‘ಬದುಕಲು ಬಿಡಿ, ಇಲ್ಲ ಸಾಯಲು ಬಿಡಿ’ | Raichur | River Water | Nadugadde | Rain
Вставка
- Опубліковано 6 лют 2025
- ರಾಯಚೂರು ಜಿಲ್ಲೆಯಲ್ಲಿ ಕೃಷ್ಣಾ ಹಾಗೂ ತುಂಗಭದ್ರ ನದಿಗಳು ಹರಿದಿವೆ. ಕೃಷ್ಣಾ ನದಿ ಜಿಲ್ಲೆಯನ್ನು ಪ್ರವೇಶಿಸುತ್ತಿದ್ದಂತೆಯೇ ವಿರಾಟರೂಪ ಪಡೆದು ಐದು ಸೆಳವುಗಳಲ್ಲಿ ಹರಿಯುತ್ತದೆ. ಈ ಸೆಳವುಗಳೇ ಅನೇಕ ನಡುಗಡ್ಡೆಗಳನ್ನು ಸೃಷ್ಟಿಸಿದ್ದು, ಇಲ್ಲಿಯ ಜನರ ಬದುಕನ್ನು ಸಂಕಷ್ಟಕ್ಕೆ ದೂಡಿದೆ. ಹೌದು ಲಿಂಗಸುಗೂರು ತಾಲ್ಲೂಕಿನ ಕರಕಲಗಡ್ಡಿ, ಮ್ಯಾದರಗಡ್ಡಿ, ವಂಕಮ್ಮನಗಡ್ಡಿ ಪ್ರದೇಶಗಳು ಹಾಗೂ ಕಡದರಗಡ್ಡಿ ಯರಗೋಡಿ, ಯಳಗುಂದಿ ಹಾಗೂ ಹಂಚಿನಾಳ ಗ್ರಾಮಗಳ ಗ್ರಾಮಸ್ಥರು ಬೇಸಿಗೆಯಲ್ಲಿ ಒಂದು ರೀತಿಯ ಸಮಸ್ಯೆ ಎದುರಿಸಿದರೆ, ಮಳೆಗಾಲದಲ್ಲಿ ಇನ್ನೊಂದು ಬಗೆಯ ಸಮಸ್ಯೆ ಎದುರಿಸುತ್ತಿದ್ದಾರೆ.
#Karnataka #Videos #Kannada #prajavani #riverwater #raichur
ಯೂಟ್ಯೂಬ್ ಚಂದಾದಾರರಾಗಿ: / prajavani
ತಾಜಾ ಸುದ್ದಿಗಳಿಗಾಗಿ: Prajavani.net ನೋಡಿ
ಫೇಸ್ಬುಕ್ನಲ್ಲಿ ಲೈಕ್ ಮಾಡಿ: Facebook.com/Prajavani.net
ಟ್ವಿಟರ್ನಲ್ಲಿ ಫಾಲೋ ಮಾಡಿ: Prajavani
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್ನಲ್ಲಿ ನೋಡಿ: t.me/Prajavani...
ಉತ್ತಮವಾದ ಮಾಹಿತಿ ನೀಡಿದ್ದೀರಾ. ಪ್ರಜಾವಾಣಿ ಗೆ ನಮನ. ಸರ್ಕಾರ ಮುಂದೆ ಬರಲಿ.
Thank you very mutch sir ❤
ನಕಾಶೆ ಜೊತೆಗಿದ್ದರೆ ಒಳ್ಳೆಯದು.
The government should arrange minimum facilities immediately. Further, I suggest the people to file memorandum to M.L.A., A.C., D.C., as well as to the Governor.
ಪಲ್ಲವಿ need u
ಪಲ್ಲೀ