ಮೋಕ್ಷ, ಪರಮಾತ್ಮ ಮತ್ತು ಮಾನವ ಜನ್ಮ,,ಪ್ರತಿಯಬ್ಬರು ತಿಳಿಯಬೇಕಾದ ಪ್ರವಚನ ,,ಪೂಜ್ಯ ಶ್ರೀ ತಾರಾಚಂದ ಮಹಾರಾಜರು ಕಕಮರಿ
Вставка
- Опубліковано 16 чер 2024
- ಈ ವಿಡಿಯೋವನ್ನು ಬಿಜಾಪುರ ಜಿಲ್ಲೆಯ್ಯ ಕಾಳಿಕಾನಗರದ ಬೇಂದ್ರೆ ಸರ್ಕಲ್ ಹತ್ತಿರ ಇರುವ ಶ್ರೀ ಮೌನೇಶ್ವರ ದೇವಸ್ಥಾನದಲ್ಲಿ ಚಿತ್ರಕರಿಸಲಾಗಿದೆ ಪೂಜ್ಯ ಶ್ರೀ ತಾರಾಚಂದ ಮಹಾರಾಜರು ಕಕಮರಿ ಹಾಗೂ ರಾಮತೀರ್ಥ ಮಠಗಳ ಪೀಠಾದ್ಯಕ್ಷರು ತುಂಬಾ ಚೆನ್ನಾಗಿ ಪ್ರವಚನ ಮಾಡಿದಾರೆ..ಈ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ಮತ್ತು ನಿಮ್ಮ ಬಳಗಕ್ಕೆ ಈ ವಿಡಿಯೋ ಶೇರ್ ಮಾಡಿ ಹಾಗು ನಮ್ಮ ಚಾನೆಲ್ ಸಬ್ಸ್ಕ್ರೈಬ್ ಮಾಡಿ. ಇದು ನಿಮ್ಮ ನೆಚ್ಚಿನ ಚಾನೆಲ್ . ಎಲ್ಲಾರು ಕೇಳಲೇಕು ಮತ್ತೂ ಶೇರ್ ಮಾಡ್ಬೇಕು
- Розваги
ಜಯ ಸದ್ಗುರು