Author Gopalakrishna Kuntini's Speech | ಲೇಖಕ ಗೋಪಾಲಕೃಷ್ಣ ಕುಂಟಿನಿ ಅವರ ಮಾತುಗಳು...

Поділитися
Вставка
  • Опубліковано 12 вер 2024
  • ಸಾವಣ್ಣ ಪ್ರಕಾಶನದಿಂದ ನಾಲ್ಕು ಪುಸ್ತಕಗಳ ಬಿಡುಗಡೆ ಹಾಗೂ ಕಥೆಕೂಟ 7 ನೇ ವಾರ್ಷಿಕೋತ್ಸವ ಸಮಾರಂಭ...
    ಭಾನುವಾರ 09.07.2023ರಂದು ಸಾವಣ್ಣ ಪ್ರಕಾಶನದಿಂದ ನಾಲ್ಕು ಪುಸ್ತಕಗಳು ಬಿಡುಗಡೆಯಾದವು. ವಿದ್ವಾನ್ ಜಗದೀಶ ಶರ್ಮಾ ಸಂಪರ 'ದಶಕಂಠ ರಾವಣ'; ಖ್ಯಾತ ಲೇಖಕ ಜೋಗಿ ಅವರ 'ಅಶ್ವತ್ಥಾಮನ್' ಮತ್ತು 'ಚಿಯರ್ಸ್'; ಕಥೆಕೂಟ ಲೇಖಕರ ಕಥಾಸಂಗ್ರಹ 'ಒಲವು ತುಂಬುವುದಿಲ್ಲ'. ನಟ, ನಿರ್ಮಾಪಕ ಡಾಲಿ ಧನಂಜಯ ಹಾಗೂ ನಟ, ನಿರ್ದೇಶಕ ರಾಜ್. ಬಿ. ಶೆಟ್ಟಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಪುಸ್ತಕ ಬಿಡುಗಡೆ ಮಾಡಿದರು...

КОМЕНТАРІ •