ತುಳು ಯಕ್ಷರಂಗೊದ ವಜ್ರಮುನಿ ಕೊಳ್ತಿಗೆ ನಾರಾಯಣ ಗೌಡ-Kolthige Narayana Gowda-Tulu Yakshagana-Kuladaiwo Brahma
Вставка
- Опубліковано 15 вер 2024
- ಭರ್ಜರಿ ಯಶಸ್ಸಿನೊಂದಿಗೆ ಸಪ್ಟೆಂಬರ್ 01 2024ರಂದು ಮೂಡಬಿದ್ರೆ ಕನ್ನಡ ಭವನದಲ್ಲಿ ಪ್ರದರ್ಶನ ಕಂಡ ನೂತನ ತುಳು ಐತಿಹಾಸಿಕ ಪ್ರಸಂಗ
"ಶ್ರೀ ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ" ಪ್ರಸಂಗದ ಭರ್ಜರಿ ಯಶಸ್ಸಿನ ಬಳಿಕ ಅದೇ ಪ್ರಸಂಗಕರ್ತರಾದ ನಿತಿನ್ ಕುಮಾರ್ ತೆಂಕಕಾರಂದೂರು ರಚಿಸಿ ನಿರ್ದೇಶಿಸಲಿರುವ ಯೋಗೀಶ್ ರಾವ್ ಚಿಗುರುಪಾದೆ ಪದ್ಯರಚನೆಯ ತುಳು ಐತಿಹಾಸಿಕ ಪ್ರಸಂಗ
🔥 ಕುಲದೈವೋ ಬ್ರಹ್ಮ 🔥
ಭಾಗವತರು : ಸುಜಯ ಹೆಗ್ಡೆ
ಮದ್ದಳೆ - ಇಚ್ಲಂಪಾಡಿ ಹರಿಪ್ರಸಾದ್ ಶೆಟ್ಟಿ
ಚೆಂಡೆ - ಪೃಥ್ವಿ ಬಾಯಾರು
ಚಕ್ರತಾಳ : ಶಿವಪ್ರಸಾದ್ ಶೆಟ್ಟಿ
My favourite artists kolthige
ನಾನು ಸಹ ಕೊಳ್ತೀಗೆ ಸರ್ ರವರ ಅಭಿಮಾನಿ ❤❤
ಅಗಾಧ ಪಾಂಡಿತ್ಯ 👍👍ಅದ್ಭುತ ವಿಷಯ ಸಂಗ್ರಹ 👍👍ಅಮೋಘ ಮಾತುಗಾರಿಕೆ 👍ಯಾವ ಪಾತ್ರಕ್ಕೂ ಸೈ ಎನಿಸುವ ಹಾಗೂ ಯಾವುದೇ ಪಾತ್ರಕ್ಕೂ ನ್ಯಾಯ ಒದಗಿಸುವ ಪರಿಪಕ್ವ ಕಲಾವಿದ 🙏🙏🙏ಕೊಳ್ತಿಗೆ ಯವರ ಪಾತ್ರ ನಿರ್ವಹಣೆ... 👌👌👌ನಿಮಗೆ ದೇವರು ಆಯುರಾರೋಗ್ಯ ಭಾಗ್ಯವನ್ನು ಕೊಟ್ಟು ಕರುಣಿಸಲಿ 👏👏👏
ಯಕ್ಷಗಾನ ರಂಗಸ್ಥಳದ ಒಳಗೆ ಆದರೆ ನೋಡಲಿಕ್ಕೆ ಚಂದ.
Kadalaye( mogaveeraru), Madalaye( Billavaru), Okkelaye(Shetru )moola Tulunadina moola nivasigalu nivasilu👌🏿....🙏❤
ಒಬ್ಬ ಸಮರ್ಥ ಕಲಾವಿದನಿಗೆ ಕನ್ನಡ ಪ್ರಸಂಗದಲ್ಲಿ ಅವಕಾಶಗಳೇ ಸಿಗ್ತಾ ಇಲ್ಲ ಅನ್ನೋದೇ ಬೇಸರ. ದಯವಿಟ್ಟು ಯಕ್ಷ ಸಂಘಟಕರು ಇವರನ್ನು ಗುರುತಿಸಿ.
ಎಸ್
Yes
ಇವರ ಗಾದೆಗಳು ಸುಂದರ
👌👌👌🙏
ಏನ್ ಕಜ್ಜಿಕಿಂರ್ಬೆಲೆನಾ😊👌
Olleya kalavidaru
Super 👍
Manishada da shatrugna super
ಸೂಪರ್ ಕೊಳ್ತೀಗೆ ಸರ್
Nammoorda kalavider 👌👌👌❤️👍👍👍
Jai koltige naraya Gawdere
Kolthigeyavaru👌🏿
Good sir
👍💐🙏🙏🙏
👌👌
🙏👌👌
Kolthigeyavara yesto veshagalannu naanu nodiddene
ತುಳು ಸಾಹಿತ್ಯ ಬಲ್ಲ, ತುಳು ಯಕ್ಷಗಾನದಲ್ಲಿ ಶುದ್ಧ ತುಳು ಭಾಷೆ ಶಬ್ಧ ಉಪಯೋಗಿಸುವ ಈಗಿನ ಏಕೈಕ ಕಲಾವಿದರು ಈ ಕೊಳ್ತಿಗೆ ನಾರಾಯಣ ಗೌಡರು
ಇವರ ಮಾತಲ್ಲಿ ತುಂಬಾ ನೀತಿ ಪಾಠ ಇದೆ