Sukruthi ಸುಕೃತಿ
Sukruthi ಸುಕೃತಿ
  • 399
  • 200 566
"Saffron Swords" - Manoshi Sinha Rawal | ಪರಿಚಯಿಸಿದವರು - ರವಿರಾಜ ಮಹಾಜನಕಟ್ಟಿ
"Saffron Swords(Centuries of Indic Resistance to Invaders)" - Manoshi Sinha Rawal | ಪರಿಚಯಿಸಿದವರು - ರವಿರಾಜ ಮಹಾಜನಕಟ್ಟಿ
Stories of invasions of India by foreign aggressors has been turned into a saga of defeat. The truth of the huge resistance from Indian heroes who fought and won numerous battles defending the land of Bharat has not been told. Saffron Swords puts together many unknown stories of the valiant resistance. Every inch of the motherland was fought for and protected. Hundreds and thousands of Indian warriors won battles and fought until their last breath defending the motherland. These warriors came from East to West, North to South. They were men and valorous women, drawn from all jatis, who fought against the invading hordes. There is Rampyari Gurjar who led a force of 40,000 women against Taimur, of Karnavati, the Queen from Garhwal who defeated the Mughal army in 1640. We learn of Shivdevi Tomar, the 16-year-old Jat Girl who killed 17 British Soldiers during the revolt of 1857 and of Kapaya Nayaka, the Telugu Chieftain who reconquered Warangal from the Delhi Sultanate. Stories which inspire, stories which have been buried. Indian History text books have hardly glorified these real warriors of the soil. A nation ignorant about its brave history, cannot rise up to craft a brave future. Saffron Swords, with 52 tales of valor, is a tribute to the unsung warriors of India, both men and women, from the last 1300 years.
#sukruthi #ಸುಕೃತಿ
Переглядів: 207

Відео

"ಬಾಳೊಂದು ಬಣ್ಣದ ಬುಗುರಿ" - ಕ.ವೆಂ.ನಾಗರಾಜ | ಪರಿಚಯಿಸಿದವರು - ಮಂಜುನಾಥ ಅಜ್ಜಂಪುರ
Переглядів 692 місяці тому
"ಬಾಳೊಂದು ಬಣ್ಣದ ಬುಗುರಿ" - ಕ.ವೆಂ.ನಾಗರಾಜ | ಪರಿಚಯಿಸಿದವರು - ಮಂಜುನಾಥ ಅಜ್ಜಂಪುರ ಕ.ವೆಂ.ನಾಗರಾಜರ ಆತ್ಮಕಥಾ ಸಂಕಲನವಿದು.ಅನೇಕ ತಿರುವುಗಳಿಂದ ಕೂಡಿದ ಅವರ ಬದುಕಿನ ಸ್ವಾರಸ್ಯಕರ ಪ್ರಸಂಗಗಳ ಸರಣಿ. ಸರಳುಗಳ ಹಿಂದಿನ ಕಥೆಗಳು, ಸರಳುಗಳಾಚೆಯ ಲೋಕದ ಕಥೆಗಳು ಹಾಗು ಸರಕಾರಿ ವ್ಯವಸ್ಥೆ-ಅವ್ಯವಸ್ಥೆಗಳ ಲೋಕ ಎಂಬ ಮೂರು ಭಾಗಗಳಿವೆ. 1975ರ ತುರ್ತು ಪರಿಸ್ಥಿತಿಯ ಸಂದರ್ಭದ ಘೋರ ಚಿತ್ರಣವು ನವಪೀಳಿಗೆಗೆ ಆಗುವುದು ನಿಶ್ಚಿತ. #sukruthi #ಸುಕೃತಿ
"ಹುಯೆನ್ ತ್ಸಾಂಗನ ಮಹಾಪಯಣ" - ರವಿ ಹಂಜ್ | ಪರಿಚಯಿಸಿದವರು - ಸುಮಂತ್.ಎಸ್
Переглядів 3493 місяці тому
"ಹುಯೆನ್ ತ್ಸಾಂಗನ ಮಹಾಪಯಣ" - ರವಿ ಹಂಜ್ | ಪರಿಚಯಿಸಿದವರು - ಸುಮಂತ್.ಎಸ್ 7ನೇ ಶತಮಾನದಲ್ಲಿ ಚೀನಾದ ಯಾತ್ರಿಕ 'ಹ್ಯೂಯೆನ್ ತ್ಸಾಂಗ್' 15 ಸಾವಿರ ಮೈಲುಗಳ ಪ್ರಯಾಣ ನಡೆಸಿ ಭಾರತ ತಲುಪಿದನು, ನಳಂದಾ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದನು. ಬೌದ್ಧ ಧರ್ಮದ ಬಗ್ಗೆ ಅಪಾರವಾದ ಆಸಕ್ತಿ ಮತ್ತು ಭಕ್ತಿ.ಹರ್ಷವರ್ಧನ ಮತ್ತು ಎರಡನೇ ಪುಲಕೇಶಿಯರ ಆಳ್ವಿಕೆಯ ಕಾಲದಲ್ಲಿ ಭಾರತದ ವಿವಿಧ ಪ್ರಾಂತ್ಯಗಳಲ್ಲಿ ಅಲೆದು ಭಾರತದ ಬಗ್ಗೆ ಅಪಾರ ಮಾಹಿತಿ ಕಲೆ ಹಾಕಿದನು. ಅವನ ಭಾರತದ ಪ್ರವಾಸದ ಕಥನವನ್ನು ಸವಿಸ್ತಾರವಾ...
"ನಾ ಹೇಗೆ ಹಿಂದುವಾದೆ ಡೇವಿಡ್ ಫ್ರಾಲಿ/ಮಂಗಳಾ ಭಟ್ | ಪರಿಚಯಿಸಿದವರು - ಡಾ.ಸಿ.ಜಿ.ರಾಘವೇಂದ್ರ ವೈಲಾಯ
Переглядів 3323 місяці тому
"ನಾ ಹೇಗೆ ಹಿಂದುವಾದೆ" - ಡೇವಿಡ್ ಫ್ರಾಲಿ/ಮಂಗಳಾ ಭಟ್ | ಪರಿಚಯಿಸಿದವರು - ಡಾ.ಸಿ.ಜಿ.ರಾಘವೇಂದ್ರ ವೈಲಾಯ ಈಗ ಹಿಂದೂಧರ್ಮದ ದೃಢೀಕರಣಕ್ಕೆ ತಮ್ಮನ್ನು ಮೀಸಲಾಗಿಸಿಕೊಂಡ ’ಬೌದ್ಧಿಕ ಕ್ಷತ್ರಿಯ’ರ ಆವಶ್ಯಕತೆ ತೀವ್ರವಾಗಿದೆ - ಎಂದು ಅನೇಕ ವರ್ಷಗಳಿಂದ ಪ್ರತಿಪಾದಿಸಿರುವುದಲ್ಲದೆ ಆ ದಿಶೆಯಲ್ಲಿ ಹಲವಾರು ಪ್ರಯತ್ನಗಳನ್ನೂ ನಡೆಸಿರುವ ಅಂತರರಾಷ್ಟ್ರೀಯ ಖ್ಯಾತಿಯ ವೇದವಿದ್ವಾಂಸ, ಡೇವಿಡ್ ಫ್ರಾಲಿ (ವಾಮದೇವಶಾಸ್ತ್ರಿ). ಸತ್ಯದ ಅಮರತೆಯ ಪರಂಪರೆಯನ್ನು ಸೂಚಿಸುವ ಸನಾತನಧರ್ಮದ ಆಧುನಿಕ ಹೆಸರು ಹಿಂದೂಧರ್ಮ...
"ಶ್ರೀರಾಮ ಪರೀಕ್ಷಣಂ" - ಡಿ.ವಿ.ಗುಂಡಪ್ಪ | ಪರಿಚಯಿಸಿದವರು - ಪು ರವಿವರ್ಮ
Переглядів 9674 місяці тому
"ಶ್ರೀರಾಮ ಪರೀಕ್ಷಣಂ" - ಡಿ.ವಿ.ಗುಂಡಪ್ಪ | ಪರಿಚಯಿಸಿದವರು - ಪು ರವಿವರ್ಮ ‘ಶ್ರೀರಾಮ ಪರೀಕ್ಷಣಂ’ ಡಿ.ವಿ.ಜಿ ಅವರು ಶ್ರೀರಾಮನ ಕುರಿತು ಬರೆದ ಮಹಾಕಾವ್ಯ. ಶ್ರೀರಾಮನು ಪುರಾಣ ಪುರುಷನಾದರೂ ಮನುಷ್ಯಲೋಕದಿಂದ ಹೊರಗಿರುವವನಲ್ಲ. ಆತನು ಕೂಡ ವಿಚಾರ ಮಾಡಿದ್ದಾನೆ, ಸಾಧನೆ ಮಾಡಿದ್ದಾನೆ, ಮತ್ತು ಕತ್ತಲೆಯಿಂದ ಬೆಳಕಿಗೆ ಬಂದಿದ್ದಾನೆ. ಅಹಲ್ಯ, ವಾಲಿ, ಸೀತೆ ಮೊದಲಾದ ಪಾತ್ರಗಳು ಶ್ರೀರಾಮನು ನಡೆಸಿದ ಸಾಧನೆಯಲ್ಲಿ ಕ್ರಮಶಃ ಬರುವ ಮೆಟ್ಟಿಲುಗಳು, ಪಾಪ ವೃತ್ತಾಂತದಿಂದ ಮನಃಪರಿತಾಪ; ಆತ ತಾಪದಿಂದ ಧರ್ಮ ವ...
"'ಶ್ರೀರಾಮ' ಸರಣಿಯ ಸಮಾರೋಪ ನುಡಿಗಳು" - ಸೂರ್ಯಪ್ರಕಾಶ್ ಪಂಡಿತ್
Переглядів 1757 місяців тому
"'ಶ್ರೀರಾಮ' ಸರಣಿಯ ಸಮಾರೋಪ ನುಡಿಗಳು" - ಸೂರ್ಯಪ್ರಕಾಶ್ ಪಂಡಿತ್ (ಸಂಸ್ಕೃತಿ ಚಿಂತಕರು- ಲೇಖಕರು ಹಾಗು ಪತ್ರಕರ್ತರು, ಬೆಂಗಳೂರು) #sukruthi #ಸುಕೃತಿ #sabkeram #ಎಲ್ಲರರಾಮ #ramayan
"ಉತ್ತರಕಾಂಡ"- ಮಹರ್ಷಿ ವಾಲ್ಮೀಕಿ/ವಿದ್ವಾನ್ ಎನ್.ರಂಗನಾಥ ಶರ್ಮಾ | ಪರಿಚಯಿಸಿದವರು - ಕ್ಷಮಾ ನರಗುಂದ್
Переглядів 3137 місяців тому
"ಉತ್ತರಕಾಂಡ"- ಮಹರ್ಷಿ ವಾಲ್ಮೀಕಿ/ವಿದ್ವಾನ್ ಎನ್.ರಂಗನಾಥ ಶರ್ಮಾ | ಪರಿಚಯಿಸಿದವರು - ಕ್ಷಮಾ ನರಗುಂದ್ #ರಾಮಾಯಣ #ಸುಕೃತಿ #srirama #ramayana #sukruthi #SabkeRam #ಎಲ್ಲರರಾಮ #ಉತ್ತರಕಾಂಡ
"ಶ್ರೀರಾಮಾವತಾರ ಸಂಪೂರ್ಣವಾದಾಗ" - ಡಾ.ಕೆ.ಎಸ್.ನಾರಾಯಣಾಚಾರ್ಯ | ಪರಿಚಯಿಸಿದವರು - ಸುರೇಶ ಬಾಲಚಂದ್ರ
Переглядів 3827 місяців тому
"ಶ್ರೀರಾಮಾವತಾರ ಸಂಪೂರ್ಣವಾದಾಗ" - ಡಾ.ಕೆ.ಎಸ್.ನಾರಾಯಣಾಚಾರ್ಯ | ಪರಿಚಯಿಸಿದವರು - ಸುರೇಶ ಬಾಲಚಂದ್ರ #sukruthi #ಸುಕೃತಿ #sabkeram #ayodhya #ramayana #sriram #srirama
"ಯುದ್ಧಕಾಂಡ"- ಮಹರ್ಷಿ ವಾಲ್ಮೀಕಿ/ವಿದ್ವಾನ್ ಎನ್.ರಂಗನಾಥ ಶರ್ಮಾ | ಪರಿಚಯಿಸಿದವರು - ಟಿ.ಅನಂತಪದ್ಮನಾಭ ಶೆಣೈ
Переглядів 3817 місяців тому
"ಯುದ್ಧಕಾಂಡ(ಶ್ರೀರಾಮಾಯಣ)"- ಮಹರ್ಷಿ ವಾಲ್ಮೀಕಿ/ವಿದ್ವಾನ್ ಎನ್.ರಂಗನಾಥ ಶರ್ಮಾ | ಪರಿಚಯಿಸಿದವರು - ಟಿ.ಅನಂತಪದ್ಮನಾಭ ಶೆಣೈ #sukruthi #ಸುಕೃತಿ #sabkeram #ಎಲ್ಲರರಾಮ #ramayana #
"ದೀಕ್ಷೆ" - ನರೇಂದ್ರ ಕೋಹಲಿ /ಎಂ.ವಿ.ನಾಗರಾಜ ರಾವ್, ಡಾ ತಿಪ್ಪೇಸ್ವಾಮಿ | ಪರಿಚಯಿಸಿದವರು - ಶಾಂತಾ ನಾಗಮಂಗಲ
Переглядів 4047 місяців тому
"ದೀಕ್ಷೆ" - ನರೇಂದ್ರ ಕೋಹಲಿ /ಎಂ.ವಿ.ನಾಗರಾಜ ರಾವ್, ಡಾ ತಿಪ್ಪೇಸ್ವಾಮಿ | ಪರಿಚಯಿಸಿದವರು - ಶಾಂತಾ ನಾಗಮಂಗಲ
"ಸುಂದರಕಾಂಡ"- ಮಹರ್ಷಿ ವಾಲ್ಮೀಕಿ/ವಿದ್ವಾನ್ ಎನ್.ರಂಗನಾಥ ಶರ್ಮಾ | ಪರಿಚಯಿಸಿದವರು - ರಮಾ ಅಜೀತ್
Переглядів 4637 місяців тому
"ಸುಂದರಕಾಂಡ"- ಮಹರ್ಷಿ ವಾಲ್ಮೀಕಿ/ವಿದ್ವಾನ್ ಎನ್.ರಂಗನಾಥ ಶರ್ಮಾ | ಪರಿಚಯಿಸಿದವರು - ರಮಾ ಅಜೀತ್ #sukruthi #ಸುಕೃತಿ #sabkeram #ಎಲ್ಲರರಾಮ #ramayana
ಶ್ರೀಮದ್ವಾಲ್ಮೀಕಿರಾಮಾಯಣ- ಪಂಡಿತ ದೇವಶಿಖಾಮಣಿ ಅಳಸಿಂಗರಾಚಾರ್ಯ | ಪರಿಚಯಿಸಿದವರು - ಚೈತನ್ಯ ಮಜಲುಕೋಡಿ
Переглядів 1087 місяців тому
ಶ್ರೀಮದ್ವಾಲ್ಮೀಕಿರಾಮಾಯಣ- ಪಂಡಿತ ದೇವಶಿಖಾಮಣಿ ಅಳಸಿಂಗರಾಚಾರ್ಯ | ಪರಿಚಯಿಸಿದವರು - ಚೈತನ್ಯ ಮಜಲುಕೋಡಿ #sukruthi #ಸುಕೃತಿ #sabkeram #ayodhya #ಎಲ್ಲರರಾಮ
"ಕಿಷ್ಕಿಂದಾಕಾಂಡ"- ಮಹರ್ಷಿ ವಾಲ್ಮೀಕಿ/ವಿದ್ವಾನ್ ಎನ್.ರಂಗನಾಥ ಶರ್ಮಾ | ಪರಿಚಯಿಸಿದವರು - ಎನ್.ಎಸ್.ಗೋಪಾಲ್
Переглядів 3067 місяців тому
"ಕಿಷ್ಕಿಂದಾಕಾಂಡ"- ಮಹರ್ಷಿ ವಾಲ್ಮೀಕಿ/ವಿದ್ವಾನ್ ಎನ್.ರಂಗನಾಥ ಶರ್ಮಾ | ಪರಿಚಯಿಸಿದವರು - ಎನ್.ಎಸ್.ಗೋಪಾಲ್ #sukruthi #ಸುಕೃತಿ #sabkeram #ayodhya #sriram #ramayana
"ಅಹಲ್ಯೆ" - ಪು.ತಿ.ನರಸಿಂಹಾಚಾರ್ | ಪರಿಚಯಿಸಿದವರು - ಸಹನಾ ಚೇತನ್
Переглядів 4627 місяців тому
"ಅಹಲ್ಯೆ" - ಪು.ತಿ.ನರಸಿಂಹಾಚಾರ್ | ಪರಿಚಯಿಸಿದವರು - ಸಹನಾ ಚೇತನ್ #sukruthi #ಸುಕೃತಿ #ramakatha #ramayana #sabkeram
"ಅರಣ್ಯಕಾಂಡ"- ಮಹರ್ಷಿ ವಾಲ್ಮೀಕಿ /ವಿದ್ವಾನ್ ಎನ್.ರಂಗನಾಥ ಶರ್ಮಾ | ಪರಿಚಯಿಸಿದವರು - ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ
Переглядів 2867 місяців тому
"ಅರಣ್ಯಕಾಂಡ(ಶ್ರೀರಾಮಾಯಣ)"- ಮಹರ್ಷಿ ವಾಲ್ಮೀಕಿ /ವಿದ್ವಾನ್ ಎನ್.ರಂಗನಾಥ ಶರ್ಮಾ | ಪರಿಚಯಿಸಿದವರು - ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ #ರಾಮಾಯಣ #ಸುಕೃತಿ #srirama #sukruthi #SabkeRam #ಎಲ್ಲರರಾಮ #ramakatha
"ವಾಲ್ಮೀಕಿ ಕಂಡ ರಾಮಾಯಣ" - ಬನ್ನಂಜೆ ಗೋವಿಂದಾಚಾರ್ಯ | ಪರಿಚಯಿಸಿದವರು - ರವಿ ಭಟ್
Переглядів 5597 місяців тому
"ವಾಲ್ಮೀಕಿ ಕಂಡ ರಾಮಾಯಣ" - ಬನ್ನಂಜೆ ಗೋವಿಂದಾಚಾರ್ಯ | ಪರಿಚಯಿಸಿದವರು - ರವಿ ಭಟ್
"ಅಯೋಧ್ಯಾಕಾಂಡ" - ಮಹರ್ಷಿ ವಾಲ್ಮೀಕಿ / ಎನ್.ರಂಗನಾಥ ಶರ್ಮಾ | ಪರಿಚಯಿಸಿದವರು - ಕಜಂಪಾಡಿ ಸುಬ್ರಹ್ಮಣ್ಯ ಭಟ್
Переглядів 4217 місяців тому
"ಅಯೋಧ್ಯಾಕಾಂಡ" - ಮಹರ್ಷಿ ವಾಲ್ಮೀಕಿ / ಎನ್.ರಂಗನಾಥ ಶರ್ಮಾ | ಪರಿಚಯಿಸಿದವರು - ಕಜಂಪಾಡಿ ಸುಬ್ರಹ್ಮಣ್ಯ ಭಟ್
"ವಾಸ್ತವ ರಾಮಾಯಣ"-ಡಾ.ಪದ್ಮಾಕರವಿಷ್ಣು ವರ್ತಕ /ಹೇಮಂತರಾಜು ಕುಲ್ಕರ್ಣಿ | ಪರಿಚಯಿಸಿದವರು - ಕೃಷ್ಣಾನಂದ
Переглядів 1217 місяців тому
"ವಾಸ್ತವ ರಾಮಾಯಣ"-ಡಾ.ಪದ್ಮಾಕರವಿಷ್ಣು ವರ್ತಕ /ಹೇಮಂತರಾಜು ಕುಲ್ಕರ್ಣಿ | ಪರಿಚಯಿಸಿದವರು - ಕೃಷ್ಣಾನಂದ
"ಬಾಲಕಾಂಡ" - ಮಹರ್ಷಿ ವಾಲ್ಮೀಕಿ / ಎನ್.ರಂಗನಾಥ ಶರ್ಮಾ | ಪರಿಚಯಿಸಿದವರು - ಗೋಪಿ ಬಳ್ಳಾರಿ
Переглядів 3077 місяців тому
"ಬಾಲಕಾಂಡ" - ಮಹರ್ಷಿ ವಾಲ್ಮೀಕಿ / ಎನ್.ರಂಗನಾಥ ಶರ್ಮಾ | ಪರಿಚಯಿಸಿದವರು - ಗೋಪಿ ಬಳ್ಳಾರಿ
"ಶ್ರೀರಾಮಕಥಾಮಂಜರಿ"- ವಿದ್ವಾನ್ ಎನ್.ರಂಗನಾಥ ಶರ್ಮಾ | ಪರಿಚಯಿಸಿದವರು - ಚೈತನ್ಯ ಹೆಗಡೆ
Переглядів 2457 місяців тому
"ಶ್ರೀರಾಮಕಥಾಮಂಜರಿ"- ವಿದ್ವಾನ್ ಎನ್.ರಂಗನಾಥ ಶರ್ಮಾ | ಪರಿಚಯಿಸಿದವರು - ಚೈತನ್ಯ ಹೆಗಡೆ
"ಶ್ರೀರಾಮಾಯಣಂ"- ಮಹರ್ಷಿ ವಾಲ್ಮೀಕಿ | ಪರಿಚಯಿಸಿದವರು - ಡಾ.ಉಮಾ ಮಹೇಶ್ವರ.ನಾ
Переглядів 5257 місяців тому
"ಶ್ರೀರಾಮಾಯಣಂ"- ಮಹರ್ಷಿ ವಾಲ್ಮೀಕಿ | ಪರಿಚಯಿಸಿದವರು - ಡಾ.ಉಮಾ ಮಹೇಶ್ವರ.ನಾ
"Ram Janmabhoomi:The Inspiration for Hindu Resurgence"-Rashmi Samant | ಪರಿಚಯಿಸಿದವರು- ಸ್ಮಿತಾ.ಹೆಚ್.ಎಸ್
Переглядів 1337 місяців тому
"Ram Janmabhoomi:The Inspiration for Hindu Resurgence"-Rashmi Samant | ಪರಿಚಯಿಸಿದವರು- ಸ್ಮಿತಾ.ಹೆಚ್.ಎಸ್
"Ramjanmabhoomi: Lord Rama and Ramayana" -Arun Anand; Vinay Nalwa | ಪರಿಚಯಿಸಿದವರು - ಯಮುನಾ ನಾಗೇಂದ್ರ
Переглядів 4067 місяців тому
"Ramjanmabhoomi: Lord Rama and Ramayana" -Arun Anand; Vinay Nalwa | ಪರಿಚಯಿಸಿದವರು - ಯಮುನಾ ನಾಗೇಂದ್ರ
"ಮಂದಿರವಲ್ಲೇ ಕಟ್ಟಿದೆವು"- ರಮೇಶ್ ಕುಮಾರ್ ನಾಯಕ್ | ಪರಿಚಯಿಸಿದವರು - ಮಂಜುನಾಥ್ ಅಜ್ಜಂಪುರ
Переглядів 3827 місяців тому
"ಮಂದಿರವಲ್ಲೇ ಕಟ್ಟಿದೆವು"- ರಮೇಶ್ ಕುಮಾರ್ ನಾಯಕ್ | ಪರಿಚಯಿಸಿದವರು - ಮಂಜುನಾಥ್ ಅಜ್ಜಂಪುರ
"ಅನುಗ್ರಹ ಸಂದೇಶ"- ಪರಮಪೂಜ್ಯ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥರು
Переглядів 5407 місяців тому
"ಅನುಗ್ರಹ ಸಂದೇಶ"- ಪರಮಪೂಜ್ಯ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥರು
"ಸಂಕ್ಷಿಪ್ತ ವಾಲ್ಮೀಕಿ ರಾಮಾಯಣ"-ಡಾ. ಹೆಚ್.ರಾಮಚಂದ್ರ ಸ್ವಾಮಿ | ಪರಿಚಯಿಸಿದವರು - ಲೋಹಿತಾಶ್ವ ಕೇದಿಗ್ಗೆರೆ
Переглядів 2057 місяців тому
"ಸಂಕ್ಷಿಪ್ತ ವಾಲ್ಮೀಕಿ ರಾಮಾಯಣ"-ಡಾ. ಹೆಚ್.ರಾಮಚಂದ್ರ ಸ್ವಾಮಿ | ಪರಿಚಯಿಸಿದವರು - ಲೋಹಿತಾಶ್ವ ಕೇದಿಗ್ಗೆರೆ
"ಆದಿಕವಿ ವಾಲ್ಮೀಕಿಯ ಕಥನಶೈಲಿ"-ಎಲ್.ವಿ.ಶಾಂತಕುಮಾರಿ | ಪರಿಚಯಿಸಿದವರು - ಸುರೇಶ ನರಸಿಂಹ
Переглядів 5357 місяців тому
"ಆದಿಕವಿ ವಾಲ್ಮೀಕಿಯ ಕಥನಶೈಲಿ"-ಎಲ್.ವಿ.ಶಾಂತಕುಮಾರಿ | ಪರಿಚಯಿಸಿದವರು - ಸುರೇಶ ನರಸಿಂಹ
"Rama & Ayodhya"-Meenakshi Jain | ಪರಿಚಯಿಸಿದವರು - ರವಿರಾಜ್ ಮಹಾಜನಕಟ್ಟಿ
Переглядів 4637 місяців тому
"Rama & Ayodhya"-Meenakshi Jain | ಪರಿಚಯಿಸಿದವರು - ರವಿರಾಜ್ ಮಹಾಜನಕಟ್ಟಿ
"Ayodhya Case: Archaeological Evidences" -A.K.Sharma | ಪರಿಚಯಿಸಿದವರು - ಡಾ.ಅಶ್ವಿನಿ.ಹೆಚ್.ಆರ್
Переглядів 1,1 тис.7 місяців тому
"Ayodhya Case: Archaeological Evidences" -A.K.Sharma | ಪರಿಚಯಿಸಿದವರು - ಡಾ.ಅಶ್ವಿನಿ.ಹೆಚ್.ಆರ್
'ಕನ್ನಡ ಸಾಹಿತ್ಯ 2023' ವಿಶೇಷ ಸರಣಿಯ "ಸಮಾರೋಪ ನುಡಿಗಳು" -ಡಾ.ಗಜಾನನ ಶರ್ಮ
Переглядів 869 місяців тому
'ಕನ್ನಡ ಸಾಹಿತ್ಯ 2023' ವಿಶೇಷ ಸರಣಿಯ "ಸಮಾರೋಪ ನುಡಿಗಳು" -ಡಾ.ಗಜಾನನ ಶರ್ಮ