- 19
- 11 969
SUVARNAGIRI FILMS
India
Приєднався 5 вер 2024
ರಂಗಭೂಮಿ ಮತ್ತು ನಾನು
"ರಂಗಭೂಮಿ ಮತ್ತು ನಾನು" ಸಂಚಿಕೆಯಲ್ಲಿ ಡಾ.ಶಿವರಾಮ ಕಾರಂತರು ವೃತ್ತಿಪರ ರಂಗಭೂಮಿಯ ನಾಟಕ ಶಿರೋಮಣಿ ವರದಾಚಾರ್ಯರು ಮತ್ತು ನಾಟಕರತ್ನ ಗುಬ್ಬಿವೀರಣ್ಣನವರೊಂದಿಗಿನ ಸಂಪರ್ಕ, ಸಂಬಂದಗಳ ಬಗ್ಗೆ ಮಾತನಾಡುವುದರ ಜೊತೆಗೆ ವೃತ್ತಿಪರ ರಂಗಭೂಮಿ ಮತ್ತು ಕಲಾವಿದರ ಬಗ್ಗೆ ತಮಗೆ ಭ್ರಮನಿರಸನವಾದದ್ದನ್ನೂ ಹೇಳುತ್ತಾರೆ.
ರಂಗಭೂಮಿಯಲ್ಲಿ ತಾನು ಮಾಡಿದ ಪ್ರಯೋಗಗಳ ಬಗ್ಗೆ ಮಾತನಾಡುತ್ತಾ ಕಾರಂತರು ಕೈಲಾಸಂ ಮತ್ತು ಇತರ ಸಮಕಾಲೀನ ನಾಟಕಕಾರರೊಂದಿಗಿನ ತಮ್ಮ ಅನುಭವವನ್ನು ನೆನಪಿಸಿಕೊಳ್ಳುತ್ತಾರೆ.
----------------------------
ಶಿವರಾಮ ಕಾರಂತರ ಬಹುತೇಕ ಕಾದಂಬರಿಗಳನ್ನು ಓದಿ ಕಾರಂತರ ಬಗ್ಗೆ ಅಭಿಮಾನ ಬೆಳೆಸಿಕೊಂಡಿದ್ದ ಸದಾನಂದ ಸುವರ್ಣರು, ಕಾರಂತರ ಜೀವನೋತ್ಸಾಹ, ಜೀವನ ಪ್ರೀತಿ, ಪ್ರಯೋಗಶೀಲತೆ ಹಾಗೂ ವಿಶಿಷ್ಟತೆಗೆ ಮಾರುಹೊಗಿದ್ದರು. ಕಾರಂತರ ಆತ್ಮಕಥೆಯಾದ "ಹುಚ್ಚು ಮನಸ್ಸಿನ ಹತ್ತು ಮುಖಗಳು" ಆಧರಿಸಿ ಅವರು 1997-98ರಲ್ಲಿ ನಿರ್ಮಿಸಿ ನಿರ್ದೇಶಿಸಿದ ಸಾಕ್ಷ್ಯಚಿತ್ರ ಸರಣಿ "ಕಾರಂತ ದರ್ಶನ"ದ ಲಭ್ಯ ಸಂಚಿಕೆಗಳು - ಆಸಕ್ತರ ವೀಕ್ಷಣೆಗಾಗಿ
ರಂಗಭೂಮಿಯಲ್ಲಿ ತಾನು ಮಾಡಿದ ಪ್ರಯೋಗಗಳ ಬಗ್ಗೆ ಮಾತನಾಡುತ್ತಾ ಕಾರಂತರು ಕೈಲಾಸಂ ಮತ್ತು ಇತರ ಸಮಕಾಲೀನ ನಾಟಕಕಾರರೊಂದಿಗಿನ ತಮ್ಮ ಅನುಭವವನ್ನು ನೆನಪಿಸಿಕೊಳ್ಳುತ್ತಾರೆ.
----------------------------
ಶಿವರಾಮ ಕಾರಂತರ ಬಹುತೇಕ ಕಾದಂಬರಿಗಳನ್ನು ಓದಿ ಕಾರಂತರ ಬಗ್ಗೆ ಅಭಿಮಾನ ಬೆಳೆಸಿಕೊಂಡಿದ್ದ ಸದಾನಂದ ಸುವರ್ಣರು, ಕಾರಂತರ ಜೀವನೋತ್ಸಾಹ, ಜೀವನ ಪ್ರೀತಿ, ಪ್ರಯೋಗಶೀಲತೆ ಹಾಗೂ ವಿಶಿಷ್ಟತೆಗೆ ಮಾರುಹೊಗಿದ್ದರು. ಕಾರಂತರ ಆತ್ಮಕಥೆಯಾದ "ಹುಚ್ಚು ಮನಸ್ಸಿನ ಹತ್ತು ಮುಖಗಳು" ಆಧರಿಸಿ ಅವರು 1997-98ರಲ್ಲಿ ನಿರ್ಮಿಸಿ ನಿರ್ದೇಶಿಸಿದ ಸಾಕ್ಷ್ಯಚಿತ್ರ ಸರಣಿ "ಕಾರಂತ ದರ್ಶನ"ದ ಲಭ್ಯ ಸಂಚಿಕೆಗಳು - ಆಸಕ್ತರ ವೀಕ್ಷಣೆಗಾಗಿ
Переглядів: 3 333
Відео
ಶಿಕ್ಷಣ ಮತ್ತು ನಾನು
Переглядів 8 тис.21 годину тому
ಶಿವರಾಮ ಕಾರಂತರ ಬಹುತೇಕ ಕಾದಂಬರಿಗಳನ್ನು ಓದಿ ಕಾರಂತರ ಬಗ್ಗೆ ಅಭಿಮಾನ ಬೆಳೆಸಿಕೊಂಡಿದ್ದ ಸದಾನಂದ ಸುವರ್ಣರು, ಕಾರಂತರ ಜೀವನೋತ್ಸಾಹ, ಜೀವನ ಪ್ರೀತಿ, ಪ್ರಯೋಗಶೀಲತೆ ಹಾಗೂ ವಿಶಿಷ್ಟತೆಗೆ ಮಾರುಹೊಗಿದ್ದರು. ಕಾರಂತರ ಆತ್ಮಕಥೆಯಾದ "ಹುಚ್ಚು ಮನಸ್ಸಿನ ಹತ್ತು ಮುಖಗಳು" ಆಧರಿಸಿ ಅವರು 1997-98ರಲ್ಲಿ ನಿರ್ಮಿಸಿ ನಿರ್ದೇಶಿಸಿದ ಸಾಕ್ಷ್ಯಚಿತ್ರ ಸರಣಿ "ಕಾರಂತ ದರ್ಶನ"ದ ಲಭ್ಯ ಸಂಚಿಕೆಗಳು - ಆಸಕ್ತರ ವೀಕ್ಷಣೆಗಾಗಿ
ಸುವರ್ಣ ಸ್ಮರಣೆ_ಸಾ ದಯಾ - ವಿಜಯಕುಮಾರ್ ಕೊಡಿಯಾಲ್ ಬೈಲ್
Переглядів 131Місяць тому
ಸದಾನಂದ ಸುವರ್ಣರ ತುಳು ನಾಟಕಗಳು, Sa Daya on Sadanand Suvarna's contributions to Tulu Theatre in Mumbai
ಸುವರ್ಣ ಸ್ಮರಣೆ_ಲಕ್ಷ್ಮಣ್ ಕುಮಾರ್ ಮಲ್ಲೂರ್_ಜಗನ್ ಪವಾರ್ ಬೇಕಲ್
Переглядів 21Місяць тому
ಸುವರ್ಣ ಸ್ಮರಣೆ_ಲಕ್ಷ್ಮಣ್ ಕುಮಾರ್ ಮಲ್ಲೂರ್_ಜಗನ್ ಪವಾರ್ ಬೇಕಲ್
ಸುವರ್ಣ ಸ್ಮರಣೆ _ಎಂ ಎನ್ ಸ್ವಾಮಿ _ಡಾ ನರಸಿಂಹ ಮೂರ್ತಿ
Переглядів 38Місяць тому
ಸುವರ್ಣ ಸ್ಮರಣೆ _ಎಂ ಎನ್ ಸ್ವಾಮಿ _ಡಾ ನರಸಿಂಹ ಮೂರ್ತಿ
ಸುವರ್ಣ ಸ್ಮರಣೆ _ ಜಿ ಎಸ್ ಭಾಸ್ಕರ್ _ ಚಂದ್ರಹಾಸ್ ಉಳ್ಳಾಲ್
Переглядів 277Місяць тому
ಸುವರ್ಣ ಸ್ಮರಣೆ _ ಜಿ ಎಸ್ ಭಾಸ್ಕರ್ _ ಚಂದ್ರಹಾಸ್ ಉಳ್ಳಾಲ್
ಧನ್ಯವಾದಗಳು ಕಾರಂತರ ದರ್ಶನ ಭಾಗ್ಯಕ್ಕೆ ❤🙏
ಶಿವರಾಂ ಕಾರಂತ ಗುರುಗಳಿಗೆ ನಮನಗಳು
❤
❤❤❤❤❤
ಇಂಥ ಅಪರೂಪದ ಮಹಾನ್ ಚೇತನರು ನಮ್ಮ ಕರುನಾಡ ಜನಿಸಲಿ
Jai Guru dev datta
ಕಾರಂತರಿಗೆ ಸಮ ಯಾರೂ ಇಲ್ಲ. ಧನ್ಯವಾದಗಳು
Thank you sir
Thank you sir...
ಜೈ ಗುರುದೇವ 🙏🙏🙏
Excellent presentation
❤❤❤
Brilliant.
ನಾನು ಕಾರಂತ್ ಅಜ್ಜಾ ಅವರನ್ನು ಸಾವಿರದ ಒಂಬಯಿ ನೂರದ ಎಪ್ಪತ್ತು ಎಂಟ ರಲ್ಲಿ ಅವರಮನೆಯಲ್ಲಿ ಬ್ರಹ್ಮವರದ ಸಮೀಪ ಬೆಟ್ಟಿಯಾದಾಗ ಅವರು ತೋರಿದ ಅತಿಥಿ ಸತ್ಕಾರ ಎಂದೂ ಮರೆಯಲಾಗದ ಕ್ಷಣ
ತುಂಬಾ ಚೆನ್ನಾಗಿ ಬಂದಿದೆ...ಎಲ್ಲಾ ದೃಷ್ಟಿಯಿಂದಲೂ...ಕಾರಂತರು ಮಾತನಾಡುವುದನ್ನು ಕೇಳುವುದೇ ಖುಷಿ..ಮುಖಭಾವವನ್ನು ನೋಡುವುದೇ ಒಂದು ಖುಷಿ
Very nice and informative. Thank you
ಶಿವರಾಂ ಕಾರಂತ ಗುರುಗಳಿಗೆ ನಮನಗಳು
No words to explain the story of hidden energies of innocent Children of this episode. Bahut Dhanyawad
Thank you very much for bringing these videos back...❤ Eagerly waiting for the remaining episodes...
❤❤❤❤❤
Very nice and informative. Thank you
.
ಎಲ್ಲ volumes upload ಮಾಡಿ 🙏🏻
Wonderful
Always worthwords
ಜೈ ಶಿವರಾಮ ಕಾರಂತ ❤❤❤
No ಆಡಿಯೋ
ಆಡಿಯೋ ಕೇಳಿಸ್ತಿದೆ. ದಯವಿಟ್ಟು ನಿಮ್ಮ ಯುಟ್ಯೂಬ್ ಸೆಟ್ಟಿಂಗ್ ಸರಿಪಡಿಸಲು ಸಲಹೆಗೆ ಗೂಗಲ್ ಮಾಡಿ.
ಮುಂದಿನ ಭಾಗ ಬೇಗ ಬರಲಿ ಕಾಯುತ್ತಿದ್ದೇವೆ
ಮಹಾನ್ ಸಾಧಕ ಕಾರಂತರ, ಶಿಕ್ಷಣದ ಒಳನೋಟದ ಒಂದು ಪಕ್ಷಿನೋಟ. ಈ ಕಾಲದಲ್ಲಿ ಯಾರಿಗೂ ಬೇಡದ ವಿಚಾರ. ಪೋಷಕರಿಗೂ, ಮಕ್ಕಳಿಗೂ, ವಿದ್ಯಾಸಂಸ್ಥೆಗೂ, ಸರ್ಕಾರಗಳಿಗೂ... ಇದು ಬೇಡ. ಹೀಗೆ ಯೋಚಿಸುವ, ದಿಟ್ಟ ವ್ಯಕ್ತಿ ನಮ್ಮ ಜೊತೆ ಇದ್ದರು ಎಂಬುವುದೇ ನಮಗೆ ಸಮಾಧಾನ! ಉಳಿದ ವೀಡಿಯೋಗಳು ಆದಷ್ಟು ಬೇಗ ಸಾರ್ವಜನಿಕರಿಗೆ ಸಿಗುವಂತಾಗಲಿ. ಧನ್ಯವಾದಗಳು 🙏
❤
Such a precious documentary of Dr Karanth almost hidden all these years. Thanks for all the efforts for putting up here. Hope to see remaining 12 episodes as soon as possible.
ಕಾರಂತ ದರ್ಶನ ತುಂಬಾ ಇಷ್ಟ ಆಯ್ತು... ಮಕ್ಕಳ ಬಗ್ಗೆ ಅವರ ಮಾತುಗಳ ಮರುವೀಕ್ಷಣೆ ನೋಡಲು ಈ ಮೂಲಕ ಅನುವು ಮಾಡಿಕೊಟ್ಟಿದ್ದಕ್ಕೆ ಸದಾನಂದ ಸುವರ್ಣ ಅ ವರಿಗೆ ಧನ್ಯವಾದಗಳು ಅಕ್ಷತಾ ಕೃಷ್ಣಮೂರ್ತಿ
ಶಿಕ್ಷಣ ತಜ್ಞ ಕಾರಂತರ ಶಿಕ್ಷಣದ ಕುರಿತಾದ ವಿಚಾರಧಾರೆಗಳು ಸಾರ್ವಕಾಲಿಕವಾದವುಗಳು,ಅದರಲ್ಲೂ ಈಗಿನ ಕಾಲಘಟ್ಟಕ್ಕೆ ತುಂಬಾ ಅನಿವಾರ್ಯ..ಕಂಠಪಾಠ,ಮಕ್ಕಿಕಾಮಕ್ಕಿ ಅಭ್ಯಾಸ ಇವೆಲ್ಲೆವಕ್ಕಿಂತ ಮೀರಿದ್ದು ಸ್ವಯಂ ಅಭಿವ್ಯಕ್ತಿ ಎಂದು ಸಾರಿ ಹೇಳಿದವರು ಕಾರಂತರು..ಮಕ್ಕಳಲ್ಲಿ ಕುತೂಹಲ,ಅಸಕ್ತಿ ಮೂಡಿಸಿ ಸೂಕ್ತ ಮಾರ್ಗದರ್ಶನ ಮಾಡಿದರೆ ಸೃಜನಶೀಲತೆ ತಾನಾಗಿಯೇ ಹೊರಹೊಮ್ಮತ್ತದೆ ಎನ್ನುವುದಕ್ಕೆ ಕಾರಂತರ ಪ್ರಯೋಗವೇ ಸಾಕ್ಷಿ.ಪ್ರಸ್ತುತ ಅಂಕಗಳಿಕೆ,ಶ್ರೇಣೀಕೃತ ವ್ಯವಸ್ಥೆಯಿಂದ ನಾವೀನ್ಯತೆಗೆ ಅವಕಾಶವಿಲ್ಲ ಮಕ್ಕಳು ಪಠ್ಯಪುಸ್ತಕ ಜ್ಞಾನಕ್ಕೆ ಸೀಮಿತ....ಪರೀಕ್ಷೆ ಮುಗಿದ ನಂತರ ಎಲ್ಲವೂ ಮರೆಯುವುದು..ಅನ್ವಯಿಕ ಅಂಶಗಳ ಸಾಧ್ಯತೆ ಕಡಿಮೆ...ಈ ನಿಟ್ಟಿನಲ್ಲಿ ಶಿವರಾಮ ಕಾರಂತರ ವಿಚಾರಧಾರೆಗಳು ಇಂದಿಗೂ ಪ್ರಸ್ತುತ.
❤❤❤🙏🙏🙏
ಗುರುಗಳಾದ ಸದಾನಂದ ಸುವರ್ಣರಿಂದ 'ಕಾರಂತ ದರ್ಶನ' ,ಅದ್ಭುತ ಸಾಕ್ಷ್ಯ ಚಿತ್ರಣ, ಅಮೂಲ್ಯ ಕೊಡುಗೆ... ಮರು ವೀಕ್ಷಣೆಗೆ ಅನುವು ಮಾಡಿರುವುದಕ್ಕೆ ವಂದನೆಗಳು ಸರ್
Good
Beautifully videographed.. Great views of the greater person on children's education..
🙏🙏🙏🙏🙏
You are always good 👍....I still remember him ....and used to wonder about this uncle...his personality and his passion didn't go together 😅😅 very thoughtful and good human being
🙏🙏🙏
Valiya karya ajaramara
🙏🙏🙏
👌👌
Super Adbutha mathugalu 👍
Very proud of you keep it up my friend😊
🙏🙏🙏👍
👌👍
🙏🙏🙏
How Suvana sir’s works are priceless treasures in their own terms, Bhaskar sir’s talk is also priceless treasure. Good document for future reference.
ಸುವರ್ಣ ಮಾಮನ ಬಗ್ಗೆ ಹೃದ್ಯವಾಗಿ ಮಾತನಾಡಿ ತನ್ನ ಅನುಭವಗಳನ್ನು ಹಂಚಿಕೊಂಡು ವಸ್ತುನಿಷ್ಠವಾಗಿಯೂ ವಕ್ತಿನಿಷ್ಠವಾಗಿಯೂ ವ್ಯಕ್ತಿತ್ತ್ವ ಚಿತ್ರಣ ನೀಡಿದ ಭಾಸ್ಕರ ಮಾಮನಿಗೆ ಕೃತಜ್ಞತೆಗಳು.