ಪ್ರಿಯಾಂಕಾ ಖರ್ಗ. ಸಂತೋಷ್ ಲಾಡ್, ಮಧು ಬಂಗಾರಪ್ಪ, ದಿನೇಶ ಗುಂಡೂರಾವ್, ಜಮೀರ ಖಾನ್, ಚಲುವರಾಯ ಸ್ವಾಮಿ, ಮಹಾದೇವಪ್ಪ,M ಲಕ್ಷ್ಮಣ, ಕ್ರೀಷ್ಣ ಭೈರೇಗೌಡ, ರಾಜಣ್ಣ, ಮುಂತಾದ ಹೊಗಳು ಭಟ್ಟರು ಜೊತೆಯಲ್ಲಿ ಇರುವಾಗ ಸಂಪುಟ ಸದಸ್ಯರಿಗೆ ಬೆಣ್ಣೆ ಹಚ್ಚುವ ಕೆಲಸ ಮಾಡುವ ಅಗತ್ಯ ಏನಿತ್ತು ಸಿದ್ದರಾಮಯ್ಯ?? ಅಧಿಕಾರ ಹೋಗುತ್ತೇ ಎಂದು ಗೊತ್ತಾದರೆ ಇವರು ಯಾರು ನಿನ್ನ ಬೆನ್ನಿಗೆ ನಿಲ್ಲುವದಿಲ್ಲ.ಸುಮ್ಮನೆ ಬ್ರೇಕ್ ಫಾಸ್ಟ್, ವೆಸ್ಟ್ ಫಾಸ್ಟ್ ಆದಂತೆಯೇ.
ಪ್ರಿಯಾಂಕಾ ಖರ್ಗ. ಸಂತೋಷ್ ಲಾಡ್, ಮಧು ಬಂಗಾರಪ್ಪ, ದಿನೇಶ ಗುಂಡೂರಾವ್, ಜಮೀರ ಖಾನ್, ಚಲುವರಾಯ ಸ್ವಾಮಿ, ಮಹಾದೇವಪ್ಪ,M ಲಕ್ಷ್ಮಣ, ಕ್ರೀಷ್ಣ ಭೈರೇಗೌಡ, ರಾಜಣ್ಣ, ಮುಂತಾದ ಹೊಗಳು ಭಟ್ಟರು ಜೊತೆಯಲ್ಲಿ ಇರುವಾಗ ಸಂಪುಟ ಸದಸ್ಯರಿಗೆ ಬೆಣ್ಣೆ ಹಚ್ಚುವ ಕೆಲಸ ಮಾಡುವ ಅಗತ್ಯ ಏನಿತ್ತು ಸಿದ್ದರಾಮಯ್ಯ?? ಅಧಿಕಾರ ಹೋಗುತ್ತೇ ಎಂದು ಗೊತ್ತಾದರೆ ಇವರು ಯಾರು ನಿನ್ನ ಬೆನ್ನಿಗೆ ನಿಲ್ಲುವದಿಲ್ಲ.ಸುಮ್ಮನೆ ಬ್ರೇಕ್ ಫಾಸ್ಟ್, ವೆಸ್ಟ್ ಫಾಸ್ಟ್ ಆದಂತೆಯೇ.
BJP ಕೊರಳಿಗೆ ಸುತ್ತಿಕೊಳ್ಳುತ್ತೇ ಮೂಡ ಹಗರಣ ನೆನಪಿರಲಿ ನಿನಗೆ ಕಂದ
Kallaru
Tumba malle aagi jana saitidare