ದಸರಾ ಆನೆ ಅರ್ಜುನನ ಸ್ಮಾರಕಕ್ಕೆ D BOSS ನೆರವು

Поділитися
Вставка
  • Опубліковано 28 вер 2024
  • ಹಾಸನ:
    2023 ಡಿಸೆಂಬರ್ 4 ರಂದು ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ವೀರ ಮರಣ ಹೊಂದಿದ್ದ ದಸರಾ ಆನೆ ಅರ್ಜುನನ ಸ್ಮಾರಕ‌ ನಿರ್ಮಾಣಕ್ಕೆ ನಟ ದರ್ಶನ್ ನೆರವು ನೀಡಿದ್ದಾರೆ. ಕೊಟ್ಟ‌ ಮಾತಿನಂತೆ
    ಅರ್ಜುನನ ಸ್ಮಾರಕ ನಿರ್ಮಾಣಕ್ಕೆ ಬೇಕಾದಷ್ಟು ಗ್ರಾನೈಟ್ ಕಲ್ಲುಗಳನ್ನು ನಟ ತೂಗುದೀಪ್ ದರ್ಶನ ನೀಡಿದ್ದಾರೆ. ಸಕಲೇಶಪುರ ತಾಲ್ಲೂಕಿನ ಯಸಳೂರು ಸಮೀಪದ ದಬ್ಬಳ್ಳಿ ಕಟ್ಟೆ ನೆಡುತೋಪು ಬಳಿ ಅರ್ಜುನನ ಸ್ಮಾರಕ ನಿರ್ಮಾಣ ಆಗುತ್ತಿದೆ.
    ------
    like share and subscribe the Newskick kannada channel
    ------
    #viralvideo #viral elephantarjuna #dasaraelephants #mysorepalace #mysore #dasara #viralshorts #elephant #elephantattack #elephantfight #mysorenews

КОМЕНТАРІ •