BG + PAKKA SUDDI
BG + PAKKA SUDDI
  • 153
  • 76 626

Відео

ಶ್ರೀಕ್ಷೇತ್ರ ಧರ್ಮಸ್ಥಳ ಯೋಜನೆಯಡಿ ವಿಚೇತನರ ಕಿಟ್ ವಿತರಣೆ
Переглядів 1109 годин тому
ಶ್ರೀಕ್ಷೇತ್ರ ಧರ್ಮಸ್ಥಳ ಯೋಜನೆಯಡಿ ವಿಚೇತನರ ಕಿಟ್ ವಿತರಣೆ
ಹೆಣ್ಣು ದ್ವೇಷ ಸಮಾಜದ 'ದೊಡ್ಡ ಪಿಡುಗು' : ನ್ಯಾ.ಎಂ.ಎಲ್.ಪೂಜೇರಿ
Переглядів 1032 години тому
ಹೆಣ್ಣು ದ್ವೇಷ ಸಮಾಜದ 'ದೊಡ್ಡ ಪಿಡುಗು' : ನ್ಯಾ.ಎಂ.ಎಲ್.ಪೂಜೇರಿ
ಪ್ರತಿಭಟನಾಕಾರರ ಆರೋಪ 'ಸತ್ಯಕ್ಕೆ ದೂರ': ಎಸ್ಸೆಸ್ ಗೋಡಿ ಹೇಳಿಕೆ
Переглядів 6104 години тому
ಪ್ರತಿಭಟನಾಕಾರರ ಆರೋಪ 'ಸತ್ಯಕ್ಕೆ ದೂರ': ಎಸ್ಸೆಸ್ ಗೋಡಿ ಹೇಳಿಕೆ
ನೌಕರರ ಚುನಾವಣೆ ಅಭ್ಯರ್ಥಿಗಳ 'ಅವಿರೋಧ' ಆಯ್ಕೆ ಖಚಿತ!
Переглядів 2524 години тому
ನೌಕರರ ಚುನಾವಣೆ ಅಭ್ಯರ್ಥಿಗಳ 'ಅವಿರೋಧ' ಆಯ್ಕೆ ಖಚಿತ!
ಕುಷ್ಟಗಿಯಲ್ಲಿ ಪಂಡರಾಪುರ ಯಾತ್ರಿಕರಿಗೆ 'ಭಕ್ತಿ' ಸವರ್ಪಣೆ
Переглядів 2954 години тому
ಕುಷ್ಟಗಿಯಲ್ಲಿ ಪಂಡರಾಪುರ ಯಾತ್ರಿಕರಿಗೆ 'ಭಕ್ತಿ' ಸವರ್ಪಣೆ
ನಿವೇಶನ ಹಂಚದೆ ಕೋಟಿಗಟ್ಟಲೇ 'ಹಣ ದುರ್ಬಳಕೆ', ವಂಚಿತರಿಂದ 'ಪ್ರತಿಭಟನೆ' !!
Переглядів 6187 годин тому
ನಿವೇಶನ ಹಂಚದೆ ಕೋಟಿಗಟ್ಟಲೇ 'ಹಣ ದುರ್ಬಳಕೆ', ವಂಚಿತರಿಂದ 'ಪ್ರತಿಭಟನೆ' !!
ಉಚಿತ ಕಾನೂನು ಸೇವೆಗೆ 'ಟೋಲ್ ಫ್ರೀ' ಹೆಲ್ಪ್ ಲೈನ್ !
Переглядів 1699 годин тому
ಉಚಿತ ಕಾನೂನು ಸೇವೆಗೆ 'ಟೋಲ್ ಫ್ರೀ' ಹೆಲ್ಪ್ ಲೈನ್ !
ಒಂದು ಬಾರಿ ಸ್ಮರಣೆ ಸಾಲದೆ.. 'ಸತ್ ಚಿಂತನೆ'
Переглядів 4339 годин тому
#Bgpluspakkasuddi #satchintane ಇಂದಿನಿಂದ (ಅ.22) ನಮ್ಮ ಬಿಜಿ ಪ್ಲಸ್ ಪಕ್ಕಾ ಸುದ್ದಿ ವಾಹಿನಿಯಲ್ಲಿ ಪ್ರತಿ ಮಂಗಳವಾರ ಬೆಳಿಗ್ಗೆ 8ಕ್ಕೆ ಉತ್ತರ ಕರ್ನಾಟಕದ ಖ್ಯಾತ ಕೀರ್ತನಕಾರ ಇಲಕಲ್ಲಿನ ಪಂ.ಪಂಚಾಕ್ಷರಿ ಶಾಸ್ತ್ರಿಗಳಿಂದ 'ಸತ್ ಚಿಂತನೆ' ಕಾರ್ಯಕ್ರಮ ಮೂಡಿಬರುತ್ತಿದೆ.
ಸಭೆಗೆ 'ಅಧಿಕಾರಿಗಳು ಗೈರು'..!! ; ಕನ್ನಡಪರ ಸಂಘಟನೆಗಳು 'ಆಕ್ರೋಶ'
Переглядів 19612 годин тому
ಸಭೆಗೆ 'ಅಧಿಕಾರಿಗಳು ಗೈರು'..!! ; ಕನ್ನಡಪರ ಸಂಘಟನೆಗಳು 'ಆಕ್ರೋಶ'
"ಕಾವ್ಯ ಭಾನು" ಸರಣಿಯಲ್ಲಿ ಡಾ.ನಾಹೀರಾ.. ಕವಿತೆ
Переглядів 44912 годин тому
"ಕಾವ್ಯ ಭಾನು" ಸರಣಿಯಲ್ಲಿ ಡಾ.ನಾಹೀರಾ.. ಕವಿತೆ
ದೋಟಿಹಾಳ ಬಳಿ ಬಸ್- ಕ್ಯಾಂಟರ್ ಡಿಕ್ಕಿ; ತಪ್ಪಿದ ಭಾರಿ ಅನಾಹುತ
Переглядів 1 тис.14 годин тому
ದೋಟಿಹಾಳ ಬಳಿ ಬಸ್- ಕ್ಯಾಂಟರ್ ಡಿಕ್ಕಿ; ತಪ್ಪಿದ ಭಾರಿ ಅನಾಹುತ
'ಪ್ರಾಥಮಿಕ, ಪ್ರೌಢ ಶಾಲಾ ಅತಿಥಿ ಶಿಕ್ಷಕರ ಗೌರವಧನ ಹೆಚ್ಚಿಸಿ'
Переглядів 32314 годин тому
'ಪ್ರಾಥಮಿಕ, ಪ್ರೌಢ ಶಾಲಾ ಅತಿಥಿ ಶಿಕ್ಷಕರ ಗೌರವಧನ ಹೆಚ್ಚಿಸಿ'
ಅ.21ರಿಂದ 'ಕಾಲುಬಾಯಿ ರೋಗ' ಲಸಿಕಾ ಅಭಿಯಾನ
Переглядів 45714 годин тому
ಅ.21ರಿಂದ 'ಕಾಲುಬಾಯಿ ರೋಗ' ಲಸಿಕಾ ಅಭಿಯಾನ
ಸರ್ಕಾರಿ ನೌಕರರ ಸಂಘದ 'ಚುನಾವಣೆ': ಒಂದು 'ನಾಮಪತ್ರ' ತಿರಸ್ಕಾರ..!
Переглядів 28416 годин тому
ಸರ್ಕಾರಿ ನೌಕರರ ಸಂಘದ 'ಚುನಾವಣೆ': ಒಂದು 'ನಾಮಪತ್ರ' ತಿರಸ್ಕಾರ..!
ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯ ಘಟಕಕ್ಕೆ ಮಾಜಿ ಸಚಿವ 'ಬಯ್ಯಾಪೂರ' ಉಪಾಧ್ಯಕ್ಷ
Переглядів 17916 годин тому
ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯ ಘಟಕಕ್ಕೆ ಮಾಜಿ ಸಚಿವ 'ಬಯ್ಯಾಪೂರ' ಉಪಾಧ್ಯಕ್ಷ
ಕುಷ್ಟಗಿ ನೌಕರರ ಸಂಘದ 'ಚುನಾವಣೆ': 34 ಸ್ಥಾನಕ್ಕೆ 47 ನೌಕರರು 'ನಾಮಪತ್ರ'..!
Переглядів 41419 годин тому
ಕುಷ್ಟಗಿ ನೌಕರರ ಸಂಘದ 'ಚುನಾವಣೆ': 34 ಸ್ಥಾನಕ್ಕೆ 47 ನೌಕರರು 'ನಾಮಪತ್ರ'..!
ಕನ್ನಡ ತೇರು ಮಳೆಯಲ್ಲೆ ಎಳೆದು ಸಂಭ್ರಮಿಸಿದ ಕುಷ್ಟಗಿ ಜನ..!
Переглядів 36319 годин тому
ಕನ್ನಡ ತೇರು ಮಳೆಯಲ್ಲೆ ಎಳೆದು ಸಂಭ್ರಮಿಸಿದ ಕುಷ್ಟಗಿ ಜನ..!
ರಾಜ್ಯ ಸರ್ಕಾರಿ ನೌಕರರ ಸಂಘದ 'ಚುನಾವಣೆ' ಪ್ರಕ್ರಿಯೆ ಆರಂಭ
Переглядів 30921 годину тому
ರಾಜ್ಯ ಸರ್ಕಾರಿ ನೌಕರರ ಸಂಘದ 'ಚುನಾವಣೆ' ಪ್ರಕ್ರಿಯೆ ಆರಂಭ
ಮಹರ್ಷಿ ವಾಲ್ಮೀಕಿ ಜಯಂತಿ 'ವಿಜೃಂಭಣೆ' ಆಚರಣೆ
Переглядів 39321 годину тому
ಮಹರ್ಷಿ ವಾಲ್ಮೀಕಿ ಜಯಂತಿ 'ವಿಜೃಂಭಣೆ' ಆಚರಣೆ
ಕೆರೆ ತುಂಬಿಸುವ ಯೋಜನೆ 'ಪ್ರಗತಿ' ನಿಧಾನ : KBJNL ಅಧಿಕಾರಿಗಳ ವಿರುದ್ಧ ಶಾಸಕ ದೊಡ್ಡನಗೌಡ ಅಸಮಾಧಾನ
Переглядів 411День тому
ಕೆರೆ ತುಂಬಿಸುವ ಯೋಜನೆ 'ಪ್ರಗತಿ' ನಿಧಾನ : KBJNL ಅಧಿಕಾರಿಗಳ ವಿರುದ್ಧ ಶಾಸಕ ದೊಡ್ಡನಗೌಡ ಅಸಮಾಧಾನ
ಹಿಂಗಾರು-ಮುಂಗಾರು ತಕಟ ಮಸಾನ.. ಶ್ರೀ ಚಂದಾಲಿಂಗೇಶ್ವರ ಜಾತ್ರೆ ಕಾರಣಿಕ
Переглядів 837День тому
ಹಿಂಗಾರು-ಮುಂಗಾರು ತಕಟ ಮಸಾನ.. ಶ್ರೀ ಚಂದಾಲಿಂಗೇಶ್ವರ ಜಾತ್ರೆ ಕಾರಣಿಕ
ಕುಷ್ಟಗಿಯಲ್ಲಿ ಡಾ.ಎಪಿಜೆ ಅಬ್ದುಲ್ ಕಲಾಂ 'ಸ್ಮರಣೆ'
Переглядів 247День тому
ಕುಷ್ಟಗಿಯಲ್ಲಿ ಡಾ.ಎಪಿಜೆ ಅಬ್ದುಲ್ ಕಲಾಂ 'ಸ್ಮರಣೆ'
37ನೇ ವರ್ಷದ ಶ್ರೀ ದೇವಿ ಪುರಾಣ ಮಂಗಲೋತ್ಸವ
Переглядів 260День тому
37ನೇ ವರ್ಷದ ಶ್ರೀ ದೇವಿ ಪುರಾಣ ಮಂಗಲೋತ್ಸವ
"ಕಾವ್ಯ ಭಾನು" ಸರಣಿಯಲ್ಲಿ ಡಾ. ಶನಿ..ಕಜಲ್
Переглядів 381День тому
"ಕಾವ್ಯ ಭಾನು" ಸರಣಿಯಲ್ಲಿ ಡಾ. ಶನಿ..ಕಜಲ್
ಸಿನಿ ಹಾಡಿಗೆ ಕುಣಿದು ಕುಪ್ಪಳಿಸಿ 'ದಸರಾ' ಸಂಭ್ರಮಿಸಿದ ನೀರೆಯರು..!
Переглядів 519День тому
ಸಿನಿ ಹಾಡಿಗೆ ಕುಣಿದು ಕುಪ್ಪಳಿಸಿ 'ದಸರಾ' ಸಂಭ್ರಮಿಸಿದ ನೀರೆಯರು..!
"ಬನ್ನಿ ಬಂಗಾರ ತಗೊಂಡು ನಾಂವ್ ಬಂಗಾರದಂಗ ಇರೋಣ..!"
Переглядів 364День тому
"ಬನ್ನಿ ಬಂಗಾರ ತಗೊಂಡು ನಾಂವ್ ಬಂಗಾರದಂಗ ಇರೋಣ..!"
ವಿಜಯದಶಮಿ 'ಭಕ್ತಿ - ಸಂಭ್ರಮ' !!
Переглядів 26514 днів тому
ವಿಜಯದಶಮಿ 'ಭಕ್ತಿ - ಸಂಭ್ರಮ' !!
ದಸರಾ ಸಂಭ್ರಮ 'ವ್ಯಾಪಾರ' ಜೋರು, ದುಡ್ಡು ಲೆಕ್ಕಕ್ಕಿಲ್ಲ..!
Переглядів 34514 днів тому
ದಸರಾ ಸಂಭ್ರಮ 'ವ್ಯಾಪಾರ' ಜೋರು, ದುಡ್ಡು ಲೆಕ್ಕಕ್ಕಿಲ್ಲ..!
ಕುಷ್ಟಗಿಯ ಪುರೋಹಿತ 'ಮಾಧವಾಚಾರ ದಿವಾಣಜಿ' ಇನ್ನಿಲ್ಲ
Переглядів 29114 днів тому
ಕುಷ್ಟಗಿಯ ಪುರೋಹಿತ 'ಮಾಧವಾಚಾರ ದಿವಾಣಜಿ' ಇನ್ನಿಲ್ಲ

КОМЕНТАРІ

  • @EnglishforPUStudents
    @EnglishforPUStudents 6 годин тому

    May his soul rest in peace

  • @siddayyaguruvin2906
    @siddayyaguruvin2906 7 годин тому

    ಓಂ ಶಾಂತಿ

  • @Basu.g98
    @Basu.g98 9 годин тому

    ಸಹಾಯ ರೂಪದಲ್ಲಿ ಜನಗಳಿಗೆ ಮೋಸ ಮಾಡುತ್ತಿರುವ ಧರ್ಮಸ್ಥಳ ಸಂಘ ಇದು ಒಂದು ಲೈಸೆನ್ಸ್ ಇಲ್ಲದೆ ನಡೆಸುತ್ತಿದ್ದಾರೆ ಕೊಲೆಗಾರ ವೀರೇಂದ್ರ ಹೆಗ್ಗಡೆ. ಜಸ್ಟಿಸ್ ಫಾರ್ ಸೌಜನ್ಯ ✊✊

  • @swethagodi9649
    @swethagodi9649 2 дні тому

    Very well explained with all the evidence. Good that you shared all the phone numbers who has got their site registered.

  • @jayakrishnans4743
    @jayakrishnans4743 2 дні тому

    Nice presentation sir 👏

  • @maheshhadapad1027
    @maheshhadapad1027 4 дні тому

    ಬಿಜಿ ಪಕ್ಕಾ ಸುದ್ದಿಯು ಉತ್ತಮ ಮಾಹಿತಿಯನ್ನು ನೀಡುತ್ತಿರುವ ಮತ್ತು ಇಂದಿನ ದಿನಮಾನಗಳಲ್ಲಿ ಆಧ್ಯಾತ್ಮ ಚಿಂತನೆ ಕಡಿಮೆಯಾಗುತ್ತಿರುವ ಇಂತಹ ದಿನಮಾನಗಳಲ್ಲಿ ಇಂತಹ ಆಧ್ಯಾತ್ಮಕ ವಿಷಯಗಳನ್ನು ತಿಳಿಸುವುದರಿಂದ ಮನಸ್ಸು ಪರಿಶುದ್ಧತೆ ಹಾಗೂ ಸತ್ ಚಿಂತನೆ ಕೇಳುವುದರಿಂದ ಮನಸು ನೆಮ್ಮದಿಯಿಂದ ಕೂಡಲು ಸಾಧ್ಯ ಹಾಗಾಗಿ ಉತ್ತಮ ಸೇವಾ ಕಾರ್ಯಕ್ಕೆ ಹೆಜ್ಜೆ ಇಟ್ಟಿರುವ ಬಿಜಿ ಪಕ್ಕಾ ಸುದ್ದಿಗೆ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸುವುದರ ಮೂಲಕ ಇಂತಹ ಮಾಹಿತಿಯನ್ನು ಹೆಚ್ಚು ಹೆಚ್ಚು ಪ್ರಸಾರ ಮಾಡಿ ನಿಮ್ಮ ಕಾರ್ಯ ಧನ್ಯವಾದಗಳು ಸರ್ ❤

  • @yashwanthTrao
    @yashwanthTrao 4 дні тому

    Congratulations sir

  • @UmeshNavaliHiremath
    @UmeshNavaliHiremath 5 днів тому

    ಡಾಕ್ಟರ್ ನಾಗರಾಜ ಹೀರಾ ಗುರುಗಳನ್ನು ನಿಮ್ಮ ವಾಹಿನಿಯಲ್ಲಿ ಪರಿಚಯಿಸಿದ್ದಕ್ಕೆ ತುಂಬಾ ಧನ್ಯವಾದಗಳು, ನಾನು ಅವರ ಕೃತಿಗಳಾದ, ಬಾನುಲಿಗಾಗಿ ಬಾಯ್ತೆರೆದಾಗ, ದನಿಯಾಗಿ ಬಂತು ಆಗಸದಿಂದ,ಈ ಮೂಲಕ ಹಂಚಿಕೊಂಡಾಗ,ಅವರ ಚಿಂತನೆಗಳಲ್ಲಿ ಸಾಹಿತ್ಯಕಗುಣ, ನೇರ ನುಡಿ, ಶರಣರ ಸಂತರ ಅನುಭಾವಿಗಳ ವಿಚಾರ,ವಚನ ಸಾಹಿತ್ಯದ ಆಳವಾದ ಅರಿವು ಕೂಡಿರುವುದು ,ನಾವು ಸಮಾಜದಲ್ಲಿ ಉತ್ತಮರಾಗಲು ಏನು ಬೇಕು ಎಂಬುದಕ್ಕೆ ಅವರ ಚಿಂತನಗಳಲ್ಲಿ ಎಲ್ಲಾ ಉತ್ತರವಿದೆ, ನಮ್ಮ ಕಲ್ಯಾಣ ಕರ್ನಾಟಕದಲ್ಲಿ ಇವರನ್ನು ಪಡೆದ ನಾವೇ ಧನ್ಯರು.

  • @UmeshNavaliHiremath
    @UmeshNavaliHiremath 5 днів тому

    ಡಾಕ್ಟರ್ ನಾಗರಾಜ ಹೀರಾ ಗುರುಗಳನ್ನು ನಿಮ್ಮ ವಾಹಿನಿಯಲ್ಲಿ ಪರಿಚಯಿಸಿದ್ದಕ್ಕೆ ತುಂಬಾ ಧನ್ಯವಾದಗಳು, ನಾನು ಅವರ ಕೃತಿಗಳಾದ, ಬಾನುಲಿಗಾಗಿ ಬಾಯ್ತೆರೆದಾಗ, ದನಿಯಾಗಿ ಬಂತು ಆಗಸದಿಂದ,ಈ ಮೂಲಕ ಹಂಚಿಕೊಂಡಾಗ,ಅವರ ಚಿಂತನೆಗಳಲ್ಲಿ ಸಾಹಿತ್ಯಕಗುಣ, ನೇರ ನುಡಿ, ಶರಣರ ಸಂತರ ಅನುಭಾವಿಗಳ ವಿಚಾರ,ವಚನ ಸಾಹಿತ್ಯದ ಆಳವಾದ ಅರಿವು ಕೂಡಿರುವುದು ,ನಾವು ಸಮಾಜದಲ್ಲಿ ಉತ್ತಮರಾಗಲು ಏನು ಬೇಕು ಎಂಬುದಕ್ಕೆ ಅವರ ಚಿಂತನಗಳಲ್ಲಿ ಎಲ್ಲಾ ಉತ್ತರವಿದೆ, ನಮ್ಮ ಕಲ್ಯಾಣ ಕರ್ನಾಟಕದಲ್ಲಿ ಇವರನ್ನು ಪಡೆದ ನಾವೇ ಧನ್ಯರು.

  • @Huligemma-wz6id
    @Huligemma-wz6id 5 днів тому

    Good work from dr siddu sir and team 🎉🎉🎉🎉🎉🎉

  • @NirmalaGarjanal
    @NirmalaGarjanal 5 днів тому

    Super dr siddu sir and team🎉🎉

  • @maheshkumar-bi5il
    @maheshkumar-bi5il 5 днів тому

    ಜನಪ್ರತಿನಿಧಿಗಳು ಅಧಿಕಾರಕ್ಕೆ ಬರೋದನ್ನ ನೋಡ್ತಾರೆ ಬಂದನಂತರ ಮತ ನೀಡಿದವರನ್ನು ಮರೆಯುತ್ತಾರೆ. ಈ ತರ ಮಾಡೋದಾದ್ರೆ ವೋಟ್ ಯಾಕೆ ಕೊಡಬೇಕು ಇವರಿಗೆ

  • @sandeepsherikar9093
    @sandeepsherikar9093 6 днів тому

    Congratulations 🎉 good work sir, keep doing such great things 👏

  • @LalluShivu
    @LalluShivu 6 днів тому

    Super work sir. Congratulations 👏👏

  • @bhagyavathibhagya7687
    @bhagyavathibhagya7687 6 днів тому

    Congratulations 🎉🎉🎉🎉super sir. All the best sir.

  • @dhanyaSg-xs1ed
    @dhanyaSg-xs1ed 6 днів тому

    Congratulations 💐💐💐 good work sir👍🏽👍🏽

  • @ಕನಕಾಚಲನಾಯಕಸುಬೇದಾರ

    Congratulations Sir 🎉🎉

  • @nageshamanasa5610
    @nageshamanasa5610 6 днів тому

    🎉 congratulations sir all the best

  • @praveenbaligidad149
    @praveenbaligidad149 6 днів тому

    Well done sir....💐💐🙏🙏🙏

  • @k.basavarajk.basavaraj2413
    @k.basavarajk.basavaraj2413 6 днів тому

    Supper

  • @nithincm7895
    @nithincm7895 6 днів тому

    Congratulations 🎉Dr siddu sir ❤ HELPING FARMERS DAY BY DAY ONE OF THE BEST VETERINARY DOCTOR IN KUSTAGI TALUK

  • @jaisriram254
    @jaisriram254 6 днів тому

    Good programme to prevent disease.... doctor and team 🎉🎉🎉🎉

  • @shankeenss7647
    @shankeenss7647 6 днів тому

    ತುಂಬಾ ಧನ್ಯವಾದಗಳು, ರೈತರು ಈ ಸದವಕಾಶವನ್ನು ಉಪಯೋಗಿಸಿಕೊಂಡು ತಮ್ಮ ಜಾನುವಾರುಗಳನ್ನು ಮುಂಜಾಗೃತವಾಗಿ ಕಾಪಾಡಿಕೊಳ್ಳಬೇಕು.

  • @SavithaShankeen
    @SavithaShankeen 6 днів тому

    Ur care of farmer s marvelous Dr Siddu Shankeen 🎉🎉

  • @DeepakDeepu-p7p
    @DeepakDeepu-p7p 6 днів тому

    Congratulations Dr siddu 🎊 always helping farmers with good treatment.. keep going sir ❤️

  • @SHASHIKALASHANKEEN
    @SHASHIKALASHANKEEN 6 днів тому

    Good doctor Dr.s.s.shankeen🎉🎉

  • @ErranaMaharaj-ny4pq
    @ErranaMaharaj-ny4pq 6 днів тому

    Nice doctor..ur gift of our kustagi taluk🎉🎉🎉🎉

  • @sangeethachannayya3076
    @sangeethachannayya3076 6 днів тому

    Congratulations 🎉❤dr siddu sir

  • @channayyachannayya3729
    @channayyachannayya3729 6 днів тому

    Congratulations sir 🎉❤

  • @nithincm7895
    @nithincm7895 6 днів тому

    Congratulations Dr siddu sir keep going ❤🎉

  • @Shankarkushtagi
    @Shankarkushtagi 9 днів тому

    ಜೈ ವಾಲ್ಮೀಕಿ❤

  • @kumarswamihiremath1691
    @kumarswamihiremath1691 11 днів тому

    ಧನ್ಯವಾದಗಳು

  • @jayakrishnans4743
    @jayakrishnans4743 15 днів тому

    Happy Dussehra 😇🙏

  • @kubermajjigi4694
    @kubermajjigi4694 17 днів тому

    ಜಿಲ್ಲಾಧಿಕಾರಿಗಳು ಮೊದಲು ಸಾರ್ವಜನಿಕರಿಗೆ ಸ್ಪಂದಿಸಲಿ.

  • @jayakrishnans4743
    @jayakrishnans4743 18 днів тому

    Congrats for 500 sub sir

  • @ParvatiNK-bc4iy
    @ParvatiNK-bc4iy 22 дні тому

    All the best akku

  • @netravatis9806
    @netravatis9806 27 днів тому

    Super sir. U r inspiration to all junior teachers 🙏

  • @jyotimageri6067
    @jyotimageri6067 29 днів тому

    😍😍super sr.. Congratulations 💐💐

  • @aratigoudar1953
    @aratigoudar1953 Місяць тому

    Congratulations Sir.💐

  • @Basu.g98
    @Basu.g98 Місяць тому

    ಕೊಪ್ಪಳ ಉಪ ವಿಭಾಗ ಬೇಕು ಗಂಗಾವತಿ ಉಪವಿಭಾಗ ಬೇಡ ನಮ್ಮದು ಪಟ್ಟಲಚಿಂತಿ ನಮಗೆ ದೂರ ಆಗುತ್ತ ಅದಕ್ಕ

  • @basavrajkambli6861
    @basavrajkambli6861 Місяць тому

    Good Work Good information to public Go head Sir congrats involved nss volunteers , cordinater, principal Staff and students work is worship because River don't go reverse i again thanks to everyone participate 😊

  • @ChandanaExpressNewsilkal
    @ChandanaExpressNewsilkal Місяць тому

    ಒಳ್ಳೆಯ ಸುದ್ದಿ ಸರ್

  • @amaregoudapatil438
    @amaregoudapatil438 Місяць тому

    ಸಂಗಮೇಶರೆ ತಾವು ಓದುವ ಸುದ್ಧಿ ಚನ್ನಾಗಿ ಮೂಡಿ ಬರುತ್ತಿದೆ. ಸ್ಪಷ್ಟವಾದ ಉಚ್ಛಾರಣೆಯೊಂದಿಗೆ ಸುದ್ಧಿಯನ್ನು ಓದುತ್ತಿರುವುದಕ್ಕೆ ತಮಗೆ ಧನ್ಯವಾದಗಳನ್ನು ಹೇಳಲು ಬಯಸುವೆ. ಮುಂದುವರಿಸಿ.

  • @parameshwarappamd7286
    @parameshwarappamd7286 Місяць тому

    ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಶಾಲಾ SDMC ಮತ್ತು ಶಿಕ್ಷಕರು ಬಿಸಿಯೂಟ ಯೋಜನೆ ಖಾಸಗೀರಣ ಮಾಡಿದರೆ ಬಿಸಿಯೂಟ ಯೋಜನೆಯಿಂದ ಹೊರ ಬರಲು ಸಾದ್ಯವಿಲ್ಲ ಖಾಸಗೀಕರಣ ಮಾಡಲು ಹೊರಟಿರುವ ಇವರು SDMC ಕಮಿಟಿಯಿಂದಹೊರ ಬರಲಿ ಶಿಕ್ಷಕರಿಗೆ ಹೊರೆಯಾದಲ್ಲಿ ಕೆಲಸಕ್ಕೆ VRS ಕೊಡಲಿ ಯುವಕರಿಗೆ ಉದ್ಯೋಗ ಸಿಗುತ್ತದೆ ಇವರು ತೆಗೆದುಕೊಂಡ ನಿರ್ದಾರ ಭಲಹೀನವಾಗಿದೆ ಇದನ್ನ ನಮ್ಮ AITUC ಸಂಘಟನೆ ಭಲವಾಗಿ ಹೋರಾಟ ಮಾಡಲು ಸಿದ್ದವಾಗಿದ ರಾಜ್ಯ ಸಮಿತಿ ತೀರ್ಮಾನಿಸಲಿದೆ ರಾಜ್ಯ ಉಪಾಧ್ಯಕ್ಷ ಪರಮೇಶ್ವರ ನಾಯ್ಕ ಕೆ.ಹೊಸಕೊಪ್ಪ ಮೊ:-9535911862

  • @syedaamirkushtagi6615
    @syedaamirkushtagi6615 Місяць тому

    Sio Kushtagi unit

  • @surihgoudra5986
    @surihgoudra5986 Місяць тому

    King off king kariya❤❤

  • @Rajeshwarijaragaddi8284
    @Rajeshwarijaragaddi8284 Місяць тому

    Nann gurugalu yammeya gurugalu ❤

  • @jyotikoppalakar7242
    @jyotikoppalakar7242 Місяць тому

    🎉🎉

  • @jyotikoppalakar7242
    @jyotikoppalakar7242 Місяць тому

    Super sir

  • @jayakrishnans4743
    @jayakrishnans4743 Місяць тому

    Happy teacher's day