ಗಾಯತ್ರೀ ದರ್ಶನ -ತಾಳಮದ್ದಳೆ. ಪ್ರಪ್ರಥಮ ಪ್ರಯೋಗ.(ದೇವುಡು ನರಸಿಂಹ ಶಾಸ್ತ್ರಿಯವರ 'ಮಹಾಬ್ರಾಹ್ಮಣ' ಕೃತಿ ಆಧಾರಿತ)
Вставка
- Опубліковано 4 жов 2024
- ಆದರಣೀಯ ಕಲಾಭಿಮಾನಿಗಳಿಗೆ ನಮಸ್ಕಾರ🙏
ತಮ್ಮೆಲ್ಲರ ಆಶೀರ್ವಾದದಿಂದ
ದೇವುಡು ನರಸಿಂಹ ಶಾಸ್ತ್ರಿಯವರ 'ಮಹಾ ಬ್ರಾಹ್ಮಣ' ಕೃತಿಯನ್ನ ಆಧಾರವಾಗಿಸಿಕೊಂಡು, ತಾಯಿ ಗಾಯತ್ರೀ ದೇವಿಯ ಆರಾಧಕರಿಗೆ ಅನುಕೂಲವಾಗುವಂತೆ
ಗಾಯತ್ರೀ ದರ್ಶನ ಯಕ್ಷಗಾನ ಪ್ರಸಂಗವನ್ನು ರಚಿಸಿರುವೆ.
ಈ ಪ್ರಸಂಗ ವಿಶ್ವಾಮಿತ್ರ, ವಸಿಷ್ಠ, ಸೂರ್ಯದೇವ,ಗಾಯತ್ರೀದೇವಿ, ಮತ್ತು ಬೃಹಸ್ಪತಿ ಈ ಐದು ಪಾತ್ರಗಳನ್ನ ಒಳಗೊಂಡು ತಮ್ಮ ಮುಂದಿದೆ.
ಈ ಕೃತಿ ಗಾಯತ್ರೀದೇವಿಯ ಉಪಾಸನೆ, ಉಪನಯನ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ತಾಳಮದ್ದಳೆಯನ್ನ ಸಂಯೋಜಿಸುವ ಆಸ್ತಿಕ ಕಲಾಸಕ್ತ ಬಂಧುಗಳಿಗೆ ಸಹಕಾರಿಯಾಗಬಹುದು ಎನ್ನುವುದು ಕೃತಿಕಾರನಾಗಿ ನನ್ನ ಭಾವನೆ.
ದಿನಾಂಕ ೨೪-೦೫-೨೩ ರ ಸಂಜೆ ೦೭-೩೦ ರಿಂದ ಯಲ್ಲಾಪುರದ ಚಂದಗುಳಿಯ ಶ್ರೀ ಸಿದ್ಧಿ ವಿನಾಯಕ ದೇವರ ಸನ್ನಿಧಿಯಲ್ಲಿ ಗಾಯತ್ರೀ ದರ್ಶನ ಪ್ರಸಂಗದ ಪ್ರಥಮ ಪ್ರಯೋಗವನ್ನ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಹಮ್ಮಿಕೊಂಡಿದ್ದೆ.
ಆದಿನ ಈ ಪ್ರಸಂಗದಲ್ಲಿ ಕಲಾವಿದರಾಗಿ ನಮ್ಮೊಂದಿಗೆ:
ಹಿಮ್ಮೇಳ
ವಿದ್ವಾನ್ ಶ್ರೀ ಗಣಪತಿ ಭಟ್ಟ ಮೊಟ್ಟೆಗದ್ದೆ.
ಅನಂತ ಹೆಗಡೆ ದಂತಳಿಗೆ
ಶ್ರೀ ಎ ಪಿ ಫಾಟಕ್ ಕಾರ್ಕಳ
ಶ್ರೀ ನರಸಿಂಹ ಭಟ್ಟ ಹಂಡ್ರಮನೆ
ಮುಮ್ಮೇಳ:
ವಸಿಷ್ಠ: ವಿದ್ವಾನ್ ಉಮಾಕಾಂತ ಭಟ್ಟ ಕೆರೆಕೈ
ವಿಶ್ವಾಮಿತ್ರ: ವಿದ್ವಾನ್ ಗಣಪತಿ ಭಟ್ಟ ಸಂಕದಗುಂಡಿ
ಗಾಯತ್ರಿ: ಪ್ರೊ|| ಪವನ್ ಕಿರಣಕೆರೆ
ಪೂಷ: ವಿದ್ವಾನ್ ಮಹೇಶ ಭಟ್ಟ ಇಡಗುಂದಿ
ಬೃಹಸ್ಪತಿ: ವಿದ್ವಾನ್ ವಿನಾಯಕ ಭಟ್ಟ ಮಲವಳ್ಳಿ
ಧ್ವನಿ ಮತ್ತು ಬೆಳಕು: ಹರಿಃ ಓಂ ಸೌಂಡ್ಸ ಶಿರನಾಲಾ
ಚಿತ್ರೀಕರಣ: ಗೋಕುಲ ವೀಡಿಯೋಗ್ರಫಿ
ಸಹಾಯ ಸಹಕಾರ: ಶ್ರೀ ಸಿಧ್ದಿವಿನಾಯಕ ದೇವಸ್ಥಾನದ ಆಡಳಿತ ಮಂಡಳಿ ಚಂದಗುಳಿ.
ಇಂತಿ
ಅನಂತ ಹೆಗಡೆ ದಂತಳಿಗೆ
ಯಕ್ಷಗಾನ ಭಾಗವತ..
ಸಂಪರ್ಕ ಸಂಖ್ಯೆ:
9483069685
#devudu
#mahabrahmana
#ದೇವುಡು
#ಮಹಾಬ್ರಾಹ್ಮಣ
#ಚಂದಗುಳಿ
#chandaguli
#umakanthbhat
#kirankere
#sankadagundi
#vidvan
#phatak
#yakshagana
#talamaddale
#gayatridarshana
#gayatrimantra
#gayatrimantram
#gayatrimahima
#upanayanam
#gayatrijapa
#shedimane
#dantalige
#anantahegde
#pavankirankere
#vidvan
#phatak
#ಗಾಯತ್ರೀದರ್ಶನ
Yidu pauranika prasangakkinta yethara vadaddi... Aadyatmika prasanga yennabahudu... Kartharige danyavadagalu.. .. tumba pradarhanavagabeku..
ಧನ್ಯವಾದಗಳು ತಮ್ಮ ಪ್ರೀತಿಪೂರ್ವಕ ಪ್ರತಿಕ್ರಿಯೆಗೆ....🙏🙏
ತುಂಬಾ ಚೆನ್ನಾಗಿದೆ 🙏🙏🙏🙏
ಕಾರ್ಯಕ್ರಮವನ್ನು ವೀಕ್ಷಿಸಿದ ಮತ್ತು ಪ್ರತಿಕ್ರಯಿಸಿದ ಸರ್ವರಿಗೂ ಮನದುಂಬಿದ ವಂದನೆಗಳು...🙏🙏 .
ಸುಂದರವಾದ ಕಥಾನಕ... ಎಲ್ಲ ಕಲಾವಿದರು ಅರ್ಥ ಪೂರ್ಣವಾಗಿ ನಡೆಸಿಕೊಟ್ಟಿದ್ದಾರೆ 🙏
ಧನ್ಯವಾದಗಳು ಸರ್..🙏
❤❤❤❤ಬಹಳ ದಿನಗಳ ನಂತರ 👌👌👌🙏🙏🙏🙏
ಪ್ರತಿಕ್ರಿಯೆಗಾಗಿ ಧನ್ಯವಾದಗಳು...🙏
👌👌
ಅದ್ಭುತವಾಗಿ ಮೂಡಿಬಂದಿದೆ ಪ್ರಸಂಗ❤ಸುಂದರ ಪ್ರಸ್ತುತಿ,ಪ್ರಸಂಗ ಕರ್ತೃವಿಗೆ🙏🙏🙏
ಧನ್ಯವಾದಗಳು
ಅದ್ಭುತವಾದ ಕಾರ್ಯಕ್ರಮ... ❤👌
ಧನ್ಯವಾದಗಳು🙏
Dhanyosmi...
Thanks
ಹರಿಓಂ.... ಪ್ರಸಂಗ ಆಸ್ವಾದಿಸುತ್ತ ಪುನೀತನಾದೆ.... ಒಳ್ಳೆಯ ಪ್ರಸಂಗ ರಚನೆ.....
ಒಳ್ಳೆಯ ನಾಂದಿ.... ಅದ್ಭುತವಾದ ಪ್ರಸ್ತುತಿ.... ಅವರ ವ್ಯಾಖ್ಯಾನ ಪ್ರಸಂಗ ಕರ್ತೃವಿನ ಆಶಯ ಅನಂತ ಭಾಗವತರೆ ಹೇಳಬೇಕಷ್ಟೆ.... ನಮ್ಮ ಹೆಮ್ಮೆ ಗೆಳೆಯ..... ಮುಂದುವರಿಯಲಿ.....
ಧನ್ಯವಾದಗಳು ಮುರಲಿ ಭಟ್ರೆ..
ಕಾರ್ಯಕ್ರಮ ಬಹಳ ಉತ್ತಮವಾಗಿ ಮೂಡಿಬಂದಿದೆ.ಎಲ್ಲಾ ಕಲಾವಿದರು ತಮ್ಮ ಪ್ರತಿಭೆಯನ್ನು ಪ್ರತಿಬಿಂಬಿಸಿದ್ದಾರೆ.ಶುಭಾಶಯಗಳು.
ಧನ್ಯವಾದಗಳು
ಮಹಾಬ್ರಾಹ್ಮಣ ಓದಿದಂದಿನಿಂದ ಇದ್ದ ನಿರೀಕ್ಷೆ ಈಡೇರಿದೆ ಧನ್ಯವಾದಗಳು ಸ್ವಮಿ
ಓ ಧನ್ಯವಾದಗಳು ಸರ್...🙏
ಸತ್ಯದರ್ಶನ ಆಯ್ತು
ಧನ್ಯವಾದಗಳು🙏🙏
ಅತ್ಯುತ್ತಮವಾಗಿ ಮೂಡಿಬಂದಿದೆ...👌👌
ಹಿಮ್ಮೇಳ ಮುಮ್ಮೆಳ....👌👌👌
ಪ್ರಸ್ತುತಿಗೆ ಧನ್ಯವಾದಗಳು🙏
ಧನ್ಯವಾದಗಳು...🙏🙏
ಉತ್ತಮ ಪದ್ಯ ಸಂಯೋಜನೆ.
ಹಾಗೂ ಪಾತ್ರಧಾರಿಗಳು ಉತ್ತಮ ವಾಗಿ ಪಾತ್ರ ನಿರ್ವಹಿಸಿದ್ದಾರೆ. ಹಿಮ್ಮೇಳ,ಮುಮ್ಮೇಳ ಎರಡೂ ಚೆನ್ನಾಗಿತ್ತು.
ಶುಭವಾಗಲಿ.
ಪ್ರತಿಕ್ರಿಯೆಗೆ ಧನ್ಯವಾದಗಳು....
ಮತ್ತೊಂದ್ಸಲ ನೋಡ್ದೆ. ಮತ್ತೆ ಮತ್ತೆ ನೋಡಿದಾಗ ಮತ್ತೂ ರಸಭರಿತ ಎಂದೆನಿಸಿತು. ಸೂಪರ್.
@@jayalakshmigaonkar2890 ಧನ್ಯವಾದಗಳು...
ಗಾಯತ್ರೀ ದರ್ಶನ ನೋಡಿದೆ
ಚೆನ್ನಾಗಿ ಮೂಡಿ ಬಂದಿದೆ
ಅಭಿನಂದನೆಗಳು 🙏😊
ಧನ್ಯವಾದಗಳು ಸರ್...ಆಶೀರ್ವಾದ ಇರಲಿ.🙏
@@anantahegdedantalige499 ಅರ್ಥ ಗಾಯತ್ರಿ ದೇವಿಯನ್ನು ನೋಡಿದಂತೆನಿಸಿತು.ಅಭಿನಂದನೆಗಳು.
ಧನ್ಯವಾದಗಳು
ಕಾರ್ಯಕ್ರಮ ತುಂಬ ಉತ್ತಮ ವಾಗಿದೆ. ಧನ್ಯವಾದಗಳು, ಇಂತ ಕಾರ್ಯಕ್ರಮಗಳು ಮುಂದೆ ನೋಡಲು ಅಪೇಕ್ಷಿಸುತ್ತ ನನ್ನ ವಂದನೆಗಳು
ಧನ್ಯವಾದಗಳು.... ನಿಮ್ಮ ಪ್ರತಿಕ್ರಿಯೆಗೆ ಆಭಾರಿ..🙏
ಮುಸ್ಸಂಜೆಯ ವಂದನೆಗಳು ಹಾಗೂ ಶುಭಾಶಯಗಳು ಅನಂತಣ್ಣಾ 💚🙏
ಧನ್ಯವಾದಗಳು ಎನ್ ವಿ ಭಟ್ರೆ..🙏
Divya darshanavaethu
NAMONAMAHA. SHARANU. Astounding performance. Shubhamastu.
ಧನ್ಯವಾದಗಳು
@@anantahegdedantalige499>
ಈತೆರನಾದ ಕಾರ್ಯಕ್ರಮ ನಮಗೆ ಇನ್ನೂ ಸಿಗುವಂತಾಗಲಿ .🎉
ಧನ್ಯವಾದಗಳು
ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ.ಧನ್ಯವಾದಗಳು.
ಧನ್ಯವಾದಗಳು....🙏
ಅದ್ಬುತ ಪ್ರಸಂಗ. ಸನ್ಕದಗುನ್ದಿ ಶತಮಾನದ ಒಬ್ಬ ಕಲಾವಿದ. ಒಂದು ಬಿನ್ನಹ, ಮಹಾಬಾರತದಲ್ಲಿ ವಿದುರನನ್ನು ಕತನಾಯಕನಾಗಿ ಒಂದು ಪ್ರಸಂಗ ಬರೆಯಬೇಕು.
ಧನ್ಯವಾದಗಳು ಸರ್...🙏
ನಿಮ್ಮ ಸಲಹೆಗೆ ಆಭಾರಿ🙏
ಸಲಹೆ ಅಲ್ಲ ಸ್ವಾಮಿ, ನಿಮ್ಮಿಂದ ಅಂತ ಒಂದು ಕಾರ್ಯ ಆಗಬೇಕು ಎನ್ನುವ ಬಯಕೆ. ವಿದುರ ಭಕ್ತಿಯಲ್ಲಿ ಅತ್ಯ್ತತ್ತಮ, ಯುದ್ಧದಲ್ಲಿ ಪರಾಕ್ರಮಿ. ಅವನ ಪಾತ್ರಕ್ಕೆ ಸಿಗಬೆಕಾದ ನ್ಯಾಯ ಸಿಕ್ಕಿಲ್ಲ ವೇನೋ ಎನ್ನುವ ಜಿಜ್ನಾಸೆ. ತಮ್ಮ ವಿನಯತೆಗೆ ನಮಸ್ಕಾರಗಳು.
🙏🙏
ಆಡಿಯೋ ವಿಡಿಯೊ ಎಲ್ಲಾ ಚೆನ್ನಾಗಿದೆ. ಯಶಸ್ವಿ ಕಾರ್ಯಕ್ರಮ...
ಗುರುಭ್ಯೋನಮಃ...🙏🙏
ಪ್ರೀತಿಗೆ ಆಭಾರಿ
ತುಂಬಾ ಚೆನ್ನಾಗಿದೆ..🙏🙏
ಧನ್ಯವಾದಗಳು
Really good effort.Nice gift and respect to Devudu and his great novel.
Thanks...🙏🙏
ಉತ್ತಮ ಕಾರ್ಯಕ್ರಮ ,,,,🙏🙏🙏🙏🙏🙏
ಧನ್ಯವಾದಗಳು🙏
🙏🙏
🙏🙏
Excellent performance from all the artist. Himmela & Mummela both are Super❤❤
Thank you sir...🙏
Uttama maathugarike ....attractive ..very good
ಧನ್ಯವಾದಗಳು
👍👌❤
ಉತ್ತಮವಾಗಿ ಮೂಡಿಬರುತ್ತಿದೆ... ಸುಂದರ ಪ್ರಸ್ತುತಿ 💐🙏
ಧನ್ಯವಾದಗಳು
❤❤ ಚನ್ನಾಗಿ ಇದೆ ಕಾರ್ಯ ಕ್ರಮ
ಧನ್ಯವಾದಗಳು
ಅನಂತಣ್ಣ...ನಮಸ್ತೇ...ಭಾಳ ಸಂತೋಷ...
ಧನ್ಯವಾದಗಳು ಪ್ರಶಾಂತರೇ..
Best Talamaddale.
ಧನ್ಯವಾದಗಳು
🙏🙏🙏🙏🙏🙏👌
ಧನ್ಯವಾದಗಳು
ಒಳ್ಳೆಯ ಪ್ರಸಂಗ.. ಸಿದ್ಧರೂ ಪ್ರಸಿದ್ಧರೂ ಆದ ಹಿಮ್ಮೇಳ ಮತ್ತು ಮುಮ್ಮೇಳ ಪ್ರಸಂಗವನ್ನು ಚೆನ್ನಾಗಿ ಪ್ರಸ್ತುತಿಗೊಳಿಸಿದ್ದಾರೆ..
ಶುಭಾಶಯಗಳು ಭಾಗವತರೆ🙏
ಧನ್ಯವಾದಗಳು🙏🙏
ಲಾಯ್ಕ್ ಆಯಿದೋ ಅನಂತಣ್ಣ 🙏🏻💐
ಧನ್ಯವಾದ
ಬಹಳ ಚೆನ್ನಾಗಿದೆ ಸರ್
ಧನ್ಯವಾದಗಳು ಸರ್..🙏
🙏🚩
🙏🙏
🙏🙏🙏👌👌👌👌
Thanks
👌♥️♥️♥️♥️🙏🙏🙏🙏
ಧನ್ಯವಾದಗಳು
💐💐💐💐💐
Thanks
👌🙏🙏
🙏🙏
Super Anant Anna 👌
Thanks
👏🏼👏🏼👏🏼🌻
Thanks
💐👌😊
Thanks
👌🌷👍
Thanks
Super 👌 🎉
Thanks
ಧನ್ಯವಾದಗಳು 🙏
ಪ್ರತಿ ವಂದನೆಗಳು🙏
Supper 👌🤩✨️
Thanks
👌☺️
Thanks
Super..
Thanks
Super 🎉
Thanks
ಅತ್ಯುತ್ತಮನಡೆಯಹಿಮ್ಮೇಳಮತ್ತುಪೂರಕಸಂಪನ್ನ,ಮುಮ್ಮೇಳದವರಕೂಡುವಿಕೆಗಳೀಗೆಹೃತ್ಪೂರ್ವಕ ವಂದನೆಗಳು.ಧನ್ಯೋಸ್ಮಿ.🙏🙏🙏🙏🙏
Thanks
Wah
Thanks
Super
Thanks
Tumba esta atu
Thanks
DOOD JAYA RAMA SHETTY.
ಹಾಗೆಯೆ chanukya ನೀತಿ ಬಗ್ಗೆ ಪ್ರಸಂಗ ಬರೆಯಲು ಸಾಧ್ಯವೇ?
🙏
Channagide
ಧನ್ಯವಾದಗಳು
😅😅😅😊😊😊😊😊😊😊
Thanks
Nijawagi bramhanaru nodale bekada sundarawada satya
ಧನ್ಯವಾದಗಳು....
😅
😮
😊😊😊
😅😅😅
👌🙏
Thanks
Super
Thanks
👌🙏
🙏