TV BHARATH SHIVAMOGGA
TV BHARATH SHIVAMOGGA
  • 9 512
  • 1 834 491

Відео

ಹಿಂದೂ ಮಹಾಸಭಾ ಗಣಪತಿ ಮೆರವಣಿಗೆಯಲ್ಲಿ 'ದರ್ಶನ್' ಅಭಿಮಾನ
Переглядів 8221 день тому
ಹಿಂದೂ ಮಹಾಸಭಾ ಗಣಪತಿ ಮೆರವಣಿಗೆಯಲ್ಲಿ 'ದರ್ಶನ್' ಅಭಿಮಾನ
ತುಂಬಿದ ತುಂಗೆಗೆ ಬಾಗಿನ ಅರ್ಪಣೆ
Переглядів 2072 місяці тому
ತುಂಬಿದ ತುಂಗೆಗೆ ಬಾಗಿನ ಅರ್ಪಣೆ
ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ರೈತ ಮೋರ್ಚಾ ಪಂಜಿನ ಮೆರವಣಿಗೆ
Переглядів 982 місяці тому
ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ರೈತ ಮೋರ್ಚಾ ಪಂಜಿನ ಮೆರವಣಿಗೆ
ಶಿವಮೊಗ್ಗ- ಚೆನ್ನೈ ನೂತನ ರೈಲು ಆರಂಭ
Переглядів 2693 місяці тому
ಶಿವಮೊಗ್ಗ- ಚೆನ್ನೈ ನೂತನ ರೈಲು ಆರಂಭ
ಆರ್ಯ ಅಕಾಡೆಮಿಯಿಂದ ನೀಟ್ ಕಾರ್ಯಾಗಾರ NEET+ JEE WORKSHOP
Переглядів 383 місяці тому
ಆರ್ಯ ಅಕಾಡೆಮಿಯಿಂದ ನೀಟ್ ಕಾರ್ಯಾಗಾರ NEET JEE WORKSHOP
ಅಂಬೆಗಾಲು-6 ಕಿರುಚಿತ್ರ ಸ್ಪರ್ಧೆ ಘೋಷಣೆ: ಮೊದಲ ಬಹುಮಾನ 50 ಸಾವಿರ...
Переглядів 1223 місяці тому
ಅಂಬೆಗಾಲು-6 ಕಿರುಚಿತ್ರ ಸ್ಪರ್ಧೆ ಘೋಷಣೆ: ಮೊದಲ ಬಹುಮಾನ 50 ಸಾವಿರ...
ಬೆಂಕಿಗೆ ಭಸ್ಮವಾದ ಶಿವಮೊಗ್ಗ ಜೋರ್ ಬಜಾರ್ ಅಂಗಡಿಗಳು.
Переглядів 6803 місяці тому
ಬೆಂಕಿಗೆ ಭಸ್ಮವಾದ ಶಿವಮೊಗ್ಗ ಜೋರ್ ಬಜಾರ್ ಅಂಗಡಿಗಳು.
ಶಿವಮೊಗ್ಗದಲ್ಲಿ ರಂಭಾಪುರೀಶ ನಿವಾಸ ಉದ್ಘಾಟನೆ
Переглядів 1133 місяці тому
ಶಿವಮೊಗ್ಗದಲ್ಲಿ ರಂಭಾಪುರೀಶ ನಿವಾಸ ಉದ್ಘಾಟನೆ
ಶಿವಮೊಗ್ಗದಲ್ಲಿ ನೆಹರೂ ಸ್ಟೇಡಿಯಂನಲ್ಲಿ ಫುಟ್ ಬಾಲ್ ಲೀಗ್ ಪಂದ್ಯಾವಳಿ..
Переглядів 973 місяці тому
ಶಿವಮೊಗ್ಗದಲ್ಲಿ ನೆಹರೂ ಸ್ಟೇಡಿಯಂನಲ್ಲಿ ಫುಟ್ ಬಾಲ್ ಲೀಗ್ ಪಂದ್ಯಾವಳಿ..
ವಸತಿ ಸಚಿವ ಜಮೀರ್ ಅಹ್ಮದ್ ಗೆ ಎಚ್ಚರಿಕೆ ನೀಡಿದ ಕೆ.ಎಸ್. ಈಶ್ವರಪ್ಪ, ಕಾರ್ಪೋರೇಷನ್ ಚುನಾವಣೆಗೆ ಸರ್ಕಾರಕ್ಕೆ ಗಡವು.
Переглядів 3393 місяці тому
ವಸತಿ ಸಚಿವ ಜಮೀರ್ ಅಹ್ಮದ್ ಗೆ ಎಚ್ಚರಿಕೆ ನೀಡಿದ ಕೆ.ಎಸ್. ಈಶ್ವರಪ್ಪ, ಕಾರ್ಪೋರೇಷನ್ ಚುನಾವಣೆಗೆ ಸರ್ಕಾರಕ್ಕೆ ಗಡವು.
ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಸಾಂತ್ವಾನ ಹೇಳಿದ ಸಚಿವ ಮಧು ಬಂಗಾರಪ್ಪ
Переглядів 1513 місяці тому
ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಸಾಂತ್ವಾನ ಹೇಳಿದ ಸಚಿವ ಮಧು ಬಂಗಾರಪ್ಪ
ಗೋಹತ್ಯೆ- ಕೆಡಿಪಿ ಸಭೆಯಲ್ಲಿ ಶಾಸಕ ಚನ್ನಬಸಪ್ಪ ಉಗ್ರಾವತಾರ.
Переглядів 1463 місяці тому
ಗೋಹತ್ಯೆ- ಕೆಡಿಪಿ ಸಭೆಯಲ್ಲಿ ಶಾಸಕ ಚನ್ನಬಸಪ್ಪ ಉಗ್ರಾವತಾರ.
ಸಚಿವ ಮಧು ಬಂಗಾರಪ್ಪ ಜನಸ್ಪಂದನ ಸಭೆ ನಡೆಯುತ್ತಿದ್ದ ಕುವೆಂಪು ರಂಗಮಂದಿರಕ್ಕೆ ನುಗ್ಗವ ಯತ್ನ: ಬಿಜೆಪಿ ಕಾರ್ಯಕರ್ತರ ಬಂಧನ
Переглядів 1533 місяці тому
ಸಚಿವ ಮಧು ಬಂಗಾರಪ್ಪ ಜನಸ್ಪಂದನ ಸಭೆ ನಡೆಯುತ್ತಿದ್ದ ಕುವೆಂಪು ರಂಗಮಂದಿರಕ್ಕೆ ನುಗ್ಗವ ಯತ್ನ: ಬಿಜೆಪಿ ಕಾರ್ಯಕರ್ತರ ಬಂಧನ
ರಾಜ್ಯ ಸರ್ಕಾರದ ವಿರುದ್ದ ಬಿಜೆಪಿ ಪ್ರತಿಭಟನೆ, ಸಂಸದ, ಶಾಸಕ ಭಾಗಿ- ಬಂಧನ
Переглядів 1273 місяці тому
ರಾಜ್ಯ ಸರ್ಕಾರದ ವಿರುದ್ದ ಬಿಜೆಪಿ ಪ್ರತಿಭಟನೆ, ಸಂಸದ, ಶಾಸಕ ಭಾಗಿ- ಬಂಧನ
ನೀಟ್ ಹಗರಣ: ದೆಹಲಿಯಲ್ಲಿ NSUI ಪ್ರತಿಭಟನೆ, ಶಿವಮೊಗ್ಗ ಕಾರ್ಯಕರ್ತರ ಬಂಧನ
Переглядів 1063 місяці тому
ನೀಟ್ ಹಗರಣ: ದೆಹಲಿಯಲ್ಲಿ NSUI ಪ್ರತಿಭಟನೆ, ಶಿವಮೊಗ್ಗ ಕಾರ್ಯಕರ್ತರ ಬಂಧನ
ಡಿಸಿಸಿ ಬ್ಯಾಂಕ್ ನಲ್ಲಿ ಒಂದು ಹುದ್ದೆಗೆ 50ಲಕ್ಷ: ಆಯನೂರು ಮಂಜುನಾಥ್ ಆರೋಪ
Переглядів 1113 місяці тому
ಡಿಸಿಸಿ ಬ್ಯಾಂಕ್ ನಲ್ಲಿ ಒಂದು ಹುದ್ದೆಗೆ 50ಲಕ್ಷ: ಆಯನೂರು ಮಂಜುನಾಥ್ ಆರೋಪ
ಆರ್ಯ ಪಿಯು ಕಾಲೇಜು ಉದ್ಘಾಟಿಸಿದ ಶೃಂಗೇರಿ ಶ್ರೀಗಳು- ಸಂಭ್ರಮ- ಸಡಗರ
Переглядів 1513 місяці тому
ಆರ್ಯ ಪಿಯು ಕಾಲೇಜು ಉದ್ಘಾಟಿಸಿದ ಶೃಂಗೇರಿ ಶ್ರೀಗಳು- ಸಂಭ್ರಮ- ಸಡಗರ
ಆರ್ಯ ಸೈನ್ಸ್ ಕಾಲೇಜು ಕಟ್ಟಡ ಉದ್ಘಾಟನೆಗೆ ಶೃಂಗೇರಿ ಶ್ರೀಗಳು. 26ರಂದ ಸಮಾರಂಭ
Переглядів 823 місяці тому
ಆರ್ಯ ಸೈನ್ಸ್ ಕಾಲೇಜು ಕಟ್ಟಡ ಉದ್ಘಾಟನೆಗೆ ಶೃಂಗೇರಿ ಶ್ರೀಗಳು. 26ರಂದ ಸಮಾರಂಭ
ಶಿಕಾರಿಪುರ ತಾಲೂಕಿನಲ್ಲಿ ಬಿ.ವೈ. ರಾಘವೇಂದ್ರ ಗೆಲುವಿನ ಸಂಭ್ರಮಾಚರಣೆ.
Переглядів 4314 місяці тому
ಶಿಕಾರಿಪುರ ತಾಲೂಕಿನಲ್ಲಿ ಬಿ.ವೈ. ರಾಘವೇಂದ್ರ ಗೆಲುವಿನ ಸಂಭ್ರಮಾಚರಣೆ.
ಬಿಜೆಪಿ ಗೆಲುವು- ಜೆಡಿಎಸ್ ಸಂಭ್ರಮ
Переглядів 1694 місяці тому
ಬಿಜೆಪಿ ಗೆಲುವು- ಜೆಡಿಎಸ್ ಸಂಭ್ರಮ
ಎಲ್ಲಾ ಅಪಪ್ರಚಾರಗಳಿಗೂ ಉತ್ತರ: ಬಿ.ವೈ. ರಾಘವೇಂದ್ರ ಫಸ್ಟ್ ರಿಯಾಕ್ಷನ್....
Переглядів 3014 місяці тому
ಎಲ್ಲಾ ಅಪಪ್ರಚಾರಗಳಿಗೂ ಉತ್ತರ: ಬಿ.ವೈ. ರಾಘವೇಂದ್ರ ಫಸ್ಟ್ ರಿಯಾಕ್ಷನ್....
ಗೆಲುವಿನತ್ತ...ಬಿ.ವೈ.ಆರ್. ಅಭಿಮಾನಿಗಳ ಸಂಭ್ರಮ
Переглядів 1044 місяці тому
ಗೆಲುವಿನತ್ತ...ಬಿ.ವೈ.ಆರ್. ಅಭಿಮಾನಿಗಳ ಸಂಭ್ರಮ
ಟೆಂಪಲ್ ರನ್ ಮಾಡಿ, ಎಣಿಕಾ ಕೇಂದ್ರಕ್ಕೆ ಬಂದು ಗೆಲುವಿನ ನಗೆ ಬೀರಿದ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ
Переглядів 1474 місяці тому
ಟೆಂಪಲ್ ರನ್ ಮಾಡಿ, ಎಣಿಕಾ ಕೇಂದ್ರಕ್ಕೆ ಬಂದು ಗೆಲುವಿನ ನಗೆ ಬೀರಿದ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ
ನಿರ್ಲಜ್ಜೆಯಿಂದ ಹೆಂಡ,ಹಣ ಹಂಚುತ್ತಿರುವ ಬಿಜೆಪಿ ಅಭ್ಯರ್ಥಿ: ಕಾಂಗ್ರೆಸ್ ಅಭ್ಯರ್ಥಿ ಆಯನೂರು ಆರೋಪ
Переглядів 1254 місяці тому
ನಿರ್ಲಜ್ಜೆಯಿಂದ ಹೆಂಡ,ಹಣ ಹಂಚುತ್ತಿರುವ ಬಿಜೆಪಿ ಅಭ್ಯರ್ಥಿ: ಕಾಂಗ್ರೆಸ್ ಅಭ್ಯರ್ಥಿ ಆಯನೂರು ಆರೋಪ
ತೆಲಂಗಾಣ ಚುನಾವಣೆಗೆ ರಾಜ್ಯ ಸರ್ಕಾರದ ಹಣ: ಸಿಬಿಐ ತನಿಖೆಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಆಗ್ರಹ
Переглядів 314 місяці тому
ತೆಲಂಗಾಣ ಚುನಾವಣೆಗೆ ರಾಜ್ಯ ಸರ್ಕಾರದ ಹಣ: ಸಿಬಿಐ ತನಿಖೆಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಆಗ್ರಹ
ಪರಿಷತ್ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲುವ ವಿಶ್ವಾಸ- ಆರ್.ಎಂ. ಮಂಜುನಾಥ ಗೌಡ
Переглядів 264 місяці тому
ಪರಿಷತ್ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲುವ ವಿಶ್ವಾಸ- ಆರ್.ಎಂ. ಮಂಜುನಾಥ ಗೌಡ
ಬಿಜೆಪಿ ಈಗ 'ಸರ್ಜಿ ಗುಂಡು ಪಾರ್ಟಿ' ಆಗಿದೆ- ಈಶ್ವರಪ್ಪ ಆರೋಪ
Переглядів 1354 місяці тому
ಬಿಜೆಪಿ ಈಗ 'ಸರ್ಜಿ ಗುಂಡು ಪಾರ್ಟಿ' ಆಗಿದೆ- ಈಶ್ವರಪ್ಪ ಆರೋಪ
ನಾ ಗೆದ್ದರೆ ಹಿಂದುತ್ವದ ಗೆಲವು- ಸೋತರೆ ನನ್ನ ಸೋಲು: ನೈರುತ್ಯ ಪದವೀಧರರ ಕ್ಷೇತ್ರದ ಅಭ್ಯರ್ಥಿ ರಘುಪತಿ ಭಟ್
Переглядів 1434 місяці тому
ನಾ ಗೆದ್ದರೆ ಹಿಂದುತ್ವದ ಗೆಲವು- ಸೋತರೆ ನನ್ನ ಸೋಲು: ನೈರುತ್ಯ ಪದವೀಧರರ ಕ್ಷೇತ್ರದ ಅಭ್ಯರ್ಥಿ ರಘುಪತಿ ಭಟ್
ಎಸ್.ಪಿ. ದಿನೇಶ್ ಗೆ ಬೆಂಬಲಕ್ಕೆ ನಿಂತ ಶಿಕ್ಷಕರ ಸಂಘ
Переглядів 3754 місяці тому
ಎಸ್.ಪಿ. ದಿನೇಶ್ ಗೆ ಬೆಂಬಲಕ್ಕೆ ನಿಂತ ಶಿಕ್ಷಕರ ಸಂಘ

КОМЕНТАРІ

  • @nagarajpattar848
    @nagarajpattar848 11 днів тому

    ಕುಬಿ ಮತ್ತು ಇಯಾಲ ಚಿತ್ರದ ಹಿನ್ನೆಲೆಯನ್ನು ಬೇಗ ತಿಳಿಸಿ.

  • @AmaravathiV-kr6eg
    @AmaravathiV-kr6eg Місяць тому

    ಜೈ ಸಿದ್ದರಾಮೇಶ್ವರ

  • @rajappakn6273
    @rajappakn6273 2 місяці тому

    ನಿಮ ಹಾಸ್ಪಿಟಲ್ಗೆ ಬಂದು ನಮ್ಮ ಹೆಂಡತಿಗೆ ತೋರಿಸಿದೆ ನಿಮ ಹಾಸ್ಪಿಟಲ್ ಸಿಬ್ಬಂದಿ reception ಲ್ಲಿ ಇರುತಾರಲ ಅವರು ಸರಿಯಾಗಿ responce ಮಾಡಲ್ಲ. ಅವರಿಗೆ ನಡೆಯಲು ಆಗುವುದಿಲ್ಲ ಜಾಸ್ತಿ ಹೊತ್ತು ಕೂರಲು ಆಗಲ್ಲ ಅಂತಾ ಹೇಳಿದ್ರು ಸರಿಯಾಗಿ ರೆಸ್ಪಾನ್ಸ್ ಮಾಡಲ್ಲ

  • @nagarathnap381
    @nagarathnap381 2 місяці тому

    Congratulation madam 🎉🎉

  • @chaithrachaithra9325
    @chaithrachaithra9325 2 місяці тому

    Phone no send meee

  • @banadigan7511
    @banadigan7511 2 місяці тому

    ಅಪಾಯಕಾರಿ

  • @Sathish.D.-jj5lj
    @Sathish.D.-jj5lj 2 місяці тому

    Sathya Swamiji nima mathu jai mandya

  • @devanandab5861
    @devanandab5861 2 місяці тому

    ಸಾಗರದಿಂದ ಕೊಲ್ಲೂರಿಗೆ ರೈಲ್ವೆ ಸಂಪರ್ಕ ಮಾಡಿದರೆ ಕೇವಲ 50 ಕಿಲೋ ಮೀಟರ್ ನಲ್ಲಿ ಕೊಲ್ಲೂರು ತಲುಪ ಬಹುದು ರಾಜಧಾನಿ ಬೆಂಗಳೂರಿನಿಂದ 410ಕಿಲೋ ಮೀಟರ್ ಆಗುತ್ತದೆ ಈಗ ಬೆಂಗಳೂರಿನಿಂದ ಬೈಂದೂರ್ ಗೆ ಅಲ್ಲಿಂದ ರಸ್ತೆ ಮಾರ್ಗದಲ್ಲಿ 30 ಕಿಲೋಮೀಟರ್ ಕ್ರಮಿಸಿ ಬಂದರೆ 520 ಕಿಲೋಮೀಟರ್ ಬರಬೇಕಾಗುತ್ತದೆ ಒಟ್ಟಾರೆ 110/ಕಿಲೋಮೀಟರ್ ಕಡಿಮೆ ಆಗುತ್ತದೆ ಹಾಗೂ ಸಿಗಂದೂರಿಗೆ ಇದೆ ಮಾರ್ಗದಲ್ಲಿ ಹೋಗಲು ಆಗುತ್ತದೆಸಾಗರ ಹಸಿರುಮಕ್ಕಿ ನಿಟ್ಟೂರು ಕೊಲ್ಲೂರು ಕೊಡಚಾದ್ರಿ ಗೆ ಹೋಗಲು ಅನುಕೂಲವಾಗುವುದು

  • @mubarakshaik5904
    @mubarakshaik5904 3 місяці тому

    Nama shimoga nama heme

  • @prakashtps1396
    @prakashtps1396 3 місяці тому

    Good 👍

  • @josephm.a637
    @josephm.a637 3 місяці тому

    Sir live match irra bekkitu sir

  • @Ramjsr
    @Ramjsr 3 місяці тому

    Niv yv paksha

  • @mubarakshaik5904
    @mubarakshaik5904 3 місяці тому

    Jai congress

  • @murthyrh112
    @murthyrh112 3 місяці тому

    Parva nataka next yelli nadayuthade

  • @manojkallapurmanoj381
    @manojkallapurmanoj381 4 місяці тому

    Only money minded

  • @manojkallapurmanoj381
    @manojkallapurmanoj381 4 місяці тому

    Worst hospital

  • @Ravi-vp5mj
    @Ravi-vp5mj 4 місяці тому

    🎉

  • @krishnagamer2439
    @krishnagamer2439 4 місяці тому

    ❤️❤️❤️jai bhovi❤️

  • @mrka14
    @mrka14 4 місяці тому

    Contact Number please🙏

  • @laxmananandi7829
    @laxmananandi7829 4 місяці тому

    Jai vaddar

  • @basavarajmindolli-e2b
    @basavarajmindolli-e2b 4 місяці тому

    Pz school phone no sand me

  • @JabirbashaSayyed
    @JabirbashaSayyed 4 місяці тому

    Congratulations sir 👏 🙌 🙏

  • @hanumantahanumanta9074
    @hanumantahanumanta9074 5 місяців тому

    I admission my sun 8stand plse

  • @santhosh8623
    @santhosh8623 5 місяців тому

    Mathe neenu liquor minister agu

  • @NetraNetra-mi8wo
    @NetraNetra-mi8wo 5 місяців тому

    O nice namma urr jathre ❣️❣️❣️

  • @its-kingraj4205
    @its-kingraj4205 5 місяців тому

    ಗೆದ್ದ ಮೇಲೆ ಮನೆ ಮನೆಗೆ ಹೋಗಿ ಸಮಸ್ಯೆಗಳನ್ನು ಕೇಳಿ ಪರಿಹರಿಸಿದರೇ ನಿಮ್ಮ ಜನ್ಮಕ್ಕೆ ಸಾರ್ಥಕ. ಗೀತಕ್ಕ✨

  • @DarshanH-fw9eh
    @DarshanH-fw9eh 5 місяців тому

    ಸೋಲು ಪಕ್ಕ 😂

  • @jayachandans3564
    @jayachandans3564 5 місяців тому

    ಈಶ್ವರಪ್ಪಾ....... ನೀನೇ ಗೆದ್ದೆ ಬಿಡಪ್ಪ..... ಇಷ್ಟು ಜನಾನ ಹೆಂಗೆ ಹಿಡ್ಕೊಂಡು ಬಂದ್ಯಪ್ಪಾ... ಕೊನೆ ದಿನಾನೂ ಖರ್ಚು ಮಾಡ್ಬೇಕಪ್ಪಾ.... ಆದರೂ ಜನ ತಿರುಗಿಸಿ ಕೊಡ್ತಾರಪ್ಪ.... ನೆನಪಿರಲಿ. 🤝👍🌹❤️

  • @ganapathiganapathiprabhu9998
    @ganapathiganapathiprabhu9998 5 місяців тому

    ಜೈ ಈಶ್ವರಪ್ಪ 👍

  • @ka15truck72
    @ka15truck72 5 місяців тому

    Nim yogyathe iste Swamy

  • @ravidhotre4801
    @ravidhotre4801 5 місяців тому

    Ravi Bovi vaddar

  • @rightforfight3726
    @rightforfight3726 5 місяців тому

    Rahul boss ❤

  • @1960-dev
    @1960-dev 5 місяців тому

    Jai Ramakrishna.

  • @srikanthr1019
    @srikanthr1019 5 місяців тому

    SC patti inda tegiri First

  • @djdarshan-jodarsh
    @djdarshan-jodarsh 6 місяців тому

    Update video upload madi😢❤

  • @BasavaRaju-u4y
    @BasavaRaju-u4y 6 місяців тому

    Sir ದೇವಸ್ಥಾನ ಫೋನ್ ನಂಬರ್ ಕೊಡಿ

  • @ganeshmellagatti2024
    @ganeshmellagatti2024 6 місяців тому

    ❤❤❤❤❤

  • @shimogaabhi1428
    @shimogaabhi1428 6 місяців тому

    ಶಿವಣ್ಣ ನಮ್ಮ ಊರಲ್ಲಿ 😍😍❤️💕

  • @shimogaabhi1428
    @shimogaabhi1428 6 місяців тому

    ಜೈ ಕಾಂಗ್ರೆಸ್ ಜೈ ಶಿವಣ್ಣ

  • @bharaneshtds4768
    @bharaneshtds4768 6 місяців тому

    Jai Modi ji

  • @murugendrappakg7588
    @murugendrappakg7588 6 місяців тому

    Yaradu thale Havu nodiddura, Yeevare avaru

  • @AmarnadhKota-vl3vg
    @AmarnadhKota-vl3vg 6 місяців тому

    Polayaadi mone

  • @akhilpaatneedi8867
    @akhilpaatneedi8867 6 місяців тому

    Big fan

  • @BharatGandhiNehruAmbedkar
    @BharatGandhiNehruAmbedkar 6 місяців тому

    ಮೋದೀಜಿ ಬಂದರೂ ಬಿಜೆಪಿಗೆ ಪ್ರಯೋಜನ ಆಗಲಿಲ್ಲ . ಈಶ್ವರಪ್ಪನವರು ಕಣದಿಂದ ಹಿಂದೆ ಸರಿಯಲು ಒಪ್ಪಲಿಲ್ಲ.

  • @jayachandans3564
    @jayachandans3564 6 місяців тому

    ಬ್ರಹ್ಮ, ವಿಷ್ಣು, ಮಹೇಶ್ವರ ಅಥವಾ ಇನ್ಯಾರೇ ಮನುಷ್ಯರು ಬಂದು ನಿಮ್ಮನ್ನ ಕೇಳ್ಕೊಂಡ್ರು ನಿಮ್ಮ ನಿರ್ಧಾರ ಬದಲಿಸಬಾರದು. ಅಕಸ್ಮಾತ್ ಬದಲಿಸಿದರೆ ನಿಮಗೇ ನೀವು ದ್ರೋಹ ಬಗೆದಂತೆ. ಆಗ ಜನ ನೋಡಿ ನಗ್ತಾರೆ ಅದರಲ್ಲೂ ನಿಮ್ಮ ವಿರೋಧಿಗಳು. ನೀವು ನಿಮ್ಮ ಸಿದ್ಧಾಂತಕ್ಕೆ ಬದ್ಧರಾಗಿ ಹೋರಾಡಿ. ನೀವು ಗೆಲ್ಲುತ್ತೀರ. ಗೆಲ್ಲದಿದ್ದರೂ ಪರವಾಗಿಲ್ಲ. ನಿಮ್ಮ ಎದುರಾಳಿಯನ್ನು ಸೋಲುವಂತೆ ಮಾಡಿ. ಆಗ ನಿಮ್ಮ ತಾಕತ್ತು ಗೊತ್ತಾಗುತ್ತೆ. ಈ ಹಿಂದಿನ ವಿಧಾನಸಭೆ ಚುನಾವಣೆಯಲ್ಲಿ ಯೆಡಿಯೂರಪ್ಪ & ಸನ್ಸ್ ಮಾಡಿದ್ದು ಇದೇ ಅಲ್ಲವಾ? ಸ್ವಲ್ಪ ನಿಮ್ಮ ಸುತ್ತ ಮುತ್ತ ಇರುವವರ ಬಗ್ಗೆಯೇ ಜಾಸ್ತಿ ಎಚ್ಚರ ವಹಿಸಿ. 🤝👍🌹❤️

  • @Darshan583
    @Darshan583 6 місяців тому

    Super sir ❤

  • @venkataravanappatr5060
    @venkataravanappatr5060 7 місяців тому

    Jai Shree Ram, Jai Hanuman, Jai Hindu Dharma,, Jai Hindu Dharma, Jai BJP, Jai Narendra Damodar Das Modi, Jai Yogi Adityanath, Jai EESHWARAPPA.

  • @jayachandans3564
    @jayachandans3564 7 місяців тому

    ನೀವು ಹೇಳ್ತಿರೋದು ಸರಿ ಸ್ವಾಮಿ, ನಾವು ಯಾವ ಪಾರ್ಟಿಗೂ ವೋಟ್ ಹಾಕಿಲ್ಲ. ನಿಮಗೂ ಹಾಕಿಲ್ಲ. ಆದರೆ ಸಾಮಾಜಿಕವಾಗಿ ನ್ಯಾಯಬದ್ದವಾಗಿ ಹೇಳೋದಾದರೆ, ಯೆಡಿಯೂರಪ್ಪ ನ ಮಕ್ಕಳು ಮಾತ್ರ ಮಕ್ಕಳು. ಉಳಿದವರ ಮಕ್ಕಳು ದರ್ವೇಶಿಗಳಾ? ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣವೇ? ಉಪಯೋಗಿಸಿಕೊಳ್ಳುವ ತನಕ ಚೆನ್ನಾಗಿ ಉಪಯೋಗಿಸಿ ನಂತರ ಮೂಲೆಗೆ ತಳ್ಳಿದರೆ ಹೇಗೆ. ಇದು ಯಾವುದೇ ಪಕ್ಷದ ಕಾರ್ಯಕರ್ತರಿಗಾದರೂ ಒಂದು ಪ್ರಶ್ನೆ ಮೂಡಿಸುವುದು ಸಹಜ. ಅವರು ಏನು ಅಂದುಕೊಳ್ತಾರೆ ಅಂದ್ರೆ, ಈ ನನ್ಮಕ್ಳು ಬೇಕಾದಾಗ ಉಪಯೋಗಿಸಿಕೊಂಡು, ಬೇಡ್ವಾದಾಗ ಮೂಲೆಗೆ ತಳ್ತಾರೆ. ಹಾಗಿದ್ದಾಗ ನಾವ್ಯಾಕೆ ಕೆಲಸ ಮಾಡಬೇಕು ಅಂತಾ ಅಂದ್ಕೊಂಡ್ರೆ ಈ ನಾಯಕರುಗಳೆಲ್ಲ ಬೀದಿಗೆ ಬರ್ತಾರೆ. ಆಗ ಗೊತ್ತಾಗುತ್ತೆ ಅವರ ಶಕ್ತಿ ಏನು ಅಂತಾ. ಎಲ್ಲಾ ಪಕ್ಷಗಳಿಗೂ ಕೆಟ್ಟ ಸಂದೇಶ ಹೋಗುತ್ತೆ.ನೀವು ಚುನಾವಣೆಗೆ ನಿಂತು ಶಕ್ತಿ ತೋರಿಸಿವುದು ನ್ಯಾಯಯುತವಾಗಿದೆ. 🤝👍🌹❤️

  • @Ramjsr
    @Ramjsr 7 місяців тому

    Soraba tlq inda eshwarappage jaiiii

  • @Ramjsr
    @Ramjsr 7 місяців тому

    Nim hage yavanu dairya madalla sir grate nanna vote eshwarappage