ಗುಡ್ ಮೈಂಡ್ಸ್  Good Minds
ಗುಡ್ ಮೈಂಡ್ಸ್  Good Minds
  • 115
  • 3 980 528
ಸಾವಯವ ಕೃಷಿ ಯಿಂದ ದೇಶ ದೀವಾಳಿಯಾಗುತ್ತಾ?Will the country go bankrupt due to organic farming?#indianagri
ರೈತರು ಸಮಗ್ರ ಅಭಿವೃದ್ಧಿ ಹೊಂದಬೇಕು, ಯುವಕರು ಕೃಷಿಯಲ್ಲಿ ತೊಡಗಿಸಿಕೊಂಡು ಸುಸ್ಥಿರ ಮತ್ತು ನೆಮ್ಮದಿ ಬದುಕು ಕಟ್ಟಿಕೊಳ್ಳಬೇಕು,ಹಾಗೂ ಕೃಷಿಯ ವಾಸ್ತವ ಸಮಸ್ಯೆಗಳಿಗೆ ಪರಿಹಾರ ,ಕೃಷಿ ಚಟುವಟಿಕೆಗಳ ಕುರಿತು ವೈಜ್ಞಾನಿಕ ಮತ್ತು ಸಮಗ್ರ ಮಾಹಿತಿಯನ್ನು ನೀಡಲಾಗುವುದು.
---------------------------------------------------------------------------------------------------------------------------------------
ಹೆಚ್ಚಿನ ಮಾಹಿತಿಗಾಗಿ ನಮ UA-cam CHANNEL ನ SUBSCRIBE ಮಾಡಿ #GOODMINDS
#farmer #organicagriculture #kannada
#ಕೃಷಿ #ರೈತ
Переглядів: 3 598

Відео

ಭಾರತದ ಕೃಷಿಗೆ ಬರಗಾಲ ಬರುತ್ತಾ?Drought is coming to Indian agriculture?#indianagriculture #organiccarbon
Переглядів 5 тис.19 годин тому
#organiccarbon #savayavaingala ಸಮಗ್ರ ಅಭಿವೃದ್ಧಿ ಹೊಂದಬೇಕು, ಯುವಕರು ಕೃಷಿಯಲ್ಲಿ ತೊಡಗಿಸಿಕೊಂಡು ಸುಸ್ಥಿರ ಮತ್ತು ನೆಮ್ಮದಿ ಬದುಕು ಕಟ್ಟಿಕೊಳ್ಳಬೇಕು,ಹಾಗೂ ಕೃಷಿಯ ವಾಸ್ತವ ಸಮಸ್ಯೆಗಳಿಗೆ ಪರಿಹಾರ ,ಕೃಷಿ ಚಟುವಟಿಕೆಗಳ ಕುರಿತು ವೈಜ್ಞಾನಿಕ ಮತ್ತು ಸಮಗ್ರ ಮಾಹಿತಿಯನ್ನು ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ನಮ UA-cam CHANNEL ನ SUBSCRIBE ಮಾಡಿ #GOODMINDS #farmer #organicagriculture #kannada #ಕೃಷಿ #ರೈತ
ವರ್ಷ ಪೂರ್ತಿ ಶೇಖರಿಸಿಡುವ ರಸ ಮೇವು ಇಲ್ಲಿದೆ! how to make juice fodder!#fodder# ಹೈನುಗಾರಿಕೆ#Dairyfarming
Переглядів 4,4 тис.14 днів тому
ರಸ ಮೇವು ಅಂದ್ರೆ ಏನು? ಹಾಗೇ ಲ್ಯಾಕ್ಟೋಸ್ ಅಂದ್ರೆ ಏನು? ಲ್ಯಾಕ್ಟೋಸ್ ಬ್ಯಾಕ್ಟೀರಿಯಾ ಹೊಂದಿರುವ ರಸ ಮೇವಿನಿಂದ ಹಸು ಮತ್ತು ದನಕರುಗಳಿಗೆ ಆಗುವ ಉಪಯೋಗ ವೇನು? ನೋಡ್ತಾ ಹೋಗೊಣ. ಹಸಿರು ಮೇವಿನ ಬೆಳೆಗಿಳಿಂದ ಮಾಡಿದ ಹಸಿರು ಮೇವನ್ನ ವರ್ಷ ಪೂರ್ತಿ ಇಟ್ಟು ದನಕರುಗಳಿಗೆ ಮತ್ತು ಹಸುಗಳಿಗೆ ನೀಡುವುದನ್ನ ರಸಮೇವು ಅಂತಾರೆ. ಲ್ಯಾಕ್ಟೋಸ್ ಎಂದರೆ ಅದೋಂದು ಬ್ಯಾಕ್ಟೀರಿಯಾ. ಈ ಬ್ಯಾಕ್ಟಿರಿಯಾ ನೈಸರ್ಗಿಕವಾಗಿ ಉತ್ತಮ ಪೋಷಕಾಂಶ ಭರಿತ ಮೇವನ್ನ ಸೇವಿಸುವ ಹಸುಗಳ ಚರ್ಮದಲ್ಲಿ ಸಿದ್ದವಾಗುವ ಬ್ಯಾಕ್ಟಿರಿಯಾ....
ಎಥನಾಲ್ ತಯಾರಿಕೆಗೆ ಮೆಕ್ಕೆ ಜೋಳ ಬಳಕೆ, ರೈತರಿಗೆ ಲಾಟ್ರಿ!how ethanol blending in maize? #ethanol#maizepetrol
Переглядів 78 тис.21 день тому
ಮೆಕ್ಕೆ ಜೋಳ, ಜೋಳ, ಮುಸುಕಿನ ಜೋಳ, ಗೊಂಜಾಳ ಹೀಗೆ ಆಯಾ ಪ್ರದೇಶಕ್ಕೆ ಅನುಗುಣವಾಗಿ ಧಾನ್ಯಗಳ ರಾಣಿ ಮೆಕ್ಕೆ ಜೋಳವನ್ನ ಕರೆಯೋದು ಉಂಟು. ಒಂದು ಕಾಲದಲ್ಲಿ ಮೆಕ್ಕೆ ಜೋಳ ಬೆಳೆಯೋದರಿಂದ ಆರ್ಥಿಕವಾಗಿ ಏನು ಉಪಯೋವಿಲ್ಲ, ಬರೀ ದನಕರುಗಳಿಗಷ್ಟೆ ಮೇವು ಎಂದು ಮೆಕ್ಕೆಜೋಳ ಬೆಳೆಯಲು ರೈತರು ಮನಸ್ಸು ಮಾಡ್ತಿದಿದ್ದು ಕಮ್ಮಿ. ಆದ್ರೆ ಈಗ ಸರ್ಕಾರ ಅಕ್ಕಿ, ಕಬ್ಬು ಬಿಟ್ಟು ಮೆಕ್ಕೆ ಜೋಳದಿಂದಲೇ ಎಥೆನಾಲ್ ಉತ್ಪಾಧನೆ ಮಾಡ್ತಿರುವ ಪರಿಣಾಮ, ಮೆಕ್ಕೆ ಜೋಳ ಭಾರತದ ನಂ ೧ ಬೆಳೆಯಾಗಿ ಹೊರ ಹೊಮ್ಮುತ್ತಿದೆ. ಹೀಗಾಗಿ ಮ...
ಅನ್ನಕ್ಕಾಗಿ ಪರದಾಡಿದ ಇಸ್ರೇಲ್ ದೇಶ, ಇಂದು ಕೃಷಿಯಲ್ಲಿ ನಂ.೧!isrel no.1 in agriculture#isrelagriculture
Переглядів 23 тис.21 день тому
ಅನ್ನಕ್ಕಾಗಿ ಪರದಾಡಿದ ಇಸ್ರೇಲ್ ದೇಶ, ಇಂದು ಕೃಷಿಯಲ್ಲಿ ನಂ.೧ ಆಗಿದ್ದು ಹೇಗೇ? ಸ್ವತಂತ್ರ ಸಿಕ್ಕ ಕೂಡಲೇ ಯಹೂದಿಗಳು ಬಂದು ನೆಲೆಸಿದಾಗ ಅವರ ಪರಿಸ್ಥಿತಿ ಹೇಗಿತ್ತು ಗೊತ್ತಾ? ಇಸ್ರೇಲ್ ಕೃಷಿಯಲ್ಲಿ ಸಾಧನೆಗೈಯಲು ಕಾರಣವೇನು? ಇಸ್ರೇಲ್ ನಲ್ಲಿ ಮಣ್ಣು, ಗಾಳಿ, ನೀರು ವಾತಾವರಣ ಹೇಗಿದೆ? ಇಸ್ರೇಲಿಗರು ಕೃಷಿಗೆ ಹೆಚ್ಚು ಯಾವ ಗೊಬ್ಬರ ಬಳಸುತ್ತಾರೆ? ಯಂತ್ರೋಪಕರಣ ಮತ್ತು ರೊಬೋಟಿಕ್ ತಂತ್ರಜ್ಞಾನಕ್ಕೆ ಹಣ ಹೇಗೆ ಜೋಡಿಸುತ್ತಾರೆ ಈ ಕುರಿತ ಮಾಹಿತಿ ಇಲ್ಲಿದೆ. #isrel #isrelagriculturemethod #ka...
ಇಸ್ರೇಲ್ ಕೃಷಿ ಮಾದರಿ ಹೇಗಿದೆ?What is Israel's agricultural model? #isrelmodelagriculture #technology
Переглядів 1,9 тис.Місяць тому
ಇಸ್ರೇಲ್ ದೇಶ ಕೃಷಿಯಲ್ಲಿ ನಂಬರ್ ಒನ್ ಸ್ಥಾನ್ ಪಡೆಯಲು ಕಾರಣ ವೇನು ಗೊತ್ತಾ? ಗಾಳಿ ನೀರು ಕೃಷಿ ಭೂಮಿ ಕೃಷಿಗೆ ಪೂರಕವಾಗಿಲ್ಲದಿದ್ದರು, ಕೃಷಿ ಮಾದಿ ಬೇಷ ಎನಿಸಿಕೊಂಡು ದೇಶ. ಈ ದೇಶ ಮೊದಲು ಹೇಗಿತ್ತು ಗೊತ್ತಾ? ಇಸ್ರೇಲ್ ಅತ್ಯಾದುನಿಕ ಟೆಕ್ನಾಲಜಿಗಳನ್ನ ಬಳಸಿಕೊಂಡು ಹೇಗೆ ಮುಂದುವರೆಯುತ್ತಿದೆ ನೋಡಿ ರೈತರು ಸಮಗ್ರ ಅಭಿವೃದ್ಧಿ ಹೊಂದಬೇಕು, ಯುವಕರು ಕೃಷಿಯಲ್ಲಿ ತೊಡಗಿಸಿಕೊಂಡು ಸುಸ್ಥಿರ ಮತ್ತು ನೆಮ್ಮದಿ ಬದುಕು ಕಟ್ಟಿಕೊಳ್ಳಬೇಕು,ಹಾಗೂ ಕೃಷಿಯ ವಾಸ್ತವ ಸಮಸ್ಯೆಗಳಿಗೆ ಪರಿಹಾರ ,ಕೃಷಿ ಚಟುವಟಿಕೆ...
ವರ್ಷದ365 ದಿನವೂ ದನಕರುಗಳಿಗೆ ಹಸಿಮೇವು(ರಸಮೇವು) |Silage preparation process#rasamevu#cowfood#ಹಸಿಮೇವು#dairy
Переглядів 2,7 тис.Місяць тому
ರಸಮೇವು ಎಂದರೇನು? ಹೈನುಗಾರಿಕೆಯಲ್ಲಿ ತೊಡಗಿರುವವರಿಗೆ ಇದರಿಂದ ಲಾಭವೇನು? ದನಕರುಗಳಿಗೆ ರಸಮೇವಿನಿಂದ ಸಿಗುವ ಲಾಭವೇನು? ರಸಮೇವು ತಯಾರಿಸುವ ಸೂಕ್ತ ವಿಧಾನ ಯಾವುದು? ಸೈಲೇಜ್ ಮಾಡುವ ಸುಲಭ ವಿಧಾನ ಹಾಗೂ ರಸಮೇವು ಉಪಯೋಗದಿಂದ ಹೆಚ್ಚು ಹಾಲು ಪಡೆಯಬಹುದು. ಇಲ್ಲಿದೆ ಸಮಗ್ರ ಮಾಹಿತಿ. Silage preparation complete information in Kannada. |Silage Making process in India. Dairy farm, Good Practices for Silage Production, How to Get the Best Silage. ರೈತರು ಸಮ...
ದೇಸಿ ಹಸುಗಳು ಇದ್ರೆ ಕೃಷಿಗೆ ಆಗುವ ಉಪಯೋಗವೇನು? desi cows benefits in agriculture!#nativecows#dairyfarming
Переглядів 2,4 тис.Місяць тому
ರೈತರು ಸಮಗ್ರ ಅಭಿವೃದ್ಧಿ ಹೊಂದಬೇಕು, ಯುವಕರು ಕೃಷಿಯಲ್ಲಿ ತೊಡಗಿಸಿಕೊಂಡು ಸುಸ್ಥಿರ ಮತ್ತು ನೆಮ್ಮದಿ ಬದುಕು ಕಟ್ಟಿಕೊಳ್ಳಬೇಕು,ಹಾಗೂ ಕೃಷಿಯ ವಾಸ್ತವ ಸಮಸ್ಯೆಗಳಿಗೆ ಪರಿಹಾರ ,ಕೃಷಿ ಚಟುವಟಿಕೆಗಳ ಕುರಿತು ವೈಜ್ಞಾನಿಕ ಮತ್ತು ಸಮಗ್ರ ಮಾಹಿತಿಯನ್ನು ನೀಡಲಾಗುವುದು. ನಮಸ್ಕಾರ ಗುಡ್ ಮೈಂಡ್ಸ್ ಯುಟ್ಯೂಬ್ ಚಾನಲ್ ಗೆ ಸ್ವಾಗತ ನಾನು ಶ್ವೇತಾ ಕಲಕಣಿ. ಭಾರತ ಕೃಷಿ ಪ್ರದಾನವಾದ ದೇಶ. ದೇಶದಲ್ಲಿ ಕೃಷಿಗೆ ಎಷ್ಟು ಪ್ರಾಮುಖ್ಯತೆ ಇದಿಯೋ, ಅಷ್ಟೆ ಪ್ರಾಮುಖ್ಯೆತೆ ದೇಸಿ ಹಸುಗಳಿಗೂ ಇದೆ. ಆದ್ರೆ ಇಂದಿನ ಕಾಲ...
ಪಾಳು ಭೂಮಿಯಲ್ಲೂ ಬೆಳೆಯಬಹುದು ಈ ಗೊಬ್ಬರದ ಗಿಡ!benefits of gliricidia plant!#gliricidia#farming#greenmenure
Переглядів 1,7 тис.Місяць тому
ನಮಸ್ಕಾರ ರೈತಬಾಂಧವರೆ ಗುಡ್ ಮೈಂಡ್ಸ್ ಯುಟ್ಯೂಬ್ ಚಾನಲ್ ಗೆ ಸ್ವಾಗತ ನಾನು ಶ್ವೇತಾ ಕಲಕಣಿ. ಈ ದಿನದ ವಿಡಿಯೋದಲ್ಲಿ ಗೊಬ್ಬರದ ಟೆನ್ಷ್ö್ನ ನ ಇಲ್ಲದೆ, ಪಾಳು ಭೂಮಿಯಲ್ಲೂ ಗೊಬ್ಬರನೀಡುವ ಗ್ಲಿರಿಸಿಡಿಯಾ ಗೊಬ್ಬರದ ಗಿಡವನ್ನ ಬೆಳೆಯುವುದರ ಕುರಿತಾದ ಸಂಪೂರ್ಣ ಮಾಹಿತಿ ತಿಳಿಯೋಣ. ಹೌದು ಏನಿದು ಗ್ಲಿರಿಸಿಡಿಯಾ? ಇದರಿದರಿಂದ ಹೇಗೆ ಕೃಷಿ ಭೂಮಿಗೆ ಗೊಬ್ಬರ ಸಿಗುತ್ತೆ? ಗ್ಲಿರಿಸಿಡಿಂಯಾ ಗಿಡದಿಂದ ದನಕರುಗಳಿಗೆ ಮೇವು ಸಿಗುತ್ತಾ? ಹಾಗಾದ್ರೆ ಗ್ಲಿರಿಸಿಡಿಯಾ ಗಿಡವನ್ನ ಹೇಗೆ ಬೆಳೆದರೆ ಸೂಕ್ತ? ಇದರ ಬೀಜಗ...
ರೌಂಡಪ್ ತಯಾರಿಸಿದ್ದು ಯಾಕೆ ಗೊತ್ತಾ?why Roundup was made?#Roundup#weed #agriculture#rounduphistory#viral
Переглядів 37 тис.Місяць тому
ರೌಂಡಪ್ ಎಂದರೇನು? ರೌಂಡಪ್ ಕೆಲಸವೇನು? ರೌಂಡಪ್ ಯಾವ ಕಾರಣಕ್ಕೆ ತಯಾರಿಸಸಿದ್ದು? ರೌಂಡಪ್ ನಿಂದ ಕಳೆನಾಶವಾಗುವುದಲ್ಲದೆ ಕೃಷಿಯಲ್ಲಿ ಆಗುತ್ತಿರುವ ಸಮಸ್ಯೆಗಳು ಎಂತಹದ್ದು? ರೌಂಡಪ್ ನಿಂದ ಕ್ಯಾನ್ಸರ್ ಕಾರಕ ರೋಗಗಳು ಬರುತ್ತವಾ? ರೌಂಡಪ್ ನ ಇತಿಹಾಸವೇನು? ಯಾವಾಗ ತಯಾರಿಸಿದ್ರು? ಇದರಿಂದರಿAದ ರೈತರಿಗೆ ಅನುಕೂಲವಿದಿಯೇ? ರೌಂಡಪ್ ಭೂಮಿಗೆ ಹಾಕಿದರೆ ಮಣ್ಣಿಗೆ ಮತ್ತು ಮಣ್ಣಿನಲ್ಲಿರುವ ಸೂಕ್ಷಾö್ಮಣು ಜೀವಿಗಳಿಗೆ ಆಗುವ ತೊಂದರೆ ಎಂತಹದ್ದು? ರೌಂಡಪ್ ಕುರಿತಾದ ಸಂಪೂರ್ಣ ಮಾಹಿತಿ. What is Roundup?...
ಕಾಂಗ್ರೆಸ್ ಗಿಡವನ್ನ ನಿಯಂತ್ರಣ ಮಾಡುವ ವಿಧಾನ!How to control the Congress weed!#goodminds #congress #weed
Переглядів 56 тис.Місяць тому
ಮೊದಲನೆದಾಗಿ ಕಾಂಗ್ರೆಸ್ ಗಿಡ ಎಂದರೇನು? ಪಾರ್ಥೇನಿಯಮ್ ಗಿಡಗಳಿಗೆ ಕಾಂಗ್ರೆಸ್ ಎಂದು ಯಾಕೆ ಹೆಸರಿಟ್ಟರು? ಈ ಕಾಂಗ್ರೆಸ್ ಗಿಡ ಭಾರತಕ್ಕೆ ಹೇಗೆ ಬಂತು ಮೊದಲು ಎಲ್ಲಿತ್ತು? ಕೃಷಿ ರಂಗದಲ್ಲಿ ಆವರಿಸಿದ್ದು ಹೇಗೆ? ಒಟ್ಟಾರೆ ಕಾಂಗ್ರೆಸ್ ಗಿಡದ ಮಹತ್ವ ಮತ್ತು ಕೃಷಿ ರಂಗದಲ್ಲಿ ಅದರ ಉಪಯೋಗಗಳು ಏನಿವೆ? ಹಾಗೆ ಕಾಂಗ್ರೆಸ್ ಗಿಡವನ್ನ ನಿಯಂತ್ರಣ ಮಾಡುವುದುದು ಹೇಗೆ? ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ವಿಡಿಯೋಣ ಅಂತ್ಯದವರೆಗೂ ನೋಡಿ. First of all what is congress plant? Why Parthenium ...
ಸಿಮೆಂಟ್ ಬೆಳ್ಳುಳ್ಳಿ ನೋಡಿ ಗ್ರಾಹಕರು ಶಾಕ್!shocked to see cement garlic! #garlic #ಸಿಮೆಂಟ್_ಬೆಳ್ಳುಳ್ಳಿ
Переглядів 382Місяць тому
ಸಿಮೆಂಟ್ ನಿಂದಲೇ ಬೆಳ್ಳುಳ್ಳಿ ರೆಡಿ ಮಾಡಿ, ಅಸಲಿ ಬೆಳ್ಳುಳ್ಳಿಗಳ ಜೊತೆ ಗ್ರಾಹಕರ ಮನೆಗೆ ಕಳಿಸ್ತಾ ಇದ್ದ ಕರಾಳ ಸತ್ಯವೊಂದು ಬಯಲಾಗಿದೆ. ಹಾಗಾದ್ರೆ ಇಂತಹ ಕೆಲಸ ನಡೆದಿದ್ದು ಎಲ್ಲಿ ? ಯಾಕೆ ಹೇಗ್ ಮಾಡುದ್ರು? ಯಾರು ಇಂತಹ ಕೆಲಸಕ್ಕೆ ಕೈ ಹಾಕಿತ್ತು ಸಂಪರ‍್ಣ ಮಾಹಿತಿಯನ್ನು ನೋಡೋಣ ಅದಕ್ಕೂ ಮುಂಚೆ ಇದಲ್ಲದರ ಸಂಪರ‍್ಣ ಮಾಹಿತಿ A dark truth has been revealed that garlic was prepared from cement and delivered to the customer's house along with real garlic. So wh...
ಮಳೆ ಹೇಗೆ ಆಗುತ್ತೆ! ಹವಾಮಾನ ತಜ್ಞರಿಂದ ಮಾಹಿತಿ How will it rain! Information from meteorologists
Переглядів 729Місяць тому
ರೈತರು ಸಮಗ್ರ ಅಭಿವೃದ್ಧಿ ಹೊಂದಬೇಕು, ಯುವಕರು ಕೃಷಿಯಲ್ಲಿ ತೊಡಗಿಸಿಕೊಂಡು ಸುಸ್ಥಿರ ಮತ್ತು ನೆಮ್ಮದಿ ಬದುಕು ಕಟ್ಟಿಕೊಳ್ಳಬೇಕು,ಹಾಗೂ ಕೃಷಿಯ ವಾಸ್ತವ ಸಮಸ್ಯೆಗಳಿಗೆ ಪರಿಹಾರ ,ಕೃಷಿ ಚಟುವಟಿಕೆಗಳ ಕುರಿತು ವೈಜ್ಞಾನಿಕ ಮತ್ತು ಸಮಗ್ರ ಮಾಹಿತಿಯನ್ನು ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ನಮ UA-cam CHANNEL ನ SUBSCRIBE ಮಾಡಿ #GOODMINDS #farmer #organicagriculture #kannada #ಕೃಷಿ #ರೈತ
ಡಯಂಚಾ ಹಸಿರೆಲೆ ಗೊಬ್ಬರದ ಸಂಪೂರ್ಣ ಮಾಹಿತಿ!Complete information on Dhaincha Green Fertilizer! #ಡಯಂಚಾ
Переглядів 3,8 тис.2 місяці тому
ಕೃಷಿ ಭೂಮಿಗೆ ಸಾವಯವ ಕೃಷಿಯ ಮೂಲಕ ಗೊಬ್ಬರ ನೀಡಿದ್ರೆ ನಿಮ್ಮ ಕೃಷಿ ಭೂಮಿ ಸದಾ ಕಾಲ ಫಲವತ್ತಾಗಿರುತ್ತೆ. ಹಾಗೆ ವರ್ಷದಿಂದ ವರ್ಷಕ್ಕೆ ಹೆಚ್ಚು ಇಳುವರಿ ನೀಡುವುದ್ರಲ್ಲಿ ಯಾವುದೇ ಸಂದೇಹವೇ ಇಲ್ಲ. ಗೊಬ್ಬರ ತಯಾರಿಸಲು ನಾನಾ ರೀತಿಯ ಹಸಿರೆಲೆ ಗೊಬ್ಬರಗಳಿವೆ ಆದ್ರೆ ಅವುಗಳಿಂದ ಹೆಚ್ಚು ಪೋಷಕಾಂಶ ಹೊಂದಿದ್ದು ಮಾತ್ರ ಡಯಂಚಾ ಹಾಗಾದ್ರೆ ಡಯಂಚಾ ಹಸಿರೆಲೆ ಗೊಬ್ಬರ ಮಾಡುವುದು ಹೇಗೆ? ಇದರಲ್ಲಿ ಸಾರಜನಕ, ರಂಜಕ, ಪೋಟ್ಯಾಷ್ ಯಾವ ಪ್ರಮಾಣದಲ್ಲಿ ದೊರೆಯುತ್ತೆ ಈ ಕುರಿತ ಸಂಪೂಣ್ ಮಾಹಿತಿ ಇಲ್ಲಿದೆ. If you...
ತೆಂಗು ಕಾಂಡ ಸೋರುವ ರೋಗಕ್ಕೆ ಇಲ್ಲಿದೆ ಮದ್ದು!coconut stemb bleeding in kannada! #ತೆಂಗು_ಕಾಂಡ #ತೆಂಗು
Переглядів 1,1 тис.2 місяці тому
ಇವತ್ತಿನ ವೀಡೊಯೋದಲ್ಲಿ ಯಾಕೆ ತೆಂಗು ಗಿಡದ ಕಾಂಡ ಸೋರಿ ಟೊಳ್ಳಾಗುತ್ತೆ? ರೈತರು ಮಾಡುವ ಯಾವ ತಪ್ಪಿನಿಂದ ಕಾಂಡದಲ್ಲಿ ರಸ ಸೋರಲು ಶುರು ಮಾಡುತ್ತೆ? ತೆಂಗು ಮರದ ಕಾಂಡದಲ್ಲಿ ರಸ ಸೋರುವ ಸಮಸ್ಯೆಯಿಂದ ಬೆಳೆಗೆ ಮತ್ತು ರೈತರಿಗೆ ಆಗುವ ನಷ್ಟ ಎಂತಹದ್ದು? ಈ ಸಮಸ್ಯೆ ತೆಂಗು ಗಿಡಕ್ಕೆ ಹೆಚ್ಚು ಯಾವ ತಿಂಗಳಲ್ಲಿ ಕಾಡುತ್ತೆ? ರೈತರು ಅಳವಡಿಸಿಕೊಳ್ಳಬೇಕಾದ ಮುನ್ನೇಚ್ಚಿರಿಕೆ ಕ್ರಮಗಳು ಯಾವವು? ಸಾವಯವ ಕೃಷಿಯಲ್ಲಿ ಕಾಂಡ ಸೋರುವ ಸಮಸಸ್ಯೆಯನ್ನ ನಿಯಂತ್ರಿಸುವುದು ಹೇಗೆ? ಈ ಕುರಿತಾದ ಸಂಪೂರ್ಣ ಮಾಹಿತಿ ತಿಳ...
ರೈತರಿಗೆ ಪ್ರವಾಹದ ಬಗ್ಗೆ exclusive ಮಾಹಿತಿ|Exclusive information about floods for farmers #floods
Переглядів 2692 місяці тому
ರೈತರಿಗೆ ಪ್ರವಾಹದ ಬಗ್ಗೆ exclusive ಮಾಹಿತಿ|Exclusive information about floods for farmers #floods
ಪ್ರವಾಹದಲ್ಲಿ ಬೆಳೆ ಉಳಿಸುವುದುಹೇಗೆHow to save crop in flood #flood #gkvk #ಕೃಷಿಮಾರುಕಟ್ಟೆಈರುಳ್ಳಿಬೆಲೆಗಳು
Переглядів 4402 місяці тому
ಪ್ರವಾಹದಲ್ಲಿ ಬೆಳೆ ಉಳಿಸುವುದುಹೇಗೆHow to save crop in flood #flood #gkvk #ಕೃಷಿಮಾರುಕಟ್ಟೆಈರುಳ್ಳಿಬೆಲೆಗಳು
ಕೃಷಿಯಲ್ಲಿ ಹುಳಿ ಮಜ್ಜಿಗೆ ಉಪಯೋಗ!ಕೀಟನಾಶಕ!The use of sour buttermilk in agriculture!#ಹುಳಿ ಮಜ್ಜಿಗೆ
Переглядів 69 тис.2 місяці тому
ಕೃಷಿಯಲ್ಲಿ ಹುಳಿ ಮಜ್ಜಿಗೆ ಉಪಯೋಗ!ಕೀಟನಾಶಕ!The use of sour buttermilk in agriculture!#ಹುಳಿ ಮಜ್ಜಿಗೆ
ಬೇರಿಗೆ ಮೈಕೋರೈಜಾ ಶೀಲಿಂದ್ರ ನೀರು ಗೊಬ್ಬರ ಹೇಗೆ ಒದಗಿಸುತ್ತೆ?How does mycorrhiza provide water to the root?
Переглядів 1,8 тис.2 місяці тому
ಬೇರಿಗೆ ಮೈಕೋರೈಜಾ ಶೀಲಿಂದ್ರ ನೀರು ಗೊಬ್ಬರ ಹೇಗೆ ಒದಗಿಸುತ್ತೆ?How does mycorrhiza provide water to the root?
ಅಡಿಕೆ ಗಿಡಕ್ಕೆ ಸುಣ್ಣ ಹಚ್ಚುವುದುಯಾಕೆ? ವೈಜ್ಞಾನಿಕ ಮಾಹಿತಿBenefits of liming a areca plant #ಸುಣ್ಣ #ಅಡಿಕೆ
Переглядів 1,3 тис.4 місяці тому
ಅಡಿಕೆ ಗಿಡಕ್ಕೆ ಸುಣ್ಣ ಹಚ್ಚುವುದುಯಾಕೆ? ವೈಜ್ಞಾನಿಕ ಮಾಹಿತಿBenefits of liming a areca plant #ಸುಣ್ಣ #ಅಡಿಕೆ
ಮೀನಿನ ಗೊಬ್ಬರ ತಯಾರಿಸುವ ವಿಧಾನ! How to make Fish amino acid!#fishaminoaci #ಮೀನಿನಗೊಬ್ಬರ
Переглядів 38 тис.5 місяців тому
ಮೀನಿನ ಗೊಬ್ಬರ ತಯಾರಿಸುವ ವಿಧಾನ! How to make Fish amino acid!#fishaminoaci #ಮೀನಿನಗೊಬ್ಬರ
ಶೇಂಗಾ ಹಿಂಡಿಯಲ್ಲಿ ಎಷ್ಟೆಲ್ಲ ಪೋಷಕಾಂಶಗಳಿವೆ|There are so many nutrients in groundnut cake#groundnut cake
Переглядів 4,5 тис.5 місяців тому
ಶೇಂಗಾ ಹಿಂಡಿಯಲ್ಲಿ ಎಷ್ಟೆಲ್ಲ ಪೋಷಕಾಂಶಗಳಿವೆ|There are so many nutrients in groundnut cake#groundnut cake
ಸೆಣಬಿನ ಹಸಿರೆಲೆ ಗೊಬ್ಬ Green manure from jute #ಸೆಣಬು #greenmenure
Переглядів 7 тис.5 місяців тому
ಸೆಣಬಿನ ಹಸಿರೆಲೆ ಗೊಬ್ಬ Green manure from jute #ಸೆಣಬು #greenmenure
ಸಂಕಷ್ಟದಲ್ಲಿದ್ದ ದನ ಕರುಗಳ ಹಸಿವು ನೀಗಿಸಿದ ವಿನೋದ್ ರಾಜ್|#vinodraj
Переглядів 4125 місяців тому
ಸಂಕಷ್ಟದಲ್ಲಿದ್ದ ದನ ಕರುಗಳ ಹಸಿವು ನೀಗಿಸಿದ ವಿನೋದ್ ರಾಜ್|#vinodraj
ಎಕ್ಕ ಗಿಡದ ಕಳೆ,ಕೀಟ ನಾಶಕ ತಯಾರಿಸುವ ವಿಧಾನ|How to make calotropins plant weed and insecticide #ಎಕ್ಕ ಗಿಡ
Переглядів 76 тис.5 місяців тому
ಎಕ್ಕ ಗಿಡದ ಕಳೆ,ಕೀಟ ನಾಶಕ ತಯಾರಿಸುವ ವಿಧಾನ|How to make calotropins plant weed and insecticide #ಎಕ್ಕ ಗಿಡ
ಗುಂಪು ಬಾಳೆಯ ಬಂಪರ್ ಇಳುವರಿ|Bumper yield of Group Banana|#banana #bananabread
Переглядів 13 тис.6 місяців тому
ಗುಂಪು ಬಾಳೆಯ ಬಂಪರ್ ಇಳುವರಿ|Bumper yield of Group Banana|#banana #bananabread
ಪ್ರಧಾನಮಂತ್ರಿ ಕಿಸಾನ್ ಯೋಜನೆಯ ಸಂಪೂರ್ಣ ಮಾಹಿತಿ|PM kisan scheme complete information #kisansammanyojana #1
Переглядів 3526 місяців тому
ಪ್ರಧಾನಮಂತ್ರಿ ಕಿಸಾನ್ ಯೋಜನೆಯ ಸಂಪೂರ್ಣ ಮಾಹಿತಿ|PM kisan scheme complete information #kisansammanyojana #1
ಬೇಸಿಗೆಯಲ್ಲಿ ಭೂತಾಯಿಗೆ ತ್ಯಾಜ್ಯದ ಹೊದಿಕೆ|Waste cover forSoil in summer #soil
Переглядів 1,2 тис.6 місяців тому
ಬೇಸಿಗೆಯಲ್ಲಿ ಭೂತಾಯಿಗೆ ತ್ಯಾಜ್ಯದ ಹೊದಿಕೆ|Waste cover forSoil in summer #soil
ರೈತರಿಗೆ ದುಡ್ಡಿನ ಸಮಸ್ಯೆ ಬರಬಾರದಾ?#moneymanagement problem
Переглядів 9706 місяців тому
ರೈತರಿಗೆ ದುಡ್ಡಿನ ಸಮಸ್ಯೆ ಬರಬಾರದಾ?#moneymanagement problem
ಮಿಶ್ರಬೆಳೆ ಕೃಷಿ ಇಂದ ನಿಮ್ಮ ಆದಾಯ ಹೆಚ್ಚಿಸಿ |Increase your income with multi crop farming #ಮಿಶ್ರಬೆಳೆ
Переглядів 1,3 тис.6 місяців тому
ಮಿಶ್ರಬೆಳೆ ಕೃಷಿ ಇಂದ ನಿಮ್ಮ ಆದಾಯ ಹೆಚ್ಚಿಸಿ |Increase your income with multi crop farming #ಮಿಶ್ರಬೆಳೆ

КОМЕНТАРІ

  • @santoshkabbure3205
    @santoshkabbure3205 20 годин тому

    😁😁😁😁💐💐💐💐😢🌹🌹🌹🤦🏾‍♂️

  • @Vasanth602
    @Vasanth602 20 годин тому

    Dummi

  • @ashokagp3192
    @ashokagp3192 День тому

    ರಸಾಯನಿಕ ಬಂದಿದ್ದು 1950 ರಲ್ಲಿ ರಸಾಯನಿಕ ಒಂದನ್ನೇ ಬಳಸಿದರೆ ಭೂಮಿ ಹಾಳಾಗುತ್ತದೆ... ಸಾವಯವ ಜೈವಿಕ ರಸಾಯನಿಕ ಮೂರನ್ನು ಬಳಸಿ ಕೃಷಿ ಮಾಡಿದರೆ ಮಾತ್ರ ಹೆಚ್ಚಿನ ಪಸಲು ತೆಗೆಯಲು ಸಾಧ್ಯ ಸಾವಯವ ಅಂದರೆ ಕೊಟ್ಟಿಗೆ ಗೊಬ್ಬರ ಕೃಷಿ ತ್ಯಾಜ್ಯ ಹಸಿರೇಲೆ..ಈ ಸಾವಯವ ಇದ್ದರೆ ಮಾತ್ರ ಜೈವಿಕ ಜೀವಾಣು ಬೆಳೆಯುತ್ತವೆ ಜೀವಾನುಗಳು ಇದ್ದರೆ ಮಾತ್ರ ಭೂಮಿ ಪಾಲವತ್ತಾಗೋದು ಆಗ ಸ್ವಲ್ಪ ರಸಾಯನಿಕ ಬಳಸಿದರೆ ತೊಂದರೆ ಇಲ್ಲ ಬರೀ ಸಾವಾಯವದಲ್ಲಿ ಕೃಷಿ ಮಾಡೋದು ಲಾಭ ದಾಯಕ ಅಲ್ಲ ನಿಮಗೆ ಕೃಷಿ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ..ಚೆನ್ನಾಗಿ ತಿಳಿದು ವಿಡಿಯೋ ಮಾಡು ತಾಯಿ

  • @prakashbhat-zn4me
    @prakashbhat-zn4me День тому

    50 varshada hinde krushi bhoomi jasti ittu aadru tinno annakke pardadtidru

  • @nagarajubj4715
    @nagarajubj4715 День тому

    ಲೇ ವಣುಕ್ಲಿ ಏನ್ ಕೃಷಿ ಮಾಡಿ ಅನುಭವ ಇರೋತರ ಮಾತಾಡ್ತಳೆ.

  • @praveenpraveen7764
    @praveenpraveen7764 День тому

    ಎಲ್ಲಾನೂ ಇವರೇ ಹೇಳುತ್ತಾರೆ ಸಾವಯವ ಕೃಷಿ ಮಾಡಿ ಅಂತ ಹೇಳುವರು ಇ ಸೇವೆ ಇವರೇ ಕೆಮಿಕಲ್ ಮಾಡಿ ಹೇಳುವರು ಇ ಸುಳೀ ಮಕ್ಳು ನಂಬುವುದು ಯಾವುದನ್ನು ಮಾರಾಯ್ರೆ

  • @Kbboraiah-ef2rp
    @Kbboraiah-ef2rp День тому

    ಅಮ್ಮ ತಾಯಿ ಆರ್ಗಾನಿಕ್ ಕೃಷಿ ಒಳ್ಳೆಯದು ತಾಯಿ ಕೆಮಿಕಲ್ ವಿಡಿಯೋ ವಿಷ ಯೂನಿಸಬಾರದು

  • @thumbsupkannada6137
    @thumbsupkannada6137 День тому

    ದೇಶ ದಿವಾಳಿ ಆಗೋದಲ್ಲಾ ಬಂಡವಾಳಶಾಹಿಗಳು ದಿವಾಳಿ ಆಗ್ತಾರೆ ಅವ್ರು ಈ ಮಾತುಗಳನ್ನ ಆಡೋದು ದೇಶ ದಿವಾಳಿ ಆಗುತ್ತೆ ಅಂತಾ!....

  • @83528
    @83528 День тому

    mekke jola beledamele 1500 ku tagolalla maximum andre 2000 ke hogutte ..beleyoke madida karchu sigalla ondondu baari ...

  • @PlantDoctorDr.VasanthKumar
    @PlantDoctorDr.VasanthKumar 2 дні тому

    ನೀವು ಮಾತಾಡುವಷ್ಟು ಕೃಷಿ ಸುಲಭವಾಗಿದ್ರೆ ಎಷ್ಟೊಂದು ಚೆನ್ನಾಗಿರ್ತಿತ್ತು? ನಿಮ್ಮ ವಿಡಿಯೋ ನೋಡಿ ಎಷ್ಟು ಜನ ಯಶಸ್ಸು ಕಂಡಿದ್ದಾರೆ ದಯವಿಟ್ಟು ಅವರ ವಿಳಾಸ ಕೊಡಿ. ನಾವೂಕೂಡ ಕಣ್ಣಾರೆ ನೋಡೋಣ.

  • @HarishkgKotewodruHarishkgkotew

    👌👌💐🚩

  • @parashuramnayaka-volge
    @parashuramnayaka-volge 2 дні тому

    Akka namm voice super

  • @govindappaye2191
    @govindappaye2191 2 дні тому

    😂ಕುಮಾರಸ್ವಾಮಿ ನಿನ್ನ ಯಾವುದೇ ತಂತ್ರ ನಡುವುದಿಲ್ಲ ಯೋಗೇಶ್ ಈ ಸಾರಿ ಗೆದ್ದೇ ಗೆಳ್ತಾನೆ.

  • @Kumarswami-q1t
    @Kumarswami-q1t 3 дні тому

    Seeds ಹೆಲ್ಲಿ ಸಿಗುತ್ತೆ ತೆಳ್ಸಿ

  • @jagadeeshv9372
    @jagadeeshv9372 3 дні тому

    Good information madam.

  • @laxmanbenakatti9368
    @laxmanbenakatti9368 5 днів тому

    De composer mix madbahuda

  • @sundarmpkkandaswamy8483
    @sundarmpkkandaswamy8483 7 днів тому

    Very poor explanation. Not practical for implementing it. But present situation what you sed is true.

  • @ashokagp3192
    @ashokagp3192 7 днів тому

    ಶಬ್ದ ಇಲ್ಲ ಬರೀ ಕತೆ ಹೇಳ್ತಿಯ ಅಷ್ಟೆ

  • @shambannamarali9920
    @shambannamarali9920 7 днів тому

    Supar

  • @chandrashekaranaranapura9300
    @chandrashekaranaranapura9300 7 днів тому

    ಕೇಶಾಕರ್ಷಕ ಶಕ್ತಿಯ ಬಗ್ಗೆ ಜ್ಞಾನ ಸಾಲದು. ವಿಷಯ ನಿರೂಪಣೆ ಚನ್ನಾಗಿದೆ. ನಿರೂಪಣೆ ಮಾಡುವಾಗ ಕೆಲವು ಸಿದ್ದವಿಷಯಗಳನ್ನು ಬಳಸಿಕೊಂಡಿದ್ದೀರಿ. ಪರವಾಗಲ್ಲ ವಿಚಾರ ಮುಟ್ಟಿಸುವ ಪ್ರಯತ್ನ ಮಾಡಿದ್ದೀರಿ. ಧನ್ಯವಾದಗಳು

  • @VasuGowdaKempegowda
    @VasuGowdaKempegowda 7 днів тому

    Olle mahiti sir

  • @cjothijothi5108
    @cjothijothi5108 7 днів тому

    Yes madm

  • @omkarbiradar3383
    @omkarbiradar3383 7 днів тому

    😂😂😂

  • @govindappaye2191
    @govindappaye2191 7 днів тому

    ನಿಜ ಮೇಡಂ ಈಗಾಗಲೇ ಅನೇಕ ವರ್ಷಗಳಿಂದ ನಾವುಗಳು ನಮ್ಮ ಬೂಮಿಗೆ ಹೆಚ್ಚಿಗೆ ರಾಸಾಯನಿಕ ಗೊಬ್ಬರ,ಕೀಟನಾಶಕ,ರೋಗನಾಶಕ ಸುರಿದು ಸುರಿದು ನಮ್ಮ ಬೂಮಿ ಈ ಗಾಗಲೇ ಸತ್ತೋಗಿ ಆಗಿಹೋಗಿದೆ. ಕೆಲವು ವಿದ್ಯಾವಂತ ರೈತರು ಈಗೀಗ ಮುಂದೆ ಬಂದು ಸಾವಯವ ಕೃಷಿ ಬಗ್ಗೆ ಹೆಚ್ಚು ಗಮನ ಕೊಡುತ್ತಿರುವುದು ಸಂತೋಷದ ಸಂಗತಿ...😢

  • @GajendraP-t9s
    @GajendraP-t9s 7 днів тому

    ನೀನು ಒಗಿ ಮಾಡಿದಿಯ ತೂ ತೂ.. ನಿಮ್ಮ ಜನಮ್ಮಕ ನಾಚಿಕೆ ಪಡಬೇಕು ಏನು ಮಾಹಿತಿ ಇದೆ ಅಂತಾ ಈ ವಿಡಿಯೋ ಮಾಡಿದ್ದೀಯ

  • @prabhakarv4193
    @prabhakarv4193 7 днів тому

    Very nice and informative. Thank you

  • @sagarparasannavar1034
    @sagarparasannavar1034 7 днів тому

    Good information

  • @nagarajubj4715
    @nagarajubj4715 8 днів тому

    ಇವಳೇನ್ ಮಾಡಿ ನೋಡಿರ ತರ ಹೇಳ್ತಳೆ.

  • @ekadanta-eg4mr
    @ekadanta-eg4mr 10 днів тому

    ಅದೆಲ್ಲಾ ಸರಿ. ಈ ಯುಟ್ಯೂಬ್ ಚಾನೆಲ್ ಗೆ ಬಂದ ಟೀಕೆ ಟಿಪ್ಪಣಿಗಳನ್ನು ಓದಿದರೆ ಪ್ರತಿಕ್ರಿಯೆ ನಿರಾಶಾದಾಯಕ ಕಾಣುತ್ತಿದೆ. ಯಾಕೆಂದ್ರೆ ವಿಡಿಯೋ ನೋಡಿದವರು ಕೇಳಿದ ಹೆಚ್ಚಿನ ಪ್ರಶ್ನೆಗಳಿಗೆ ಉತ್ತರವಿಲ್ಲ. ಹಾಗಿದ್ದಮೇಲೆ ಈ ವಿಡಿಯೋದ ಉಪಯೋಗವೇನು ?

    • @GoodMinds1
      @GoodMinds1 7 днів тому

      ಸಂಪೂರ್ಣ ವಿಡಿಯೋ ನೋಡಿದ್ರೆ ನಿಮಗೆ ಮಾಹಿತಿ ಅರ್ಥ ಆಗುತ್ತೆ ಸರ್

  • @SubhasjinnurJinnur
    @SubhasjinnurJinnur 11 днів тому

    Innobar nindane madudralli kaala kaledul sadane emba ràkta hareyutte

  • @rameshraam5862
    @rameshraam5862 12 днів тому

    ಮೇಡಂ ನಮ್ಮ ಹೊಲದಲ್ಲಿ ಇವಾಗ ಮೆಕ್ಕೆಜೋಳ ರಾಶಿ ಮಾಡಿದ್ದೇವೆ ಅದು ಅಂದಾಜು ಎರಡು ನೂರು ಕ್ವಿಂಟಲ್ ಆಗುತ್ತದೆ ಇದನ್ನು ಇದನ್ನು ಖರೀದಿ ಮಾಡಲು ಯಾವುದೇ ರೀತಿಯ ವ್ಯಾಪಾರಸ್ಥರು ಬರುತ್ತಿಲ್ಲ ಬಂದರು ಸಹ ಕೇವಲ 2,000 ರೂಪಾಯಿಗಳಿಗೆ ಮಾತ್ರ ಕೇಳಿ ಹೋಗುತ್ತಿದ್ದಾರೆ ದಯವಿಟ್ಟು ಈ ಬಂಗಾರದ ಬೆಲೆಗೆ ಖರೀದಿಸುವ ಯಾರಾದರೂ ವ್ಯಾಪಾರಸ್ಥರು ಇದ್ದರೆ ಅವರನ್ನು ಗುರುತಿಸಿ ಕೊಡಿ ನಿಮಗೆ ಪುಣ್ಯ ಬರುತ್ತದೆ

  • @deadskgamer9588
    @deadskgamer9588 13 днів тому

    Mounsanto ಅನ್ನುವ ಕಂಪನಿಯವರು ಈ ರೌಂಡ್ ಅಪ್ ಅನ್ನು 1901 ರಲ್ಲಿ ಕಂಡುಹಿಡಿದದ್ದು , ಯಾವ ಯುದ್ಧಕ್ಕೂ ಸಹಾಯವಾಗಲಿ ಅಂತ ಅಲ್ಲ ರೈತರಿಗೆ ಸಹಾಯವಾಗಲಿ ಅಂತಾನೆ ಇದನ್ನು ಕಂಡುಹಿಡಿದದ್ದು, ಆದರೆ ಇದನ್ನು ಉಪಯೋಗಿಸುವಾಗ ಎಚ್ಚರಿಕೆ ವಹಿಸಬೇಕು ಏಕೆಂದರೆ ಮನುಷ್ಯರ ಆರೋಗ್ಯ ಸಮಸ್ಯೆಗಳು ಬರುವ ಸಂಭವ ಇದೆ , ಅದನ್ನು ಬಿಟ್ಟು ಈ ರೀತಿ ಸುಳ್ಳು ಸುಳ್ಳು ಪ್ರಚಾರ ಮಾಡಬಾರದು

    • @GoodMinds1
      @GoodMinds1 7 днів тому

      ಧನ್ಯವಾದ ಸರ್

  • @anandpatil1744
    @anandpatil1744 13 днів тому

    ಬರಿ ಓಳು

    • @GoodMinds1
      @GoodMinds1 7 днів тому

      ಧನ್ಯವಾದ ಸರ್

  • @anupbythnal8898
    @anupbythnal8898 14 днів тому

    2300 ದರ ಇದೆ ಉತ್ಪಾದನ ವೆಚ್ಚ ಹೆಚ್ಚಿದೆ ಚೆನ್ನದ ಬೆಲೆ ಎಲಿಂದಾ ಎಲ್ಲಾ ಮಧ್ಯವರ್ತಿಗಳಿಗೆ ಲಾಭ

  • @artistprasadshaivas0177
    @artistprasadshaivas0177 16 днів тому

    Good job 👍 help aglli

    • @GoodMinds1
      @GoodMinds1 7 днів тому

      ಧನ್ಯವಾದ ಸರ್

  • @yogeshabm9637
    @yogeshabm9637 17 днів тому

    ಸರ್ ಹೇಳಿ ಪ್ಲಸ್

    • @GoodMinds1
      @GoodMinds1 15 днів тому

      ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಹೋಗಿ ಕೇಳಿ , ಅವರು ನಿಮಗೆ ಬೇಕಾದ ಬೀಜ ಮತ್ತು ಹೇಗೆ ಬೆಳೀಬೇಕು ಅನ್ನೋ ಮಾಹಿತಿ ಕೊಡ್ತಾರೆ

  • @yogeshabm9637
    @yogeshabm9637 17 днів тому

    ಬೀಜ ಎಲ್ಲಿ ಸೀಗುತ್ತೆ ಹೇಳಿ ಪ್ಲಸ್

    • @GoodMinds1
      @GoodMinds1 7 днів тому

      ಸಾವಯವ ಮಳಿಗೆಳಲ್ಲಿ ವಿಚಾರಿಸಿ ಅಥವಾ ಕೃಷಿ ಕೇಂದ್ರಕ್ಕೆ ಒಮ್ಮೆ ಭೇಟಿ ಕೊಟ್ಟು ಬೀಜಗಳ ಬಗ್ಗೆ ವಿಚಾರಿಸಿ.

  • @yogeshabm9637
    @yogeshabm9637 17 днів тому

    👍👍👍👍

  • @madhusagarಸಿಂಗರ್
    @madhusagarಸಿಂಗರ್ 18 днів тому

    $22/kg ಏನು ಚಿನ್ನದಂತ ಬೆಲೆನೋ ಪಾಪ ರೈತನ ಕಷ್ಟ ರೈತನಿಗೆ ಗೊತ್ತು

  • @chandragowda4301
    @chandragowda4301 18 днів тому

    super information

    • @GoodMinds1
      @GoodMinds1 7 днів тому

      ಧನ್ಯವಾದ ಸರ್

  • @irayyamudhol5159
    @irayyamudhol5159 18 днів тому

    Javala bhumi nadeutte sir

  • @govindarajur4323
    @govindarajur4323 18 днів тому

    Dayancha availableinherehallyk.v.k

  • @sureshraj6578
    @sureshraj6578 19 днів тому

    👌👌👌👌🙋🙋🙋

  • @khadarappu9826
    @khadarappu9826 19 днів тому

    ಹೇಳೋಕೆ ಅಷ್ಟೇ ಇನ್ನು ಮೆಕ್ಕೆಜೋಳ ಬೆಲೆ ಕೇವಲ ರೂ 2300/- ದಿಂದ 2400/- ವರೆಗೆ ಇದೆ

  • @rangaswamykariyappa3114
    @rangaswamykariyappa3114 19 днів тому

    ಮೆಕ್ಕೆ ಜೋಳ ಹೆಚ್ಚು ನೀರು ಬೇಕು ಹುಟ್ಟುವಾಗಲೇ ರೋಗ ಭೂಮಿ ಸರ್ವನಾಶ ಮಾಡಲು ಇದು ಸುಲಭ ದಾರಿ ರೈತರ ಬಾಳು ಹಾಳು ಮಾಡುವ ಅತ್ಯಂತ ಸುಗಮ ದಾರಿ

    • @GoodMinds1
      @GoodMinds1 7 днів тому

      ಸಂಪೂರ್ಣ ವಿಡಿಯೋ ನೋಡಿದ್ರೆ ನಿಮಗೆ ಮಾಹಿತಿ ಅರ್ಥ ಆಗುತ್ತೆ ಸರ್

  • @venkteshrkatageri6605
    @venkteshrkatageri6605 20 днів тому

    ಒಳ್ಳೆಯ ಮಾಹಿತಿ ಧನ್ಯವಾದಗಳು ನಮ್ಮ ಭಾಗದಲ್ಲಿ ಬಹಳ ವರ್ಷಗಳಿಂದ ಗೊಂಜಾಳ ಬೆಳೆಯುತ್ತಿದ್ದೆವೆ. ಗೊಂಜಾಳ ಬೆಳೆದ ಭೂಮಿಯಲ್ಲಿ ಎಣ್ಣೆಕಾಳು, ದ್ವಿದಳ ಧಾನ್ಯ, ಅಥವಾ ಇರುಳ್ಳಿ ಬೆಳೆದು ಮತ್ತೆ ಗೊಂಜಾಳ ಬೆಳೆಯ ಹೆಚ್ಚಿನ ಇಳುವರಿ ಖಂಡಿತ ಪಡೆಯಬಹುದು ಇನ್ನು ಸರ್ಕಾರ ಸ್ಥಿರ ಮತ್ತು ಒಳ್ಳೆಯ ಧಾರಣಿ ಕೊಟ್ಟರೆ ನಮ್ಮ ರೈತರು ಇನ್ನೂ ಹೆಚ್ಚಿನ ಪ್ರಮಾಣ ಗೊಂಜಾಳ ಬೆಳೆಯಬಹುದು

    • @GoodMinds1
      @GoodMinds1 7 днів тому

      ಧನ್ಯವಾದ ಸರ್

  • @sangameshjakanur-qs2vl
    @sangameshjakanur-qs2vl 20 днів тому

    Olle rate kottare beleyabahudu .❤❤❤❤❤

  • @anandk200
    @anandk200 20 днів тому

    ರೈತರು ಯಾವ ಬೆಳೆಗೆ ಬೆಲೆ ಇದೆಯೋ ಅದನ್ನ ಆ ಬೆಳೆ ಬೆಳೆಯಲು ಬಿಡಿ

  • @bangali.parashuram6588
    @bangali.parashuram6588 20 днів тому

    ಸರ್ ಇವತು ರೇಟು 2000.. ಇದಿಯೇ ತಾಯಿ..02/10/24

    • @shivaa239
      @shivaa239 20 днів тому

      2000 ದಿಂದ 2500

    • @bangali.parashuram6588
      @bangali.parashuram6588 20 днів тому

      @@shivaa239 ಇಲ್ಲ ಗುರು 🙄🙄ನಮ್ಮ ವಿಲೇಜ್ ನಲ್ಲಿ 2000 ಕೆ thagoth edre 🙄🙄.. ನಿಜ್ವಾಗ್ಲೂ ನಾನೆ ಕೋಟೆ ಇವತು.. ವಿಜಯನಗರ.. ನಂದೀಪುರ ವಿಲೇಜ್. ತಾಲೂಕು.. HB ಹಳ್ಳಿ 🙄

  • @ManjunarhGm
    @ManjunarhGm 20 днів тому

    ತಾಯಿ ನೀನು ಹೇಳಿದಷ್ಟು ಸುಲಭ ಇಲ್ಲ್ ರೈತರ ಪಾಡು ಮದ್ಯಾವರ್ತಿಗಳೇ ಉದ್ದಾರ ಆಗೋದು ಪಕ್ಕಾ..