ವಿಶ್ವನಾಥ ರೈ ನಿಡ್ವಾಲ ಸಂದರ್ಶನ/ಕಲ್ಲುರ್ಟಿ ದೈವದ ನಿಲೆ/ಗುರುದೇವ
Вставка
- Опубліковано 13 вер 2024
- ವಿಶ್ವನಾಥ ರೈ ನಿಡ್ವಾಲ ಸಂದರ್ಶನ
#ಕೋಲ #ಸಂದರ್ಶನ#divinemediatv #kalamadyama
.
.
.
.
. #nagarapanchami #ಕಲ್ಲುರ್ಟಿ
#ಮುಕಾಂಬಿಗುಲಿಗೆ #omnamahshivayomnamahshivay
.
.
.
.
.##ದೈವ
#ಗುರುದತ್ತ
#ಒಡಿಯೂರು
#ಆಂಜನೇಯನ
#ಕಲಿಯುಗ
#ಕಲ್ಲುರ್ಟಿ
ಕಲಿಯುಗಲ್ಲಿ ಧರ್ಮವು ಹೀನರಿಂದ ನಾಶವಾಗುತ್ತಾ, ಅಧರ್ಮವು ತಾಂಡವಾಡುತ್ತಾ, ಕೊಲೆ-ಸುಲಿಗೆ, ಮೋಸ-ವಂಚನೆ ನಡೆಯುತ್ತಾ ಇರುವುದು ಕಲಿಯುಗದ ಸೂಚನೆಯೂ ಮತ್ತು ಮಾನವನ ಅತೀ ಅವಿವೇಕದ ಪರಮಾವಧಿಯೂ ಕೂಡಾ ಆಗಿದೆ. ಅಂತೆಯೇ ಈ ಅಧರ್ಮ -ಅಸತ್ಯ-ಮೋಸ ವಂಚನೆಗಳನ್ನು ಮಟ್ಟ ಹಾಕಲು ದೇವರು ಹಲವಾರು ರೂಪಗಳನ್ನು ತಾಳಿಬಂದು ಕಂಟಕರನ್ನು ವಧಿಸಿ ಲೋಕಕಲ್ಯಾಣಗೈದಿರುವ ಹಲವಾರು ಪುರಾಣ ಪುಣ್ಯ ಕಥೆಗಳು ನಮಗೆ ಕಾಣಸಿಗುತ್ತದೆ. ಈ ರೀತಿಯಲ್ಲೆ ಲೋಕೋದ್ದಾರಕ್ಕಾಗಿ ಮತ್ತು ಧರ್ಮ-ಸತ್ಯ ಸ್ಥಾಪನೆಗಾಗಿ ಹಲವಾರು ದೈವಗಳು ಕೂಡಾ ದೇವರ ಮೂಲಕ ಹುಟ್ಟಿ ಬಂದಿದ್ದಾರೆ. ಹೀಗೆ ಸತ್ಯ-ಧರ್ಮ -ನ್ಯಾಯ - ನೀತಿಯ ಮೌಲ್ಯಗಳನ್ನು ಸ್ಥಾಪಿಸಿ ಧರ್ಮ ಸ್ಥಾಪನೆಗಾಗಿ ಭೂಮಂಡಲದಲ್ಲಿ ದೈವಿಶಕ್ತಿಯಿಂದಾಗಿ ಭೂಷಿತರಾಗಿ ಭುವಿಯ ಒಡಲಲ್ಲಿ ಜನಿಸಿ ಇಂದು ಮಹಾನ್ ಕಾರಣೀಕ ದೈವವಾಗಿ ಈ ತುಳುನಾಡ ಸೀಮೆಯುದ್ದಕ್ಕೂ ತಮ್ಮ ಕಾರಣೀಕತೆಯನ್ನೂ ತೋರಿಸುತ್ತಿರುವಂತಹ ಕಲಿಯುಗದ ಕಾರಣೀಕ ಶಕ್ತಿಯೇ ಅಪ್ಪೆ ಕಲ್ಲುರ್ಟಿ.
🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
Swami Appe kallurti
Yana mane devi🙏
Amma Kallurthi Appe
Swami kallurti appe,
😍😍😍
👍👌🌹
🙏Swami appe kallurti 🙏
Appe kalurti Kapule 🙏🙏🙏🙏
ಸ್ವಾಮಿ ಅಪ್ಪೆ ಕಲ್ಲುರ್ಟಿ 🙏🙏
Satyadappe Kallurtiappe Kaapule 🙏🙏🙏
👌👍💯
🙏🙏🙏
❤❤❤
appe kallurti kaapule
🙏🏻🙏🏻💞🙏🏻🙏🏻
🙏🏻🙏🏻🙏🏻🙏🏻🙏🏻🙏🏻
🙏