ಪ್ರಸಂಗ ಶಿವಭಕ್ತ ವೀರಮಣಿ | ಧರ್ಮ ಶಾಸ್ತ ಯಕ್ಷಗಾನ ಕಲಾ ಸಂಘ ಅಡೂರ್

Поділитися
Вставка
  • Опубліковано 3 жов 2024
  • ಶ್ರೀ ಮಹಾಲಿಂಗೇಶ್ವರ ಪ್ರಸನ್ನ
    ಸಾರ್ವಜನಿಕ ಗಣೇಶೋತ್ಸವದ ಪ್ರಯುಕ್ತ
    ಶ್ರೀ ಧರ್ಮಶಾಸ್ತ ಯಕ್ಷಗಾನ ಕಲಾಸಂಘ ಅಡೂರು ಇವರಿಂದ ಯಕ್ಷಗಾನ ಬಯಲಾಟ
    ನಿರ್ದೇಶನ :
    ಕರ್ನಾಟಕ ಜಾನಪದ ಲೋಕ ಪ್ರಶಸ್ತಿ ಪುರಸ್ಕೃತ, ಯಕ್ಷ ದ್ರೋಣ ಬಿರುದಾಂಕಿತ ಯಕ್ಷಗಾನ ನಾಟ್ಯ ಗುರು ಶ್ರೀ ಜಯರಾಮ ಪಾಟಾಳಿ ಪಡುಮಲೆ
    ಭಾಗವತರು :
    ಮನೋಹರ ಬಲ್ಲಾಳ್ ಅಡ್ವಳ
    ಚೆಂಡೆ, ಮದ್ದಳೆ :
    ಮೋಹನ ಸರಳಾಯ ಅಡೂರು ಸುದರ್ಶನ್ ಕಲ್ಲೂರಾಯ ಮಧೂರು ಪವನ್ ಕಲ್ಲೂರಾಯ ಮಧೂರು
    ಪ್ರಸಂಗ
    ಶಿವಭಕ್ತ ವೀರಮಣಿ
    ದಿನಾಂಕ : 7 ಸೆಪ್ಟೆಂಬರ್ 2024 ಸಂಜೆ : 6:00 ರಿಂದ
    ಸ್ಥಳ : ಅಡೂರು ಮಹಾಲಿಂಗೇಶ್ವರ ದೇವಸ್ಥಾನ ವಠಾರ

КОМЕНТАРІ • 1