ಕೋಟಿಚೆನ್ನಯ್ಯರ ಮೂಲಸ್ಥಾನವೇ ಪಡುಮಲೆ ನನ್ನ ಹೇಳಿಕೆಗೆ ಇಂದಿಗೂ ನಾನು ಬದ್ಧ - ಹರಿಕೃಷ್ಣ ಬಂಟ್ವಾಳ
Вставка
- Опубліковано 11 гру 2020
- ಕೋಟಿ ಚೆನ್ನಯ್ಯರ ಮೂಲ ಸ್ಥಾನದ ವಿಚಾರದಲ್ಲಿ ನನ್ನ ಹೇಳಿಕೆಗೆ ನಾನು ಈಗಲೂ ಬದ್ಧನಿದ್ದೇನೆ. ನಮ್ಮಲ್ಲಿ ಯಾವುದೇ ರೀತಿಯ ಗೊಂದಲ ಇಲ್ಲ. ಕೋಟಿಚೆನ್ನಯ್ಯರ ಮೂಲ ಸ್ಥಾನ ಗೆಜ್ಜೆಗಿರಿ ಅಲ್ಲ, ಅದು ಪಡುಮಲೆ ಎಂದು ಮತ್ತೆ ದಾಖಲೆ ಸಮೇತ ಹೇಳುತ್ತೇನೆ ಎಂದು ಪಡುಮಲೆ ಕ್ಷೇತ್ರ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಹೇಳಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿದ ಅವರು ಪತ್ರಿಕೆಗಳಲ್ಲಿ ನನ್ನ ಹೇಳಿಕೆಯ ವಿರುದ್ಧ ಹಲವು ಮಂದಿ ಮಾತನಾಡಿದ್ದಾರೆ. ಆದರೆ ನಾನು ತಪ್ಪಿಯೂ ಎಲ್ಲಿಯೂ ಕೂಡಾ ಗೆಜ್ಜೆಗಿರಿ ವಿರುದ್ಧ ಮಾತನಾಡಲೇ ಇಲ್ಲ. ಆದರೆ ನನ್ನ ವಿರುದ್ಧ ಯಾಕೆ ಮಾತನಾಡಿದ್ದಾರೆ ಎಂದು ಪ್ರಶ್ನಿಸಿದರು. ನಮ್ಮದು ದೇಯಿಬೈದಿತಿ ಮೂಲ ಸ್ಥಾನ ಬೆಳಗಬೇಕು ಎನ್ನುವುದು ನಮ್ಮ ಆಶಯ. ಗೆಜ್ಜೆಗಿರಿಯವರು ಏನು ಮಾಡಿದರೆ ನಮಗೇನು ಎಂದು ಪ್ರಶ್ನಿಸಿದರು. ಗೆಜ್ಜೆಗಿರಿ ನಂದನ ಬಿತ್ತಿಲು ಎನ್ನುವ ಹೆಸರು ಕೋಟಿಚೆನ್ನಯ್ಯರ ಯಾವುದೇ ಪುಸ್ತಕದಲ್ಲಿ ಇಲ್ವೇ ಇಲ್ಲ ಎಂದು ಹಲವು ದಾಖಲೆಗಳನ್ನು ಹರಿಕೃಷ್ಣ ಬಂಟ್ವಾಳ್ ಪ್ರದರ್ಶಿಸಿದರು. ನನ್ನ ಬಗ್ಗೆ ಇದೀಗ ಗೆಜ್ಜೆಗಿರಿ ಸಮಿತಿಯವರು ಇಲ್ಲಸಲ್ಲದ ಆರೋಪವನ್ನು ಮಾಡುತ್ತಿದ್ದಾರೆ.
ನಮ್ಮ ಕುಡ್ಲ 24X7 ಇದು ವಿಶ್ವಾಸದ ಪ್ರತಿಬಿಂಬ
#NammaKudla #Nammakudlanews24x7 #Nammakudlalive #LIVENEWS
► Download NammaKudlanews 24x7 AndroidApp
:play.google.com/store/apps/de...
id=com.queryapps.nammakudla1
► Subscribe to Namma Kudla news 24x7 :
/ @nammakudlanews24x7
view_as=subscriber
► Like us on Facebook:https: / nammakudla24x7
► Follow us on Twitter: / kudlanamma
Nari krisna dhkkara
Local development, first enough
100% correct sir need development
Rama hanumsntarigu sariyada uru ideya
Padumale sari
Correct
Bhumiyali manava tanna yeligegoskara yenela anacharagalanu maadi hesaru. Hana. Ishwarya hondutane. Aadre idela naswara yendu. Nanu. Nannadu yenuvudu yenu illa e lokadali yenuvudanu yeraduvare saavira varshada hindeye gawtama bhudda helidare.