ಮಂತ ಗುರುಗಳು ನಾವು ಕಲಿವಾಗ ನಮಗೆ ಸಿಗಲಿಲ್ಲ ಅಂತ ತುಂಬಾ ಅಂದ್ರೆ ತುಂಬಾ ಬೇಜಾರ ಆಗ್ತಿದೆ..❤️🙏
ತುಂಬಾ ಸ್ಫೂರ್ತಿದಾಯಕ
ಪ್ರೇರಣಾತ್ಮಕ ವಿಷಯಾಭಿವ್ಯಕ್ತಿ.ಪರುಷಮಣಿಯಂತೆ.
ಅತ್ಯದ್ಭುತ
ಭಾಷಣಕಾರರು
❤❤
ಎಂಥಹ ಅದ್ಭುತ ಭಾಷಣಕಾರರು, ಉತ್ತಮ ಪ್ರಜೆಗಳು ನಿರ್ಮಾಣಗೊಳ್ಳುತ್ತಾರೆ. ಶಿಕ್ಷಕರು ಹಿeಗಿರಬೇಕು. 🙏🏻
ಬಾಹಳ ಅರ್ಥ ಪೂರ್ಣವಾದ ಮಾತುಗಳು ಸರ್ ತಮಗೆ ಕೃತಜ್ಞತೆಗಳು ಸರ್
ಸರ್ ನಿಮ್ಮ ದ್ವನಿ ಹಾಗೂ ಮಾತುಗಳು ನನಗೆ ಬಹಳ ಇಷ್ಟವಾಯಿತು. ಸರ್
ಕಲ್ಲು ಮೂರ್ತಿ ಅಗಬೇಕಾದ್ರೆ ಅಲ್ಲಿ ಒಬ್ಬ ಶಿಲ್ಪಿ ಕಲೆಗಾರ ಬೇಕು. ಹಾಗೆ
ಏನು ತಿಳಿಯದೆ ಮುಗ್ದ ಮನಸ್ಸುಗಳಿಗೆ ನಿಮ್ಮಂತಹ ಗುರುಗಳು ಬೇಕು.. ಸರ್. ನಿಮ್ಮ ಭಾಷಣಕ್ಕೆ ನನ್ನ ಕೋಟಿ ನಮನಗಳು. 🙏🙏🙏 ಸರ್
ಸರ್ ನಿಮ್ಮ ಈ ಮಾತುಗಳು ಕೇಳಿದರೆ ಏನೋ ಒಂತರ ಸರ್ ಒಂದು ಕಡೆ ದುಃಖ್ಖ ಆಗುತ್ತೆ ಸರ್ ಮತ್ತೆ ಒಂದ್ ಕಡೆ ಖುಷಿ ಆಗ್ತಾ ಇದೆ ಸರ್ 😢❤️🙏
❤️ನಿಮ್ಮಂತವರನ್ನು ಪಡೆದ ಭಾರತಮಾತೆಯೇ ಧನ್ಯಳು 🙏🙏
❤❤❤🙏🙏🙏🌹💐💐ಸಾರ್ ನಿಮ್ಮಂತ teachers ಬೇಕು ಸಾರ್
ಎನ್ ಸರ್ ನಿಮ್ಮ ಬಾಷಣ ಕೇಳಿದರೆ ರೋಮಾಂಚನವಾಗುತ್ತೆ ❤❤
ತಮ್ಮ ಮಾತಗಳನ್ನು ಕೇಳುತ್ತಾ ಬದಲಾವಣೆ ಮಾಡಿಕೊಳ್ಳಬೇಕು ಮಕ್ಕಳು. ಅಂತಹ ಮಾತುಗಳ ಸರ್❤❤❤