Times of karkala Digital
Times of karkala Digital
  • 566
  • 2 355 172
Karkala 500 Years Old Smashana imformation l Cleaning l Abhinava Bharatha lTimes of karkala Digital
Karkala 500 Years Old Smashana imformation l Cleaning l Abhinava Bharatha lTimes of karkala Digital
Переглядів: 896

Відео

ಒಳ್ಳೆ ವಿಚಾರವನ್ನು ಹೇಳಿದರೆ ಕೆಟ್ಟ ಕಾಮೆಂಟ್ ಮಾಡುವ ವಾತಾವರಣ... Ravindra Shetty Bajagoli Dharmasthala Loan
Переглядів 3687 годин тому
ಒಳ್ಳೆ ವಿಚಾರವನ್ನು ಹೇಳಿದರೆ ಕೆಟ್ಟ ಕಾಮೆಂಟ್ ಮಾಡುವ ವಾತಾವರಣ... Ravindra Shetty Bajagoli Dharmasthala Loan issue
Dharmasthala Loan l ಧರ್ಮಸ್ಥಳ ಸಂಘದಲ್ಲಿ ಸಾಲ ತೆಗೆದುಕೊಂಡು ವಾಪಾಸ್ ಕಟ್ಟದವರಿಗೆ Ravindra Shetty bajagoli
Переглядів 18 тис.12 годин тому
ಧರ್ಮಸ್ಥಳ ಸಂಘದಲ್ಲಿ ಸಾಲ ತೆಗೆದುಕೊಂಡು ವಾಪಾಸ್ ಕಟ್ಟದವರಿಗೆ ರವೀಂದ್ರ ಶೆಟ್ಟಿ ಬಜಗೋಳಿ... Dharmasthala Loan l ಧರ್ಮಸ್ಥಳ ಸಂಘದಲ್ಲಿ ಸಾಲ ತೆಗೆದುಕೊಂಡು ವಾಪಾಸ್ ಕಟ್ಟದವರಿಗೆ Ravindra Shetty bajagoli #Dharmasthala
ಜಾತಿ ಸಂಘಟನೆ ಕಾರ್ಯಕ್ರಮದಲ್ಲಿ ಹಿಂದೂ ಸಂಘಟನೆಯ ಬಗ್ಗೆ ರವೀಂದ್ರ ಶೆಟ್ಟಿ ಬಜಗೋಳಿ ಹೇಳಿದ್ Ravindra Shetty Bajagoli
Переглядів 23619 годин тому
ಜಾತಿ ಸಂಘಟನೆ ಕಾರ್ಯಕ್ರಮದಲ್ಲಿ ಹಿಂದೂ ಸಂಘಟನೆಯ ಬಗ್ಗೆ ರವೀಂದ್ರ ಶೆಟ್ಟಿ ಬಜಗೋಳಿ ಹೇಳಿದ್ದೇನು? Ravindra Shetty Bajagoli Times of karkala Digital Times of karkala Digital Whatsapp: 90193 99015 , 8296141639
ಹಿಂದೆ ಮನುಷ್ಯರು ಗುಹೆಯಲ್ಲಿದ್ದರು,ಹುಲಿ ಚಿರತೆಗಳು ಸ್ವಚ್ಛಂದವಾಗಿ ತಿರುಗುತ್ತಿದ್ದವು.ಈಗ ಹಾಗಲ್ಲ-ಅರಣ್ಯ
Переглядів 127День тому
ಹಿಂದೆ ಮನುಷ್ಯರು ಗುಹೆಯಲ್ಲಿದ್ದರು,ಹುಲಿ ಚಿರತೆಗಳು ಸ್ವಚ್ಛಂದವಾಗಿ ತಿರುಗುತ್ತಿದ್ದವು.ಈಗ ಹಾಗಲ್ಲ-ಅರಣ್ಯ ಸಂರಕ್ಷಣಾಧಿಕಾರಿ. ಶ್ರೀಧರ ಪಿ.ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮೂಡುಬಿದ್ರೆ
ಗುಜರಾತ್ ನಲ್ಲಿ ತುಳು ಮಾತನಾಡುವವರು ಸಿಕ್ಕಾಗ...-ರವೀಂದ್ರ ಶೆಟ್ಟಿ ಬಜಗೋಳಿ Ravindra Shetty Bajagoli
Переглядів 37514 днів тому
ಗುಜರಾತ್ ನಲ್ಲಿ ತುಳು ಮಾತನಾಡುವವರು ಸಿಕ್ಕಾಗ...-ರವೀಂದ್ರ ಶೆಟ್ಟಿ ಬಜಗೋಳಿ Ravindra Shetty Bajagoli
ಮಹಾವೀರ್ ಹೆಗ್ಡೆ ನವೀನ ನಾಯಕ್ ಗೆ ಸವಾಲು! Parashuraama Statue l Uday shetty Pressmeet l Shubad Rao l News
Переглядів 3,5 тис.14 днів тому
ಮಹಾವೀರ್ ಹೆಗ್ಡೆ ನವೀನ ನಾಯಕ್ ಗೆ ಸವಾಲು! Parashuraama Statue l Uday shetty Pressmeet l Shubad Rao l News
ಕಾರ್ಕಳ ಮಂಡಲದ ಅಧ್ಯಕ್ಷ ನವೀನ್ ನಾಯಕ್ Karkala BJP Naveen Nayak DC Office News Protest Karkala Parashurama
Переглядів 1,8 тис.14 днів тому
Karkala BJP Naveen Nayak DC Office News Protest Karkala Parashurama Statue News Karkala ಕಾರ್ಕಳ ಮಂಡಲದ ಅಧ್ಯಕ್ಷ ನವೀನ್ ನಾಯಕ್ ಮಾತನಾಡಿ, ''ಭವಿಷ್ಯದ ಪೀಳಿಗೆಗೆ ಅನುಕೂಲವಾಗಲೆಂದು ಶಾಸಕ ಸುನೀಲ್ ಕುಮಾರ್ ಅವರು ಈ ಯೋಜನೆಗೆ ಚಾಲನೆ ನೀಡಿದರು. ಪ್ರತಿಮೆಯನ್ನು ನಿರ್ಮಿಸುವಾಗ ಶಿಲ್ಪಿ ಹವಾಮಾನ ಪರಿಸ್ಥಿತಿಗಳಿಂದ ಹಲವಾರು ಅಡೆತಡೆಗಳನ್ನು ಎದುರಿಸಿದರು. ಕಾಂಗ್ರೆಸ್ ಪಕ್ಷದ ಮುಖಂಡರು ಯೋಜನೆಗೆ ಬೆಂಬಲ ನೀಡುವ ಬದಲು ಕಾಮಗಾರಿಗೆ ಅಡ್ಡಿಪಡಿಸಲು ನಿವೇಶನದಲ್ಲಿ ಮರಳು ಹಾಕಿ ಅಭಿವೃ...
ಶಿಲ್ಪಿ ಕೃಷ್ಣ ನಾಯಕ್ ಆರೋಪಕ್ಕೆ ಉದಯ್ ಶೆಟ್ಟಿ ಉತ್ತರ Uday shetty Munyal l Shilpi Krishna Nayak l
Переглядів 11 тис.14 днів тому
ಶಿಲ್ಪಿ ಕೃಷ್ಣ ನಾಯಕ್ ಆರೋಪಕ್ಕೆ ಉದಯ್ ಶೆಟ್ಟಿ ಉತ್ತರ Uday shetty Munyal l Shilpi Krishna Nayak l Udupi Pressmeet Uday shetty Munyal l Shilpi Krishna Nayak l Udupi Pressmeet l Times of karkala Digital Times of karkala Digital
ಶಿಕ್ಷಣ ಕ್ಷೇತ್ರ ಬಡವಾಗುತ್ತಿದೆ... ಕೆ.ಪಿ. ಶೆಣೈ K.P. Shenoy Karkala SVT Karkala School
Переглядів 20714 днів тому
ಶಿಕ್ಷಣ ಕ್ಷೇತ್ರ ಬಡವಾಗುತ್ತಿದೆ... ಕೆ.ಪಿ. ಶೆಣೈ K.P. Shenoy Karkala SVT Karkala School
ಕಾರ್ಕಳ-ಎಸ್.ವಿ.ಟಿ. ಪ್ರಾಂಶುಪಾಲರಾದ ರಾಮದಾಸ ಪ್ರಭುರವರಿಗೆ ಅಭಿನಂದನಾ ಸಮಾರಂಭ SVT Karkala Ramdas Prabhu
Переглядів 31214 днів тому
ಕಾರ್ಕಳ-ಎಸ್.ವಿ.ಟಿ. ಪ್ರಾಂಶುಪಾಲರಾದ ರಾಮದಾಸ ಪ್ರಭುರವರಿಗೆ ಅಭಿನಂದನಾ ಸಮಾರಂಭ SVT Karkala Ramdas Prabhu
ಸಮಾಜ ಸೇವೆಗೆ ಸಂಘಟನೆ ಬೇಕಿಲ್ಲ,ಮನಸ್ಸಿದ್ದರೆ ಸಾಕು-ಜ್ಯೋತಿ ರಮೇಶ್ Jyothi Ramesh Times of karkala Digital
Переглядів 27621 день тому
'ಸಮಾಜ ಸೇವೆಗೆ ಸಂಘಟನೆ ಬೇಕಿಲ್ಲ,ಮನಸ್ಸಿದ್ದರೆ ಸಾಕು-ಜ್ಯೋತಿ ರಮೇಶ್ Jyothi Ramesh Times of karkala Digital Times of karkala Digital Times of karkala Digital
ಕಾರ್ಕಳ:ಪೆರ್ವಾಜೆ ಶಾಲಾ ಅಂಗಣ ಇಂಟರ್‌ಲಾಕ್ ಅಳವಡಿಕೆ ಉದ್ಘಾಟನೆ Karkala Pervaje School Times of karkala
Переглядів 46521 день тому
ಕಾರ್ಕಳ:ಪೆರ್ವಾಜೆ ಶಾಲಾ ಅಂಗಣ ಇಂಟರ್‌ಲಾಕ್ ಅಳವಡಿಕೆ ಉದ್ಘಾಟನೆ Karkala Pervaje School Times of karkala Times of karkala Digital Times of karkala Digital Whatsapp: 90193 99015 , 8296141639
ನಿರ್ಮಿತಿ ನಿರ್ದೇಶಕ ಅರುಣ್ ಕುಮಾರ್ ಅಮಾನತಿಗೆ ಉದಯ್ ಶೆಟ್ಟಿ ಒತ್ತಾಯ l ಲಕ್ಷ್ಮೀ ಹೆಬ್ಬಾಳ್ಕರ್ l Uday Shetty
Переглядів 2,4 тис.28 днів тому
ನಿರ್ಮಿತಿ ನಿರ್ದೇಶಕ ಅರುಣ್ ಕುಮಾರ್ ಅಮಾನತಿಗೆ ಉದಯ್ ಶೆಟ್ಟಿ ಒತ್ತಾಯ l ಲಕ್ಷ್ಮೀ ಹೆಬ್ಬಾಳ್ಕರ್ l Uday Shetty
Live ಕಾರ್ಕಳ ಶಾಸಕ ಸುನಿಲ್ ಕುಮಾರ್ ವಿರುದ್ಧ ಬೆಂಗಳೂರಿನಲ್ಲಿ ಪ್ರತಿಭಟನೆ l ನಕಲಿ ಪರಶುರಾಮ ಮೂರ್ತಿTimes of karkala
Переглядів 6 тис.28 днів тому
Live ಕಾರ್ಕಳ ಶಾಸಕ ಸುನಿಲ್ ಕುಮಾರ್ ವಿರುದ್ಧ ಬೆಂಗಳೂರಿನಲ್ಲಿ ಪ್ರತಿಭಟನೆ l ನಕಲಿ ಪರಶುರಾಮ ಮೂರ್ತಿTimes of karkala
ಬೆಳ್ಮಣ್:ದುರ್ಗಾಪರಮೇಶ್ವರಿ ಬಂಟ ಮಹಿಳಾ ಸಂಘ 'ಪೊಂಜಾವುಲ್ನ ಆಟಿದ ಕೂಟ' Times of karkala Digital
Переглядів 17 тис.Місяць тому
ಬೆಳ್ಮಣ್:ದುರ್ಗಾಪರಮೇಶ್ವರಿ ಬಂಟ ಮಹಿಳಾ ಸಂಘ 'ಪೊಂಜಾವುಲ್ನ ಆಟಿದ ಕೂಟ' Times of karkala Digital
ಪೊಲೀಸರಿಗೆ ಕಪ್ಪುಬಟ್ಟೆ ಪ್ರದರ್ಶನ ಮಾಡುವ ಕೀಳು ಮಟ್ಟಕ್ಕೆ ನಾವು ಇಳಿಯುವುದಿಲ್ಲ ಕಾರ್ಕಳದಲ್ಲಿ ಮುಂದೆಯೂ ಆ ದಿನ
Переглядів 1,2 тис.Місяць тому
ಪೊಲೀಸರಿಗೆ ಕಪ್ಪುಬಟ್ಟೆ ಪ್ರದರ್ಶನ ಮಾಡುವ ಕೀಳು ಮಟ್ಟಕ್ಕೆ ನಾವು ಇಳಿಯುವುದಿಲ್ಲ ಕಾರ್ಕಳದಲ್ಲಿ ಮುಂದೆಯೂ ಆ ದಿನ
ಡಿವೈಎಸ್ಪಿ ಶಾಸಕರ ಬೌನ್ಸರಾ ಅಥವಾ ಬಿಜೆಪಿಯ ಕಾರ್ಯಕರ್ತರಾ?ಶಕುನಿಯ ಮಾತು ಕೇಳಿ ಕೌರವ ಪಡೆ ಏನಾಯಿತು ಶುಭದ ರಾವ್ ಪ್ರಶ್ನೆ
Переглядів 634Місяць тому
ಡಿವೈಎಸ್ಪಿ ಶಾಸಕರ ಬೌನ್ಸರಾ ಅಥವಾ ಬಿಜೆಪಿಯ ಕಾರ್ಯಕರ್ತರಾ?ಶಕುನಿಯ ಮಾತು ಕೇಳಿ ಕೌರವ ಪಡೆ ಏನಾಯಿತು ಶುಭದ ರಾವ್ ಪ್ರಶ್ನೆ
ಕಾರ್ಕಳ ಜನಸ್ಪಂದನ ಸಭೆಯಲ್ಲಿ ಡಿವೈಎಸ್ಪಿ ದೌರ್ಜನ್ಯ:ಅಮಾನತು ಮಾಡುವಂತೆ ಶುಭದ ರಾವ್ ಆಗ್ರಹ Karkala Dysp Shubad Rao
Переглядів 2,1 тис.Місяць тому
ಕಾರ್ಕಳ ಜನಸ್ಪಂದನ ಸಭೆಯಲ್ಲಿ ಡಿವೈಎಸ್ಪಿ ದೌರ್ಜನ್ಯ:ಅಮಾನತು ಮಾಡುವಂತೆ ಶುಭದ ರಾವ್ ಆಗ್ರಹ Karkala Dysp Shubad Rao
ಶಾಸಕ ಸುನೀಲ್ ಕುಮಾರ್ Vs ವಿವೇಕ್ ಶೆಟ್ಟಿ l ಜನಸ್ಪಂದನ ಸಭೆಯಲ್ಲಿ ಪರಶುರಾಮ ಥೀಮ್ ಪಾರ್ಕ್ ವಿವಾದ l Sunil Kumar
Переглядів 1,8 тис.Місяць тому
ಶಾಸಕ ಸುನೀಲ್ ಕುಮಾರ್ Vs ವಿವೇಕ್ ಶೆಟ್ಟಿ l ಜನಸ್ಪಂದನ ಸಭೆಯಲ್ಲಿ ಪರಶುರಾಮ ಥೀಮ್ ಪಾರ್ಕ್ ವಿವಾದ l Sunil Kumar
ಎಸ್.ವಿ.ಟಿ ವನಿತಾ ಪದವಿ ಪೂರ್ವ ಕಾಲೇಜು-ವಿದ್ಯಾರ್ಥಿ ಸಂಘ ಉದ್ಘಾಟನೆ, ನೇಸರ ವಾರ್ಷಿಕಾಂಕ ಅನಾವರಣ ಪ್ರತಿಭಾ ಪುರಸ್ಕಾರ
Переглядів 604Місяць тому
ಎಸ್.ವಿ.ಟಿ ವನಿತಾ ಪದವಿ ಪೂರ್ವ ಕಾಲೇಜು-ವಿದ್ಯಾರ್ಥಿ ಸಂಘ ಉದ್ಘಾಟನೆ, ನೇಸರ ವಾರ್ಷಿಕಾಂಕ ಅನಾವರಣ ಪ್ರತಿಭಾ ಪುರಸ್ಕಾರ
ಗೋಪಾಲ ಭಂಡಾರಿಯವರು ಮುನಿಯಾಲು ಪೇಟೆಯಲ್ಲಿ ಅಂಬಾಸಿಡರ್ ನಲ್ಲಿಹೋಗುತ್ತಿದ್ದಾಗ ನಾವು...-ಮುನಿಯಾಲು ಉದಯ್ ಕುಮಾರ್ ಶೆಟ್ಟಿ
Переглядів 884Місяць тому
ಗೋಪಾಲ ಭಂಡಾರಿಯವರು ಮುನಿಯಾಲು ಪೇಟೆಯಲ್ಲಿ ಅಂಬಾಸಿಡರ್ ನಲ್ಲಿಹೋಗುತ್ತಿದ್ದಾಗ ನಾವು...-ಮುನಿಯಾಲು ಉದಯ್ ಕುಮಾರ್ ಶೆಟ್ಟಿ
ಕ್ರೈಸ್ಟ್ ಕಿಂಗ್ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿ ಸಂಘದ ಪದಗ್ರಹಣ Crist King karkala
Переглядів 141Місяць тому
ಕ್ರೈಸ್ಟ್ ಕಿಂಗ್ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿ ಸಂಘದ ಪದಗ್ರಹಣ Crist King karkala
ದರ್ಶನ್ ಸುದೀಪ್ ಕುಚಿಕು ದೋಸ್ತಿ Darshan Sudeep Friendship
Переглядів 3,5 тис.2 місяці тому
ದರ್ಶನ್ ಸುದೀಪ್ ಕುಚಿಕು ದೋಸ್ತಿ Darshan Sudeep Friendship
ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಪೆರ್ವಾಜೆ-ತೆರೆದ ಬಾವಿ ಉದ್ಘಾಟನಾ ಕಾರ್ಯಕ್ರಮ Pervaje School
Переглядів 2 тис.2 місяці тому
ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಪೆರ್ವಾಜೆ-ತೆರೆದ ಬಾವಿ ಉದ್ಘಾಟನಾ ಕಾರ್ಯಕ್ರಮ Pervaje School
ಮುನಿಯಾಲ್ ಉದಯ್ ಕುಮಾರ್ ಶೆಟ್ಟಿಯವರ ಹುಟ್ಟುಹಬ್ಬದ ಪ್ರಯುಕ್ತ ಬೃಹತ್ ರಕ್ತದಾನ, ಉಚಿತ ಹೃದಯ ರೋಗ ತಪಾಸಣೆ, ಕಣ್ಣಿನ
Переглядів 3862 місяці тому
ಮುನಿಯಾಲ್ ಉದಯ್ ಕುಮಾರ್ ಶೆಟ್ಟಿಯವರ ಹುಟ್ಟುಹಬ್ಬದ ಪ್ರಯುಕ್ತ ಬೃಹತ್ ರಕ್ತದಾನ, ಉಚಿತ ಹೃದಯ ರೋಗ ತಪಾಸಣೆ, ಕಣ್ಣಿನ
ಕ್ಷತ್ರಿಯ ಮರಾಠ ಸಮಾಜ ರಿ. ಕಾರ್ಕಳ l ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ ವಿತರಣೆ ವ್ಯಕ್ತಿತ್ವ ವಿಕಸನ ಶಿಬಿರ
Переглядів 4692 місяці тому
ಕ್ಷತ್ರಿಯ ಮರಾಠ ಸಮಾಜ ರಿ. ಕಾರ್ಕಳ l ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ ವಿತರಣೆ ವ್ಯಕ್ತಿತ್ವ ವಿಕಸನ ಶಿಬಿರ
ಕಾರ್ಕಳ ಜೋಡುರಸ್ತೆಯಲ್ಲಿ ಸ್ವರ್ಣ ಪ್ರಕಾಶ್ ಜ್ಯುವೆಲ್ಲರ್ಸ್ ಶುಭಾರಂಭ Swarna Prakash Jewellers Jodurasthe
Переглядів 9073 місяці тому
ಕಾರ್ಕಳ ಜೋಡುರಸ್ತೆಯಲ್ಲಿ ಸ್ವರ್ಣ ಪ್ರಕಾಶ್ ಜ್ಯುವೆಲ್ಲರ್ಸ್ ಶುಭಾರಂಭ Swarna Prakash Jewellers Jodurasthe
ಶರಣು ಸಿದ್ದಿವಿನಾಯಕ x ಎಷ್ಟು ಸಾಹಸವಂಥ ನೀನೆ ಬಲವಂತ Yakshagana Times of karkala
Переглядів 733 місяці тому
ಶರಣು ಸಿದ್ದಿವಿನಾಯಕ x ಎಷ್ಟು ಸಾಹಸವಂಥ ನೀನೆ ಬಲವಂತ Yakshagana Times of karkala

КОМЕНТАРІ

  • @G.R.Manjunath-qu6rj
    @G.R.Manjunath-qu6rj 13 годин тому

    Very Trught Message Thank you God bless both of yours 🌹🙏🙏🙏🌹🔱✌

  • @akhileshgowda4135
    @akhileshgowda4135 15 годин тому

    ಬಡವರಿಗಾಗಿ ಸಂಸ್ಥೆ ಮಹತ್ತರವಾದ ತ್ಯಾಗ ಮಾಡಿದೆ ಜೈ ಗ್ರಾಮಾಭಿವೃದ್ಧಿ ಯೋಜನೆ 🙏🙏🙏

  • @user-lf3vd9vq2p
    @user-lf3vd9vq2p 16 годин тому

    ಧರ್ಮಸ್ಥಳ ಸಂಘದ ಬಡ್ಡಿ ಜಾಸ್ತಿಯೊ ಕಮ್ಮಿಯೋ ಗೊತ್ತಿಲ್ಲ ಆದ್ರೆ ಬೇರೆ ಪೈನಾನ್ಸ್ ನಿಮಗೆ 20% ಬಡ್ಡಿ ಹೇಳಿ 30% ತಗೋಳ್ತಾರೆ. ಅಂದರೆ 50000ಕ್ಕೆ ಎರಡು ವರ್ಷಕ್ಕೆ 28000 ಬಡ್ಡಿ ಕಟ್ಟಬೇಕು.

  • @krishnayashukiti7799
    @krishnayashukiti7799 19 годин тому

    ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಮ್ಮ ಜೀವನದ ಬೆಳಕು ಹೀಗಿನ ಕಾಲದಲ್ಲಿ ನಮ್ಮ ಕಷ್ಟಗಳನ್ನು ನೀಗಿಸಿಕೊಳ್ಳಲು ನಮಗೆ ಧರ್ಮಸ್ಥಳ ಸಂಘ ತುಂಬಾ ಮುಖ್ಯ

  • @Gayithribirur
    @Gayithribirur День тому

    ನಿಮಗೆ ಸಾಲ ಬೇಡ ಅಂದ್ರೂ ಒತ್ತಾಯ ಮಾಡಿ ಸಾಲ ಕೊಡ್ತಾರೆ ನಿಮ್ಮ ಯೋಜನೆಯವರು ನೀವು ಪಬ್ಲಿಕ್ನಲ್ಲಿ ಸಾಲ ಬೇಡ ಅಂದ್ರೆ ತಗೊಬೇಡಿ ಅಂತ ಹೇಳ್ತೀರಾ ಒಳಗೊಳಗೆ ಯಾರಿಗೆ ಟಾರ್ಚರ್ ಕೊಡಬೇಕೊ ಅವರಿಗೆ ಕೊಟ್ಟು ಸಾಲ ಕೊಡಿಸಿ ಬೇಡ ಜನಗಳ ರಕ್ತ ಹೀರುತ್ತೀರಾ ಬೇವರ್ಸಿಗಳ

  • @user-ne8sj2sn6e
    @user-ne8sj2sn6e 3 дні тому

    ☠️☠️☠️☠️☠️

  • @ManjulaSodra
    @ManjulaSodra 3 дні тому

    ಜೈ ಗ್ರಾಮಾಭಿವೃದ್ದಿ ಯೋಜನೆ ನಮ್ಮ ಹೆಮ್ಮೆ

  • @HelperPrathya
    @HelperPrathya 3 дні тому

    Maheshanna❤❤❤❤❤❤❤❤❤❤❤❤❤❤

  • @local414
    @local414 4 дні тому

    🙏🙏🙏👍👍👍

  • @Jayanthaknaik
    @Jayanthaknaik 4 дні тому

    ಗುಡ್ information sir

  • @Jayanthaknaik
    @Jayanthaknaik 4 дні тому

    ಗುಡ್ information sir

  • @maruthigowda1161
    @maruthigowda1161 4 дні тому

    ಅದ್ಭುತ ಮಾಹಿತಿ ನೀಡಿದ್ದೀರಿ ಸರ್ ಧನ್ಯವಾದಗಳು 🙏

  • @mamathashashidhar1292
    @mamathashashidhar1292 4 дні тому

    Super

  • @ShekarHiriadka
    @ShekarHiriadka 4 дні тому

    🙏

  • @babyshrilatha3138
    @babyshrilatha3138 4 дні тому

    ಆ ಮೂರ್ಖರು ಎಷ್ಟು ಬೇಕೋ ಅಷ್ಟು ಸಾಲ ತೆಗೆದು ಹಿಡಿಸಿ, ಇನ್ನೊಬ್ಬರನ್ನು ಕಟ್ಟಬೇಡಿ ಅಂತ ಹೇಳುತ್ತಾ ಇಲ್ಲ ಸಲ್ಲದ ಬಡ್ಡಿ ಬಗ್ಗೆ ಅಪಪ್ರಚಾರ ಮಾಡುವುದು ಬೇಸರದ ವಿಷಯ. ಇವತ್ತು ಹೆಂಗಸರು ಆರ್ಥಿಕವಾಗಿ ಮುಂದುವರೆಯಲು ಈ ಸಂಸ್ಥೆ ಕಾರಣ. ನಾವು ಯಾವತ್ತಿಗೂ ಯೋಜನೆಗೆ ಚಿರಋಣಿಗಳು. ನಿಮ್ ಊರಿಂದ ಈ ಸಂಸ್ಥೆ ಬಗ್ಗೆ ಅಪಪ್ರಚಾರ ಮಾಡಲು ಬಂದ ಆ ಶೈಲಜಾ ಎನ್ನುವ ಹೆಂಗಸು ಇವಾಗ ಜೀವದಲ್ಲಿ ಇದ್ದಾರೆಯೋ? ಅಂತಾವುಗಳಿಗೆ ದಿಕ್ಕಾರ. ದುಡಿದು ತಿನ್ನೋದು ಆ ಸಂಚಾರಿ, ಸಂತೋಷ ಮತ್ತು ಗಡ್ಡದಾರಿ ರವೀಂದ್ರ ಅವುಗಳಿಗೆ ಗೊತ್ತಿಲ್ಲ. ಒಟ್ಟು ಮೋಸ ಮಾಡಿ ಹಿಡಿಸಿ ಬದುಕುವ ಜಾಯಮಾನ ದಿಕ್ಕಾರ ಅಂಥವರಿಗೆ 😡

  • @SurendraAacharya-s1h
    @SurendraAacharya-s1h 4 дні тому

    ಸೌಜನ್ಯ ಪ್ರಕರಣಕ್ಕೂ ಸಾಲಕ್ಕೂ ಏನು ಸಂಬಂಧ? ಯಾರಾದರೂ ಒಳ್ಳೆಯದನ್ನು ಮಾಡಿದರೆ ಅದನ್ನು ಇತರರಿಂದ ನೋಡಲು ಸಾಧ್ಯವಿಲ್ಲ. ನಿಮಗೆ ಒಳ್ಳೆಯದನ್ನು ಮಾಡಲು ಸಾಧ್ಯವಾಗದಿದ್ದರೆ ಇತರರನ್ನು ಹಾಗೆ ಮಾಡಲು ಬಿಡಿ.

  • @subhashinikulal7298
    @subhashinikulal7298 4 дні тому

    ನಿಜವಾದ ಮಾತು ಸರ್ ಸಾಲ ತೆಗೆದು ಕೊಳ್ಳುವಾಗ ತಿಳಿದಿರಬೇಕು ಈಗ ಬಡ್ಡಿ ಯ ಬಗ್ಗೆ ಯಾರೋ ಹೊಟ್ಟೆ ತುಂಬಿದವರು ಹೇಳಿದರು ಹಿತ್ತಳೆ ಕಿವಿ ಯವರು ಕೇಳಿದರು

  • @Yashoda-xf2kd
    @Yashoda-xf2kd 4 дні тому

    🙏🏼🙏🏼🙏🏼🙏🏼🙏🏼

  • @leelavathigowda6321
    @leelavathigowda6321 4 дні тому

    ಅದ್ಭುತವಾದ ಮಾಹಿತಿಯನ್ನು ನೀಡಿದರು ಸರ್

  • @rajeshanb2002
    @rajeshanb2002 4 дні тому

    ಸತ್ಯವಾದ ಮಾತು

  • @user-gx2iz8yc7c
    @user-gx2iz8yc7c 4 дні тому

    ನಮ್ಮ ಖಾವಂದರು ನಮ್ಮ ಹೆಮ್ಮೆ

  • @manjunathbpoojari3874
    @manjunathbpoojari3874 4 дні тому

    ರವೀಂದ್ರ ಶೆಟ್ಟಿ ಸರ್.... ನಿಮ್ಮ ಹೃದಯ ಮಾತು ಇದು... ಇಂದು ನೀವು ಇಷ್ಟೊಂದು ಎತ್ತರಕ್ಕೆ ಏರಲು ಕಾರಣವೇ ನಿಮ್ಮ ಈ ಸಹೃದಯತೆ... ನಾನು ಕಂಡಂತೆ ಹಲವು ವರ್ಷ ಗಳಿಂದ ನೀವು ಯೋಜನೆಯ ನಿಕಟವರ್ತಿಯಾಗಿ ನಿಸ್ವಾರ್ಥ ಸೇವೆ ನೀಡಿದ್ದೀರಿ... ಬಜಗೋಳಿ ಯಲ್ಲಿ ನಡೆದ ಕೃಷಿ ಮೇಳದಲ್ಲಿ ನೀವು ತಿಂಗಳುಗಟ್ಟಲೆ ಜವಾಬ್ದಾರಿ ತೆಗೆದುಕೊಂಡು ಸೇವೆ ಸಲ್ಲಿಸಿರುವುದು ನಿಮ್ಮ ನಿಸ್ವಾರ್ಥ ಸಮಾಜ ಸೇವೆಗೊಂದು ಸ್ಯಾಂಪಲ್... ನಿಮ್ಮ ಸಹೃದಯತೆಗೆ ನಮ್ಮದೊಂದು ಸಲಾಂ ಸರ್....

  • @user-ib7jg2kv2e
    @user-ib7jg2kv2e 4 дні тому

    ಉತ್ತಮ ಮಾಹಿತಿ sir ಧನ್ಯವಾದಗಳು

  • @JayanthiK-jt1bv
    @JayanthiK-jt1bv 4 дні тому

    ಸೂಪರ್

  • @subashchouter5690
    @subashchouter5690 4 дні тому

    ಅದ್ಬುತವಾದ ಮಾತು ಸರ್ 🙏

  • @vidyashreekk-sl3jk
    @vidyashreekk-sl3jk 5 днів тому

    👏👏👏👏 ಸೂಪರ್ ಸರ್

  • @padmashree7546
    @padmashree7546 5 днів тому

    Nejavaada mathu sir

  • @JayaramShetty-no7fh
    @JayaramShetty-no7fh 5 днів тому

    ಸಾಲ ಕಟ್ಟ ಬೇಡಿ,ಬಡ್ಡಿ ಜಾಸ್ತಿ, ಬಡ್ಡಿಮಕ್ಕಳು ಎಂದು ಇತರೆ ಮಾಧ್ಯಮಗಳಲ್ಲಿ ಪ್ರಚಾರ ಮಾಡಿದರೆ ಸೌಜನ್ಯ ನಿಗೆ ನ್ಯಾಯ ಸಿಗಲು ಸಾಧ್ಯವೇ?..

  • @sudhakarkella1236
    @sudhakarkella1236 5 днів тому

    ನಿಜ ಹೇಳಬೇಕಾದರೆ ನಮ್ಮ ಎರಡು ಜಿಲ್ಲೆಯ ಸುಂದರ ನಾಗರಿಕ ಸಮಾಜವನ್ನು ಮನಸು ಭಾವನೆಯನ್ನು ಹಾಳು ಮಾಡುವಂತ ಈ ದುಷ್ಟ ಕೂಟಕ್ಕೆ ಸರಿಯಾದ ಪಾಠ ಎರಡ ಜಿಲ್ಲೆಯ ಸಮಾಜಗಳು ಎದ್ದು ಉತ್ತರ ಕೊಡಲೇಬೇಕಾದ ಕಾಲ ಬಂದಿದೆ ಸೌಜನ್ಯ ವಿಷಯ ಆಯ್ತು ಈಗ ಏನೇನೋ 10 ವರ್ಷ 20 ವರ್ಷ ಮುಂದಿನ ಸತ್ತವರನ್ನು ವಿಷಯ ಹಿಡ್ಕೊಂಡು ಸಮಾಜದ ಭಾವನೆಯನ್ನು ಕೆರಳಿಸುವ ದೊಡ್ಡ ಮಟ್ಟದ. ಕೆಲಸ ಆಗುತ್ತಿದೆ ಇದು ಆಗಬಾರದು ತಪ್ಪು ಯಾರೇ ಮಾಡಿದ್ರಿ ತಪ್ಪು ತಪ್ಪು ಮಾಡದೇ ಸುಮ್ಮನ ಯಾರ್ಯಾರ ಮೇಲೆ ಬಾಯಿಗೆ ಬಂದ ಹಾಗೆ ಮಾತಾಡು ಆಲ್ಲ ಇದಕ್ಕೆ ಸರಿಯಾದ ಉತ್ತರ ನಾವೆಲ್ಲ ಕೊಡಲೇಬೇಕಾದ ಅವಸ್ಥೆಗೆ ಬಂದು ನಿಂತಿದೆ

  • @kusumadhar.kkalige6390
    @kusumadhar.kkalige6390 5 днів тому

    ಯೋಜನೆಯ ಪಾರದರ್ಶಕತೆ ಉತ್ತಮ ಮಾಹಿತಿ ನೀಡಿದ ತಮಗೆ ಅಭಿನಂದನೆಗಳು ಸರ್ 🙏🙏

  • @santhoshs1255
    @santhoshs1255 5 днів тому

    Super

  • @vasanthasalyan.p2441
    @vasanthasalyan.p2441 5 днів тому

    Justice for Sowjaniy

  • @shashikalabangera674
    @shashikalabangera674 5 днів тому

    👌

  • @prabhakarnaik9796
    @prabhakarnaik9796 5 днів тому

    ಸತ್ಯವಾದ ಮಾತು ಹೇಳಿದ್ದೀರಿ

  • @user-ny4bi8jk9v
    @user-ny4bi8jk9v 5 днів тому

    ಇನ್ನು ಇದನ್ನು ಸಹಿಸಿ ಸಹಿಸಿ ಸಾಕಾಗಿದೆ. ಇನ್ನು ಎಲ್ಲಾ ಸಂಘದ ಸದಸ್ಯರು ಎದ್ದು ಉತ್ತರ ಕೊಡುವ ಸಮಯ ಬರಲಿದೆ. ಯಾಕೆಂದರೆ ಸಾಲಕ್ಕೆ ನಾವು ಬಡ್ಡಿ ಕಟ್ಟುತಿದ್ದೇವೆಯಾದರೂ ಸಂಘದ ಋಣ ಬಹಳಸ್ತಿದೆ. ಇದು ಇತರ ಮಾಧ್ಯಮದಲ್ಲಿ ಬೊಗಳೆ ಬಿಡುವವರಿಗೆ ಹೇಗೆ ಗೊತ್ತಾಗಬೇಕು. ಸಂಘದ ಋಣ ನನ್ನ ಮೇಲೆಯೂ ಇದೆ. ಆದ್ದರಿಂದ ಸಂಘದ ಸದಸ್ಯರ ಬೆಂಬಲಕ್ಕೆ ನಾವಿದ್ದೇವೆ ಸರ್. 🙏

  • @user-up7hj4ce7x
    @user-up7hj4ce7x 5 днів тому

    👎👎👎👎👎

  • @user-up7hj4ce7x
    @user-up7hj4ce7x 5 днів тому

    Ni,

  • @user-ny4bi8jk9v
    @user-ny4bi8jk9v 5 днів тому

    ಧನ್ಯವಾದಗಳು ಸರ್ 🙏ಸರ್ 40 ವರ್ಷದಿಂದ ಸಂಘದಲ್ಲಿ ಇದ್ದು ಬೆಳಗಿದ್ದೇವೆ ಸರ್. ನಮ್ಮ ಊರಿನ ಹೆಚ್ಚಿನ ಜನರು ಈ ಹಣವನ್ನು ಸದುಪಯೋಗ ಮಾಡಿದ್ದರಿಂದಲೇ ಒಂದು ಒಳ್ಳೆಯ ಸ್ಥಾನಕ್ಕ್ ಬಂದಿದ್ದೇವೆ. ಅಂತಾದರಲ್ಲಿ ಅವಿಬಜಿತಾ ದ. ಕ ದ ಸಂಘದ ಸದಸ್ಯರು ಎಲ್ಲವನ್ನು ನಂಬುತ್ತಾರೆ, ಇವರು ಮೂರ್ಖರು ಎಂದು ಎಲ್ಲಿಂದಲೋ ಬಂದವರು ಬೊಗಳುತ್ತಾರೆ ಸರ್. ಅದರಲ್ಲೂ ಹಿಂದುಳಿದ ಜಾತಿ ಯವರಿಗೆ ಏನೇನೋ ದುಡ್ಡು ಕಟ್ಟಬೇಡಿ ಎಂದು ಹೇಳುತ್ತಾ ಅವರನ್ನು ಅಧೋಗತಿಗೆ ದೂಡಿದ್ದಾರೆ. ಇನ್ನು ಮುಂದೆ ಅವರಿಗೂ ಸಾಲ ಸಿಗಲ್ಲ ಸರ್. ಅಲ್ಲದೆ ಇತರ ಕೋಮಿನವರ ನಂಬಿಕೆ ಕಳೆದುಕೊಳ್ಳುವ ಪರಿಸ್ಥಿತಿ ಇದೆ. ತಾವು ಹೇಳಿದಂತೆ ಸಂಘದ ಸಾಲದ ನಿಯಮ ಒಪ್ಪಿಗೆ ಆಗಿಲ್ಲ ಎಂದರೆ ಸಾಲ ತೆಗೆದುಕೊಳ್ಳದಿದ್ದರೆ ಆಯಿತು. ಅದು ಬಿಟ್ಟು ಲಕ್ಷ ಲಕ್ಷ ಸಂಘದವರು ದುಡ್ಡು ಕಟ್ಟುತಿಲ್ಲ ಎಂದು ಒಬ್ಬ ಬೊಗಳೆ ಬಿಟ್ಟು ಇತರರನ್ನು ದುಡ್ಡು ಕಟ್ಟದಂತೆ ಕುತಂತ್ರ ಮಾಡಲು ನೋಡುತ್ತಾನೆ. ಇಂತವರು ನ್ಯಾಯತವಾಗಿ ಹೋರಾಟ ಮಾಡುವುದನ್ನು ಬಿಟ್ಟು ಇನ್ನಷ್ಟು ಜನರಿಗೆ ಶಿಕ್ಷೆ ಕೊಡುವುದು ಎಷ್ಟು ಸರಿ? ಏನೇ ಆಗಲಿ ಸರ್ ನಿಮ್ಮ ಮಾತು ಸಮಾಧಾನ ತಂದಿದೆ. ಶುಭವಾಗಲಿ ಸರ್ 🙏🙏🙏

  • @sangeethapagoji9728
    @sangeethapagoji9728 5 днів тому

    ಇ ಮಾತು ಸತ್ಯ ಸರ್🙏🙏

  • @sangeethapagoji9728
    @sangeethapagoji9728 5 днів тому

    🙏🙏

  • @geethapjain1334
    @geethapjain1334 5 днів тому

    ತುಂಬಾ ಒಳ್ಳೆಯ ಮಾತನಾಡಿದ್ದಾರೆ

  • @sheelasangadi
    @sheelasangadi 5 днів тому

    Ji dramastala sanga ji gramabiruddi yojane ji Bharata mate 🙏🙏

  • @satishshet6407
    @satishshet6407 5 днів тому

    ನಿಮ್ಮ ಮಾತು ನಿಜ ಸರ್

  • @RaviChandru-gm5ij
    @RaviChandru-gm5ij 5 днів тому

    ನಮ್ಮ ಯೋಜನೆ ನಮ್ಮ ಹೆಮ್ಮೆ

  • @sangeethapatil2212
    @sangeethapatil2212 5 днів тому

    ಸೂಪರ್ ಸರ್ 🎉

  • @powerboy9574
    @powerboy9574 5 днів тому

    ಸಕಾಲಿಕ ಉತ್ತಮ ಮಾಹಿತಿ ಸರ್,ಉಂಡ ಮನೆಗೆ ದ್ರೋಹ ಬಗೆಯುವ ಕೆಲವು ಅತೃಪ್ತ ಆತ್ಮಗಳಿಗೆ ಇದು ಅರ್ಥವಾದರೆ ಸಾಕು ಸರ್🚩🕉️🚩 ಜೈ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ 🚩🙏🚩

  • @krishnamurthy-tx7bz
    @krishnamurthy-tx7bz 5 днів тому

    ಅದ್ಭುತವಾದ ಮಾತು ... ಇದು ಯೋಜನೆಯಿಂದ ಲಾಭ ಪಡೆದ ಎಲ್ಲಾ ಸದಸ್ಯರ ಮನಮುಟ್ಟುವಂತೆ ಮಾತನಾಡಿದ್ದೀರಿ ಸರ್.. ಕರ್ನಾಟಕದಲ್ಲಿ ನಾನು ಕಂಡಂತೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಜನರು ಬುದ್ಧಿವಂತರು ಮತ್ತು ಪ್ರಾಮಾಣಿಕರು ಎಂಬ ಹೆಸರು ಮೊದಲಿನಿಂದಲೂ ಇದೆ..

  • @koragappapoojary2822
    @koragappapoojary2822 5 днів тому

    ತಮ್ಮ ಅರ್ಥಪೂರ್ಣವಾದ ಮಾತುಗಳು ಜನರಲ್ಲಿ ಸತ್ಯದ ಅರಿವು ಮೂಡಿಸಲಿ. ಜೈ ಗ್ರಾಮಾಭಿವೃದ್ಧಿ ಯೋಜನೆ.

  • @Shivamma-wr4xu
    @Shivamma-wr4xu 5 днів тому

    Kanta paata madidanthide

  • @gayathrigayathrihp9748
    @gayathrigayathrihp9748 5 днів тому

    🙏🙏🙏