ಗಾಯತ್ರೀ ದರ್ಶನ -ತಾಳಮದ್ದಳೆ. ಪ್ರಪ್ರಥಮ ಪ್ರಯೋಗ.(ದೇವುಡು ನರಸಿಂಹ ಶಾಸ್ತ್ರಿಯವರ 'ಮಹಾಬ್ರಾಹ್ಮಣ' ಕೃತಿ ಆಧಾರಿತ)

Поділитися
Вставка
  • Опубліковано 4 жов 2024
  • ಆದರಣೀಯ ಕಲಾಭಿಮಾನಿಗಳಿಗೆ ನಮಸ್ಕಾರ🙏
    ತಮ್ಮೆಲ್ಲರ ಆಶೀರ್ವಾದದಿಂದ
    ದೇವುಡು ನರಸಿಂಹ ಶಾಸ್ತ್ರಿಯವರ 'ಮಹಾ ಬ್ರಾಹ್ಮಣ' ಕೃತಿಯನ್ನ ಆಧಾರವಾಗಿಸಿಕೊಂಡು, ತಾಯಿ ಗಾಯತ್ರೀ ದೇವಿಯ ಆರಾಧಕರಿಗೆ ಅನುಕೂಲವಾಗುವಂತೆ
    ಗಾಯತ್ರೀ ದರ್ಶನ ಯಕ್ಷಗಾನ ಪ್ರಸಂಗವನ್ನು ರಚಿಸಿರುವೆ.
    ಈ ಪ್ರಸಂಗ ವಿಶ್ವಾಮಿತ್ರ, ವಸಿಷ್ಠ, ಸೂರ್ಯದೇವ,ಗಾಯತ್ರೀದೇವಿ, ಮತ್ತು ಬೃಹಸ್ಪತಿ ಈ ಐದು ಪಾತ್ರಗಳನ್ನ ಒಳಗೊಂಡು ತಮ್ಮ ಮುಂದಿದೆ.
    ಈ ಕೃತಿ ಗಾಯತ್ರೀದೇವಿಯ ಉಪಾಸನೆ, ಉಪನಯನ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ತಾಳಮದ್ದಳೆಯನ್ನ ಸಂಯೋಜಿಸುವ ಆಸ್ತಿಕ ಕಲಾಸಕ್ತ ಬಂಧುಗಳಿಗೆ ಸಹಕಾರಿಯಾಗಬಹುದು ಎನ್ನುವುದು ಕೃತಿಕಾರನಾಗಿ ನನ್ನ ಭಾವನೆ.
    ದಿನಾಂಕ ೨೪-೦೫-೨೩ ರ ಸಂಜೆ ೦೭-೩೦ ರಿಂದ ಯಲ್ಲಾಪುರದ ಚಂದಗುಳಿಯ ಶ್ರೀ ಸಿದ್ಧಿ ವಿನಾಯಕ ದೇವರ ಸನ್ನಿಧಿಯಲ್ಲಿ ಗಾಯತ್ರೀ ದರ್ಶನ ಪ್ರಸಂಗದ ಪ್ರಥಮ ಪ್ರಯೋಗವನ್ನ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಹಮ್ಮಿಕೊಂಡಿದ್ದೆ.
    ಆದಿನ ಈ ಪ್ರಸಂಗದಲ್ಲಿ ಕಲಾವಿದರಾಗಿ ನಮ್ಮೊಂದಿಗೆ:
    ಹಿಮ್ಮೇಳ
    ವಿದ್ವಾನ್ ಶ್ರೀ ಗಣಪತಿ ಭಟ್ಟ ಮೊಟ್ಟೆಗದ್ದೆ.
    ಅನಂತ ಹೆಗಡೆ ದಂತಳಿಗೆ
    ಶ್ರೀ ಎ ಪಿ ಫಾಟಕ್ ಕಾರ್ಕಳ
    ಶ್ರೀ ನರಸಿಂಹ ಭಟ್ಟ ಹಂಡ್ರಮನೆ
    ಮುಮ್ಮೇಳ:
    ವಸಿಷ್ಠ: ವಿದ್ವಾನ್ ಉಮಾಕಾಂತ ಭಟ್ಟ ಕೆರೆಕೈ
    ವಿಶ್ವಾಮಿತ್ರ: ವಿದ್ವಾನ್ ಗಣಪತಿ ಭಟ್ಟ ಸಂಕದಗುಂಡಿ
    ಗಾಯತ್ರಿ: ಪ್ರೊ|| ಪವನ್ ಕಿರಣಕೆರೆ
    ಪೂಷ: ವಿದ್ವಾನ್ ಮಹೇಶ ಭಟ್ಟ ಇಡಗುಂದಿ
    ಬೃಹಸ್ಪತಿ: ವಿದ್ವಾನ್ ವಿನಾಯಕ ಭಟ್ಟ ಮಲವಳ್ಳಿ
    ಧ್ವನಿ ಮತ್ತು ಬೆಳಕು: ಹರಿಃ ಓಂ ಸೌಂಡ್ಸ ಶಿರನಾಲಾ
    ಚಿತ್ರೀಕರಣ: ಗೋಕುಲ ವೀಡಿಯೋಗ್ರಫಿ
    ಸಹಾಯ ಸಹಕಾರ: ಶ್ರೀ ಸಿಧ್ದಿವಿನಾಯಕ ದೇವಸ್ಥಾನದ ಆಡಳಿತ ಮಂಡಳಿ ಚಂದಗುಳಿ.
    ಇಂತಿ
    ಅನಂತ ಹೆಗಡೆ ದಂತಳಿಗೆ
    ಯಕ್ಷಗಾನ ಭಾಗವತ..
    ಸಂಪರ್ಕ ಸಂಖ್ಯೆ:
    9483069685
    #devudu
    #mahabrahmana
    #ದೇವುಡು
    #ಮಹಾಬ್ರಾಹ್ಮಣ
    #ಚಂದಗುಳಿ
    #chandaguli
    #umakanthbhat
    #kirankere
    #sankadagundi
    #vidvan
    #phatak
    #yakshagana
    #talamaddale
    #gayatridarshana
    #gayatrimantra
    #gayatrimantram
    #gayatrimahima
    #upanayanam
    #gayatrijapa
    #shedimane
    #dantalige
    #anantahegde
    #pavankirankere
    #vidvan
    #phatak
    #ಗಾಯತ್ರೀದರ್ಶನ

КОМЕНТАРІ • 152