ಮಾತೆಂಬುದು ಜ್ಯೋತಿರ್ಲಿಂಗ ಭಾಗ-2 | Kannada Pravachana by Sri Siddheshwar Swamiji in Vijayapur 31-12-2020

Поділитися
Вставка
  • Опубліковано 25 жов 2024

КОМЕНТАРІ • 38

  • @basavarajgotyal6923
    @basavarajgotyal6923 Рік тому +2

    ಅದ್ಭುತ ಮಾತೆಂಬುದು ಜ್ಯೋತಿರ್ಲಿಂಗ ಪ್ರವಚನ ಪೂಜ್ಯರಿಗೆ ಸಾಷ್ಟಾಂಗ ಪ್ರಣಾಮಗಳು 🙏🙏🙏🙏🌹🌹🌹🌹

  • @shantappabiradar6424
    @shantappabiradar6424 Місяць тому

    🙏🙏🙏 sharanu appaji 🙏🙏🙏

  • @anilbadiger2291
    @anilbadiger2291 2 роки тому +1

    🙏🙏🙏🙏🙏ದೇವರನ್ನು ಕಾಣು ಗುರುಗಳಲಿ

  • @shivabagalkoti6431
    @shivabagalkoti6431 3 роки тому +3

    Sharnu sharnarthe🙏

  • @rajendrashahapeti1315
    @rajendrashahapeti1315 3 роки тому +1

    🙏🙏ಅಪ್ಪಗೊಳ ಪ್ರತಿಯೊಂದು ನುಡಿಯು ನಮ್ಮನ್ನು ಸುಶಾಂತಗೊಳಿಸುತ್ತವವೆ🙏🙏

  • @shubashhundekar2585
    @shubashhundekar2585 3 роки тому +1

    ಗುರುಗಳಿಗೆ ಪ್ರಣಾಮಗಳು 🙏🙏🙏🙏🙏

  • @chidanandtatwasiri4310
    @chidanandtatwasiri4310 3 роки тому

    ಮಾತು ಜೀವನವನ್ನು ಬದಲಾಯಿಸುವದು

  • @dundappabadachi832
    @dundappabadachi832 3 роки тому +1

    ಧನ್ಯವಾದ ಗಳು ನಮಸ್ಕಾರ

  • @umeshsgoddemmi4260
    @umeshsgoddemmi4260 3 роки тому

    ದಯವಿಟ್ಟು ಈ ಪ್ರವಚನ ಕೇಳಿ ಜೀವನ ರೂಪಿಸಿಕೊಳ್ಳಲು ಪ್ರಯತ್ನ ಮಾಡಬೇಕು ವಂದನೆಗಳು 🙏

  • @sinchanas3254
    @sinchanas3254 3 роки тому +3

    My soulful and heartful pranams to Gurudev 🙏🏻

  • @sangameshshirasagi1875
    @sangameshshirasagi1875 3 роки тому +1

    ಶುಭ ಮುಂಜಾನೆ...
    ಪ್ರಣಾಮಗಳು ಅಪ್ಪಾಜಿ ಅವರಿಗೆ

  • @mahanteshtukkanatti1024
    @mahanteshtukkanatti1024 3 роки тому

    ಗುರುಗಳೇ ವಂದನೆ 🙏🙏

  • @hanamantryshivanagi5981
    @hanamantryshivanagi5981 3 роки тому

    Appajiya Charanangalige koti pranamagalu 🙏🙏🌹🌹🙏🙏

  • @oamprakashhiremath5217
    @oamprakashhiremath5217 2 роки тому

    Powerful Practical Psychology Factual Lessons 👍👌🙏.

  • @lathacscs1266
    @lathacscs1266 3 роки тому

    Dhanyavadagalu guruji

  • @devarajum4886
    @devarajum4886 Місяць тому

    🎉🎉🎉

  • @manjunathsomashekara7453
    @manjunathsomashekara7453 Рік тому

    🙏

  • @annapurana2182
    @annapurana2182 2 роки тому

    🙏🙏🙏🙏🙏

  • @jayashreemasali2853
    @jayashreemasali2853 2 роки тому

    🙏🙏💐💐💐🌹🌷🌷

  • @manjunaththorpe5469
    @manjunaththorpe5469 3 роки тому

    👍

  • @somuyalagar1122
    @somuyalagar1122 3 роки тому

    🌹🌹🙏🙏🙏🙏🙏

  • @jayashreemasali2853
    @jayashreemasali2853 2 роки тому

    Appaji avar pravacha dinda Nanu sudarane aagiddene

  • @sinchanas3254
    @sinchanas3254 3 роки тому

    Jai Gurudev 🙏🏻

  • @mranandkumarsmanaguli
    @mranandkumarsmanaguli 3 роки тому

    💐👏

  • @basavarajangadi5002
    @basavarajangadi5002 Рік тому

    ಮಾತು ಜ್ಯೋತಿರಲಿಂಗ
    ಮಾತು ಭೂಮಂಡಲ ಸ್ವರ್ಗ ಕಟ್ಟಬಲ್ಲದು ಅಷ್ಟು ಶಕ್ತಿ ಸಾಮರ್ಥ್ಯ ಮಾತಿನಲ್ಲಿ
    ಅಂತಹ ಮಾತು ಆಡಿದರು ಋಷಿಗಳು ಅವು ಮನುಶ್ಯ ಮನಸ್ಸನ್ನು ವಿಕಸಿತ ಮೇರೇ ವಿಸ್ತಾರ ಮಾಡಿದವು
    ಮಾತಿನ ಕಿಮ್ಮತ್ತು ಕಟ್ಟಿಲಿಕಿ ಆಗಲ್ಲ
    ಮಾತು ವಂದು ತಕ್ಕಡಿ ಜಗತ್ತಿನ ಎಲ್ಲ ಸಂಪತ್ತು ವಂದು ತಕ್ಕಡಿ ಇಟ್ಟರು ಮಾತೆ ಜಾಸ್ತಿ ಕಿಮ್ಮತ್ತು
    ಕರಿಯ ಸಿರಿಯಾ ರಾಜ್ಯ ಇಟ್ಟರೆ ವಲ್ಲು ಶರಣರ ಸುಲ ನುಡಿ ಇಟ್ಟರೆ ನಿಮ್ಮನ್ನೇ ಇಟ್ಟಂಗೆ
    ಆನೆ ಏರುವ ವೈಭವ
    ಸಿರಿ ಸಂಪತ್ತು
    ಬೇಡ ಜಗತ್ತಿನ ಎಲ್ಲ ಸಂಪತ್ತು ಕೊಟ್ಟರು ಬೇಡ ಜಗತ್ತಿನ ಸಾರ್ವಭೌಮ ಅಧಿಕಾರ ಕೊಡತೀನಿ ಅಂದ್ರು ಬೇಡ ಶರಣ ಸೂಳ್ನುಡಿ ವಂದು ಮಾತು ಸತ್ಯ ನುಡಿ ಯಾವ ನುಡಿ ಸತ್ಯ ಶಾಂತು ತುಂಬಿದ್w ಅಂತ ನುಡಿ ಅರಗಳಿಗೆ ಕೊಟ್ಟರೆ ಸಾಕು ಮಾತು ಮಹತ್ವ ದೇವಾ ಅಷ್ಟೇ ಮಹತ್ವ
    ದೇವರೇ ಮನಸ್ಸನ್ನು ಪ್ರವೇಶ ಮಾತಿನ ಮೂಲಕ ಮಾತಿಗೆ ಎಷ್ಟು ಬೆಲೆ ಅದ ಮಾತು ದೇವನನ್ನು ತೂಗಾಟದ ಮಾತು ತಾರಕ ಸಾಧಕ್ ಮನಸ್ಸನು ಅಗಳಿಷ್ಟದ
    ಅಂತ ಮಾತು ಇದು ಜಗತ್ತಿನಲಿ ಕಾಣ್ತಿವಿ
    ಸಣ್ಣ ಸಣ್ಣ ಸುಂದರ ಮಾತು
    ಕೆರೆ ಭಾವಿ ಮೈ ತೆರೆದರೆ ಗುಳ್ಳೆ ಗೊರಚೆ ಚಿಪ್ಪು
    ಸಾಗರ ಮೈ ತೆರೆದರೆ ಮುತ್ತು ರತ್ನ ಕಾಣಬಹುದು
    ಶರಣರು ಮೈ ತೆರೆದರೆ ಲಿಂಗ ಕಾಣಬಹದು
    ನಾವು ಮಾತನಾಡಿದರೆ ಗುಳ್ಳೆ ಅವರು ಹಿಂಗೇ ಹಂಗೆ ಮಾತಿನ ಬೆಲೆ ಗುಳ್ಳೆ ಚಿಪ್ಪು
    ಮನಸು ಬಿಚ್ಚಿ ಆಡಿದರೆ ಸಾಗರದಲ್ಲಿ ಮುತ್ತು ರತ್ನ
    ಶರಣರು ಮಾತನಾಡಿದರೆ ಲಿಂಗ
    ಮಾತು ಬಲ್ಲವರ ಮಾತು ತುಗಳಿಕೆ ಆಗಲ್ಲ
    ಮಹತ್ವ ಅದು ಮನುಶ್ಯನನ್ನು ದೇವಾ ಅಗಸ್ಟಾವೆ
    ಶಾಂತಿ ಸೌಖ್ಯ ತುಂಬಿ ಇದಾಟದ್
    ಸಾಧನೆ ತಪಸ್ಸು ಮಾಡೋದು ವಂದು ಕಡೆ
    ಸಣ್ಣ ಮಾತು ಮನಸ್ಸನ್ನು ಸ್ವಚ್ಮಾಡತದ್
    ಮನದ ಮೈಲಿಗೆ ಗೀತಾ ಮಾತು ಎಂಬ ಜ್ಯೋತಿ ಹೊತ್ತಿಸಿಟ್ಟರು

    • @basavarajangadi5002
      @basavarajangadi5002 Рік тому

      ಮನದ ಮೈಲಿಗೆ ಕಳೆಯಲೆಂದು ಜ್ಯೋತಿ ಹಚ್ಚಿಟ್ಟರು ಅವುಗಳು ವಚನಗಳು
      ಮಾಡ್ತಾ ಬಂದರ ತಾರಕ್ ಮಾತುಗಳು
      ಸಿರಿವಂತ ರಕ್ಷಣೆ ಶಾಂತಿದಾಯಕ್
      ಮಾತು ಕೇಳೋದು ವೈಭವ
      ಅಂತಹ ಮಾತು ಆಡಿದ ಮಹಾನುಭಾವರು
      ಬದುಕು ಸಾಮಾನ್ಯ ಆಡಿದ ಮಾತು ಅಸಾಮಾನ್ಯ
      ಡಯೋಜನಿಸ ಗ್ರೀಕ್ ದೇಶ್ ವಾಸಿ
      ಏನು ಇಲ್ಲ ಬಟ್ಟೆ ಇಲ್ಲ
      ಡಯೋಜನಿಸ್
      ನಮ್ಮಲ್ಲಿ ಸರ್ವಜ್ನ್ಯ
      ಕೈಯಲ್ಲಿ ಬಿಕ್ಷಾ ಪತ್ರೆ
      ಸರ್ವ್ಗನ್ಯ
      ಡಯೋಜನಿಸ
      ಬೆಳಕು ಚೆಲ್ಲಿದ ಜ್ಞಾನದ ಬೆಳಕು
      ಬದುಕು ಅರಳಿಸ್ತಾದ ಅಂತ ಮಾತು ಸತ್ಯ ಎಲ್ಲಿ ಮನುಶ್ಯ ಮಾತು ತಾಗಿತನ ಮನಸು ಹದ ಗೊಳಿಸ್ತಾವ ಮಾತಿಗೆ ಮಹತ್ವ
      ಆಡುವುದು ಕೇಳೋದು ಮಹತ್ವ
      ಸಾಧನೆ ವಾಲ್ಮೀಕಿ ಏನು ಬೇಡ ಅಂತ ಹೊಡಿಯುವುದು ಕಡಿ ಅಷ್ಟು ಬಿಟ್ಟು ಬೇರೆ ಗೊತ್ತಿಲ್ಲ
      ಎದೆ ಕ್ರೌರ್ಯ
      ಮಾತು ಕಠಿಣ
      ನೋಟ ಭಯಾನಕತೆ
      ವಂದು ಶಬ್ದ ಹೇಳಿದ
      ಮನಸ್ಸಿನಲ್ಲಿ ಹಿಂಗೇ ಇಳೀತು ರಾಮ ಕಾರ್ಯ ನೋಟ ಭಾಷೆ ಎಲ್ಲ ಬದಲಾಯಿತು
      ಬರಿ ಶಬ್ದ
      ಇಂತ ಜೀವನ್ ಸಾಗಿಸಿ ಋಷಿ ಸಣ್ಣ ಶಬ್ದ
      ಅಯ್ಯ ಎಂದರೆ ಸ್ವರ್ಗ ಎಲವೋ ಎಂದರೆ ನರಕ್
      ಅಂದ ಅಂದ ಶರೀರ ರಾಮ ರಾಮ ಅಂತ ittu❤
      ರಾಮ ಶಬ್ದ ರಾಮ ಆರಾಮ ವಿರಾಮ್ ಶಾಂತ್ ಆನಂದ ಮನಸು ಬದಲಾಯಿಸಿತು
      Kavya❤
      ಮುಖ್ ಬೈಗುಳ ಅಂತ್ ಮುಖ
      ಅದ್ಬುತ ಶಕ್ತಿ ಸುಂದರ ಮಾಡೋದು ಸಿರಿವಂತ ಮಾಡೋದು
      ಮೂಡುವಂತೆ ಮಾಡಬೇಕು ಶಬ್ದ ಬಳಸಿದರೆ ಬದುಕು ಬದಲಾಗುತ್ತದೆ
      ಕೆಟ್ಟ ಶಬ್ದ ಒಳ್ಳೆ ಶಬ್ದ ರಾಮ ರಾಮ್ ರಾವಣ್ ರಾವಣ್ ಅನ್ನಿ
      ಶಬ್ದ ಮನುಷ್ಯ್ ಮನಸು ಪರಿವರ್ತನೆ
      ಒಮ್ಮೆ ಶಿವ ಅನ್ನು ಶಿವ್ ಅಂದರೆ ಶಾಂತಿ
      ರಾಮ್ ಆನಂದ
      ಹೂ ಅನ್ನಿ ಮನಸು ಹೂ ಅಂತ ಆಗುತ್ತದೆ
      ಕಸ ಅಂದರೆ ಏನು ಅಗತದೆ ಬಂದೂಕು ಶಬ್ದ ಎಂತಹ ಕಾರ್ಯ ಶಕ್ತಿ ಸಾಮರ್ತ್ಯ
      ಭಾರತೀಯ್ ಋಷಿ
      ಶಬ್ದ ಬ್ರಹ್ಮ
      ಜಗತ್ತಿಗೆ ಏನು ಕೊಟ್ಟರು ಶಬ್ದ ಕೊಟ್ಟರು
      ತೇಲಿಸಿ ಹೋದರು ಶಬ್ದಗಳು ಪ್ರಭಾವ್ ಬಿರತಾ ಬಂದ್ರು ಮಂತ್ರ ಸೂಳ್ನುಡಿ ಭಂಗ ಅಭಂಗ
      ಭಂಗ ಆಗುದುಲ್ಲ ಬಾಡುದಿಲ್ಲ
      ವಚನ ಮಂತ್ರ ಅಭಂಗ ಇದೆ ತಪಸ್ಸು ದೊಡ್ಡ್ ಸಾಧನೆ ಯೋಗ ಸಣ್ಣ ಮಾತು ಸುಂದರ ಮಾತು ಇಟ್ಟಿರಿ ಸಮಸ್ಯೆ ಶಕ್ತಿ ಕಲಕೋಟದ
      ಮೊದಲು ಊಟ ಮಾಡಿ
      ಮಸ್ತ ಊಟ ಮಾಡಿ ಮೊದಲ ಮರೆತು ಹೋಗತದ ನಾಳೆ ಭಾರತೀನಿ ಚಲೋ ಮಾತು ಕೋರ್ಟ್ ಯಾಕ ಹೋಗಬೇಕು
      ಆಯಿತು ಯಾರ ಹೊಲದಾಗ ಗಿಡ ಇದ್ದಾರೆ ಅಷ್ಟೇ ವಂದು ಹಣ್ಣ ಹರಾದರೆ ನೋಡು ಮಾತು ಮಹತ್ವ್
      ಈಗಿನ ಕಾಲದಲ್ಲಿ ಮಾತಿನಲ್ಲಿ ಅಡುಬುತ ಜ್ಞಾನ ಕಲ್ಲು ಬಣ್ಣ ಹಿಡಿಲಕ ಆಗಲ್ಲ
      ವಿಜ್ಞಾ ಗಣಿತ ಮಾತು ಸೂತ್ರ
      ಬುದ್ಧ ಮಾತನಾಡಿದ
      ಎಷ್ಟು ಶಾಂತಿ ಸಮಾಧಾನ
      ಬಿಹಾರ
      ಭಾರತದಲ್ಲಿ ಬಹಳ ಜನ ಬೆಳಕಿನ ಮಾತು ಯಾರು ಕೇಳಿದರು ಮನಸ್ಸಿನಲ್ಲಿ ಶಾಂತಿ
      ಸುಮ್ನೆ ಅನ್ನೋದು
      ಬಂಧನ್ ತಗದು ಹಾಕತಾವಾ

    • @basavarajangadi5002
      @basavarajangadi5002 Рік тому

      ಮಾತು ಒಳ್ಳೆ ಮಾತು ವೇದ ಉಪನಿಷದ್ ಸಂತ್ ಸನ್ಯಾಸಿ ಯಾವ ಧರ್ಮಾ ಸುಂದರ ಮಾತು ಬಹಳ ಬೆಲೆ
      ಪರದೇಸಿ ಮಹಾ ತತ್ವ ಜ್ಞಾನಿ ಸ್ವಂತ ವಿಚಾರವಾದಿ ಸಣ್ಣ ಮಾತಿನ ಚೀಟಿ ಸಿಕ್ಕಿತು ಯೆಂತ್ ಅದ್ಬುತ ಮಾತು
      ಇಂತ ವಂದು ಮಾತು ಸಾಕು
      ಜಗತ್ತು ಬದಲಾಗಕ
      ಮಾತು ಚನ್ನಾಗಿ ಬಳಸ್ಕೊಬೇಕು
      ಮನೆ ಜಗತ್ತು ಬೇಡ ನಮ್ಮನ್ನು ಪರಿವರ್ಟ್ಸೋದು
      ಯೆಲ್ಲ್ಯ ಜಗತ್ತು ದೇವನ ಲೀಲಾ ವಿಸ್ತಾರ
      ನಾವ್ ಕೆಲಸ ಮಾಡತೀವಿ ಲೀಲಾ ವಿಸ್ತಾರ
      ಸಂತೋಷ್
      ನಾವು ಬ್ಯಾಡೊಕೊಡು
      ಗಿಡ ಪಕ್ಸ್ಗಿ ಗಾಳಿ ಮಳೆ ಬಿದಂಗ ಬದುಕನ್ನು ಕಟ್ಟಿ ಕೊಳ್ಳೋದು
      ರೂಪ ಕೊಡೊ ಶಬ್ದ ಕೇಳಬೇಕು ವಚನ
      ವಂದು ಎರಡೂ ನಾಲ್ಕು
      ಮನಸ್ಸಿನಲ್ಲಿ ಮಿಡಿತ ಇರಬೇಕು ಬದುಕು ಬಹಳ ಕಷ್ಟ ಅನಿಕೂಲ ಪರಿಸ್ಥಿತಿ ಇರತದ್ ಅಂಟ್ ಎಲ್ಲಿ ಅದ ಹೊಲ ಮಳೆ ಬಂತು ಅದರ ಪ್ರಾಣಿ ಬಾಜು ಬಂದು ಹಾಳು ಮಾಡ್ತಾರಾ ಆದರೆ ಇಂತಹ ಜಗತ್ತು ಆನಂದ ಬಡೋಕೋಡ್w ಸಾಧನೆ
      ನ ಇದ್ದಾರೆ ನನಗೆ 1000 ವೈರಿ ನನ್ನ ಮಾತು ವಿರೋದ್
      ಬಿರಕು ಡೈವೋರ್ಸ್ ಸೂರ್ಯ ಉರಿತಾನ್ ಬಯ್ದರೆ ಹೆಂಗ್ ಚಲೋ ಕೊಡೆ ಹಿಡಿ ಪಂಕ ಸಣ್ಣವು ಬಯಕ ನಿಂತ ಸೂರ್ಯಾಗ ಗೊತ್ತೇ ಇಲ್ ಜಗತ್ತು ನಮಹೇ ಅಷ್ಟೇ ಅಲ್ಲ ಎಲ್ಲರಿಗೂ
      ನಮಗೆ ತಿಳ್ದ ದಾರಿ ಹೋಗದು ತಾರಕ್
      ಊರ ಉಸಾಬರಿ ನಿನಗ ಯಾಕ
      ಊರು ಉಸಾಬರಿ ನಿನಗೆ ಯಾಕ ಇಷ್ಟು ಮಂತ್ರ ಅಂತ barad😮ಇದ್ರಿ
      ಮನಿ ಸುಂದ್ರ
      ಊರು ಉಸಾಬರಿ ನಿನಗೆ ಯಾಕ ನೆನಸಾಗೋಟು ಇದ್ದಾರೆ ವಾಲ್ಮೀಕಿ ಕವಿ ಮನಸು ಅರಳಿ ಶಾಂತ ಆಗತದ ಮನಿಗಿ
      ಊರ ಉಸಾಬರಿ ಮಾಡಬಾರದು
      ಬಹಲ್ ಹೇಳಾಕ ಹೋದ್ರಿ ಹೊಂದಲ್ಲ
      Tannaga❤
      ಜೀವನ್ ಸೂಷಂತ ಗೊಳಿಸಬೇಕು ಮಾತು ಶಾಂತಿಯ ಸಾಧನ
      ನಮಸ್ಕಾರ 🙏🙏

  • @vasudevasb4272
    @vasudevasb4272 7 місяців тому

    Pl restrict the adds

  • @swaminibharati179
    @swaminibharati179 2 роки тому

    Don't use SQL please

  • @nayanashwetha7109
    @nayanashwetha7109 3 роки тому +2

    🙏🙏🙏

  • @shridharmalaji1154
    @shridharmalaji1154 3 роки тому

    🙏🙏🙏