ಪ್ರಸಂಗ ಶಿವಭಕ್ತ ವೀರಮಣಿ | ಧರ್ಮ ಶಾಸ್ತ ಯಕ್ಷಗಾನ ಕಲಾ ಸಂಘ ಅಡೂರ್
Вставка
- Опубліковано 3 жов 2024
- ಶ್ರೀ ಮಹಾಲಿಂಗೇಶ್ವರ ಪ್ರಸನ್ನ
ಸಾರ್ವಜನಿಕ ಗಣೇಶೋತ್ಸವದ ಪ್ರಯುಕ್ತ
ಶ್ರೀ ಧರ್ಮಶಾಸ್ತ ಯಕ್ಷಗಾನ ಕಲಾಸಂಘ ಅಡೂರು ಇವರಿಂದ ಯಕ್ಷಗಾನ ಬಯಲಾಟ
ನಿರ್ದೇಶನ :
ಕರ್ನಾಟಕ ಜಾನಪದ ಲೋಕ ಪ್ರಶಸ್ತಿ ಪುರಸ್ಕೃತ, ಯಕ್ಷ ದ್ರೋಣ ಬಿರುದಾಂಕಿತ ಯಕ್ಷಗಾನ ನಾಟ್ಯ ಗುರು ಶ್ರೀ ಜಯರಾಮ ಪಾಟಾಳಿ ಪಡುಮಲೆ
ಭಾಗವತರು :
ಮನೋಹರ ಬಲ್ಲಾಳ್ ಅಡ್ವಳ
ಚೆಂಡೆ, ಮದ್ದಳೆ :
ಮೋಹನ ಸರಳಾಯ ಅಡೂರು ಸುದರ್ಶನ್ ಕಲ್ಲೂರಾಯ ಮಧೂರು ಪವನ್ ಕಲ್ಲೂರಾಯ ಮಧೂರು
ಪ್ರಸಂಗ
ಶಿವಭಕ್ತ ವೀರಮಣಿ
ದಿನಾಂಕ : 7 ಸೆಪ್ಟೆಂಬರ್ 2024 ಸಂಜೆ : 6:00 ರಿಂದ
ಸ್ಥಳ : ಅಡೂರು ಮಹಾಲಿಂಗೇಶ್ವರ ದೇವಸ್ಥಾನ ವಠಾರ