ಸುದರ್ಶನ ವಿಜಯ : ರಾಮಕೃಷ್ಣ ಮಠದಲ್ಲಿ ಯಕ್ಷಗಾನ - Yakshagana in Ramakrishna Math - Sudarshana Vijaya

Поділитися
Вставка
  • Опубліковано 10 лют 2025
  • ವಿಭಿನ್ನದ ಸಹಯೋಗದಲ್ಲಿ ಮಂಗಳೂರಿನ ರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದ ಸಭಾಭವನದಲ್ಲಿ 2012 ಅಕ್ಟೊಬರ್ 7 ರಂದು ಜರುಗಿದ ಬಡಗಿನ ಯಕ್ಷಗಾನ ಕಾರ್ಯಕ್ರಮ ಪ್ರಸಂಗ : ಸುದರ್ಶನ ವಿಜಯ : Yakshagana in Ramakrishna Math - Sudarshana Vijaya
    ಹಿಮ್ಮೇಳ
    ಭಾಗವತರು: ಕೊಳಗಿ ಕೇಶವ ಹೆಗಡೆ
    ಚಂಡೆ: ಶಿವಾನಂದ ಕೋಟ
    ಮದ್ದಳೆ: ಪರಮೇಶ್ವರ ಭಂಡಾರಿ ಕರ್ಕಿ
    ಮುಮ್ಮೇಳ:
    ಶತ್ರು ಪ್ರಸೂದನ : ಬಳ್ಕೂರು ಕೃಷ್ಣ ಯಾಜಿ
    ಸುದರ್ಶನ: ಕಣ್ಣಿಮನೆ ಗಣಪತಿ ಭಟ್
    ಲಕ್ಷ್ಮಿ: ಶಶಿಕಾಂತ್ ಶೆಟ್ಟಿ ಕಾರ್ಕಳ
    ವಿಷ್ಣು : ಪ್ರಸನ್ನ ಶೆಟ್ಟಿಗಾರ್
    ರಾಜೇಶ್ ಭಂಡಾರಿ, ಚಂದ್ರಹಾಸ ಗೌಡ ಮತ್ತಿತರರು

КОМЕНТАРІ • 7