Satish Jarkiholi : ಖಾನಾಪುರದ ಕುಸಮಳಗಿ ಸೇತುವೆ ಪರಿಶೀಲನೆ |

Поділитися
Вставка
  • Опубліковано 17 вер 2024
  • #satishjarkiholi #breakingnewsinkannada #khanapur #heavyrain #karnatakanews
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    ಬೆಳಗಾವಿಯಲ್ಲಿ ಸಚಿವ ಸತೀಶ ಜಾರಕಿಹೊಳಿ ಹೇಳಿಕೆ
    ಖಾನಾಪುರದ ಕುಸಮಳಗಿ ಸೇತುವೆ ಪರಿಶೀಲನೆ ಬಳಿಕ ಹೇಳಿಕೆ
    ಮಳೆ ಕಾರಣಕ್ಕೆ ಗುಂಡಿ ಮುಚ್ಚಲು ಸಾಧ್ಯವಾಗುತ್ತಿಲ್ಲ
    ಮಳೆ ಕಡಿಮೆಯಾದ ಬಳಿಕ ಗುಂಡಿ ಮುಚ್ಚುವ ಕೆಲಸ
    ಬಳಿಕ ಬ್ರಿಡ್ಜ್, ರಸ್ತೆ ನಿರ್ಮಾಣಕ್ಕೆ ಆದ್ಯತೆ ಕೊಡ್ತಿವಿ
    ಗೋವಾ ರಸ್ತೆ, ಬ್ರಿಡ್ಜ್ ಮಾಡಲು ಈಗಾಗಲೇ ಟೆಂಡರ್ ಆಗಿದೆ
    ಮಳೆ ಮುಗಿದ ಬಳಿಕ ಕಾಮಗಾರಿ ಮಾಡ್ತಿವಿ
    ಖಾನಾಪುರದ ಜನರನ್ನು ಶಿಫ್ಟ್ ಮಾಡಲು ಬೆಂಗಳೂರಿನಲ್ಲಿ ಸಭೆ
    ಇನ್ನೊಮ್ಮೆ ಸಭೆ ಮಾಡ್ತಿವಿ
    ಮಹಾರಾಷ್ಟ್ರದಿಂದ ನೀರು ಬಿಟ್ಟರೇ ಸಮಸ್ಯೆ ಆಗುತ್ತೆ
    ಈಗ ಕಂಟ್ರೋಲ್ ನಲ್ಲಿ ಇದೆ, ಸದ್ಯ ಯಾವುದೇ ಸಮಸ್ಯೆ ಇಲ್ಲ
    ಕಾಡಂಚಿನ ಗ್ರಾಮದಲ್ಲಿ ರಸ್ತೆ ನಿರ್ಮಾಣ ಮಾಡಲು ಅರಣ್ಯ ಇಲಾಖೆಯ ಸಮಸ್ಯೆ ಇದೆ
    ಈ ಬಗ್ಗೆ ಸಚಿವರ ಜೊತೆಗೆ ಚರ್ಚೆ ಮಾಡ್ತಿವಿ
    ಕಾಂಗ್ರೆಸ್ ಸರ್ಕಾರ ಬಂದರೇ ಮಳೆ ಬರಲ್ಲ ಎನ್ನುವ ಆರೋಪ ವಿಚಾರ
    ಮಳೆ ಪ್ರಕೃತಿ ನಿಯಮ ಕಾಂಗ್ರೆಸ್, ಬಿಜೆಪಿ ಸಂಬಂಧ ಇಲ್ಲ
    ಮಳೆಗೆ ಹಲವು ವೈಜ್ಞಾನಿಕ ಕಾರಣಗಳು ಇವೆ

КОМЕНТАРІ •