🙏🏻 sunnambala ru ತುಂಬಾನೇ ಪ್ರೌಢರು ವಾಗ್ಮಿಗಳು ಮಾತಿಲ್ಲ ತಾಳಮದ್ದಳೆ ಆಗಲಿ ಯಕ್ಷಗಾನ ಆಗಲಿ ಭಾಗವತರ ಕೈಯ್ಯಲ್ಲಿ ಮೊದಲು ಇರ್ತಾ ಇತ್ತು ಆದರೆ ಈಗ ಅದು ಕಳೆದು ಹೋಗಿದೆ ಭಾಗವತನೇ ನಿಜವಾಗಿ ಸಮಯದ ಚೌಕಟ್ಟಿಗೆ ಆಗಲಿ ಪ್ರಸಂಗದ ನಡೆ ಗೆ ಆಗಲಿ ನೇತಾರ. ಅದನ್ನು ಅರ್ಥಧಾರಿಗಳು ಪಾತ್ರಧಾರಿಗಳು ತಿಳಿದು ವ್ಯವಹರಿಸಿದರೆ ತುಂಬಾ ಒಳ್ಳೇದು
ಯಕ್ಷಗಾನ ಕ್ಷೇತ್ರದಲ್ಲಿರುವಷ್ಟು ಜಾತಿ ಮತ್ತು ಗುಂಪುಗಾರಿಕೆ ಬೇರೆ ಯಾವ ಕ್ಷೇತ್ರದಲ್ಲಿಯು ಇಲ್ಲ. ಅತ್ಯಂತ ಪ್ರತಿಭಾನ್ವಿತ ಕಲಾವಿದರು ಈ ಕ್ಷೇತ್ರದಲ್ಲಿ ತುಂಬಾ ಮಂದಿ ಇದ್ದಾರೆ ಆದರೆ ಅವರು ಪ್ರಚಾರಕ್ಕೆ ಬರುವುದಿಲ್ಲ ಕಾರಣ ಅವರಿಗೆ ಜಾತಿ ಬಲ ಮತ್ತು ಹಣ ಬಲ ಇಲ್ಲ.
Ellarigu maadari agaballa prabuddha kalaavida sunnambala sir.....
🙏🏻 sunnambala ru ತುಂಬಾನೇ ಪ್ರೌಢರು ವಾಗ್ಮಿಗಳು ಮಾತಿಲ್ಲ ತಾಳಮದ್ದಳೆ ಆಗಲಿ ಯಕ್ಷಗಾನ ಆಗಲಿ ಭಾಗವತರ ಕೈಯ್ಯಲ್ಲಿ ಮೊದಲು ಇರ್ತಾ ಇತ್ತು ಆದರೆ ಈಗ ಅದು ಕಳೆದು ಹೋಗಿದೆ
ಭಾಗವತನೇ ನಿಜವಾಗಿ ಸಮಯದ ಚೌಕಟ್ಟಿಗೆ ಆಗಲಿ
ಪ್ರಸಂಗದ ನಡೆ ಗೆ ಆಗಲಿ ನೇತಾರ. ಅದನ್ನು ಅರ್ಥಧಾರಿಗಳು ಪಾತ್ರಧಾರಿಗಳು ತಿಳಿದು ವ್ಯವಹರಿಸಿದರೆ ತುಂಬಾ ಒಳ್ಳೇದು
ನಿಜ
Well said!!
ಯಕ್ಷಗಾನ ಕ್ಷೇತ್ರದಲ್ಲಿರುವಷ್ಟು ಜಾತಿ ಮತ್ತು ಗುಂಪುಗಾರಿಕೆ ಬೇರೆ ಯಾವ ಕ್ಷೇತ್ರದಲ್ಲಿಯು ಇಲ್ಲ. ಅತ್ಯಂತ ಪ್ರತಿಭಾನ್ವಿತ ಕಲಾವಿದರು ಈ ಕ್ಷೇತ್ರದಲ್ಲಿ ತುಂಬಾ ಮಂದಿ ಇದ್ದಾರೆ ಆದರೆ ಅವರು ಪ್ರಚಾರಕ್ಕೆ ಬರುವುದಿಲ್ಲ ಕಾರಣ ಅವರಿಗೆ ಜಾತಿ ಬಲ ಮತ್ತು ಹಣ ಬಲ ಇಲ್ಲ.
www.youtube.com/@subbapatali5953-ಸ್ವಲ್ಪ ಆ ಪ್ರತಿಭಾವಂತರು ಯಾರೆಲ್ಲಾ ಅಂತ ಹೆಸರಿಸಿ