ManavGuru In Kannada
 ManavGuru In Kannada
  • 64
  • 208 866
ಮಾನವಗುರು ಅವರ ಸರಳ ವಾಸ್ತು 100 ನೇ ವೆಬ್ನಾರ್ | ವಾಸ್ತು ವೆಬ್ನಾರ್ | ಜೀವನಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ
ಮಾನವ ಗುರು ಶ್ರೀ ಚಂದ್ರಶೇಖರ ಗುರೂಜಿಯವರ ಆಶೀರ್ವಾದದಿಂದ
ಸರಳವಾಸ್ತು ಲೈವ್ ವೆಬಿನಾರ್ ಗೆ ಇದೀಗ ನೂರರ ಸಂಭ್ರಮ.
ಸರಳ ವಾಸ್ತು ವೆಬಿನಾರ್ ಗಳ ಒಂದರಿಂದ ನೂರರ ಪಯಣ
ಕರ್ನಾಟಕ, ಮಹಾರಾಷ್ಟ್ರ, ಗುಜರಾತ್ ಸೇರಿದಂತೆ ದೇಶದ ನಾನಾ ಭಾಗಗಳಿಂದ ಜನರ ಅಭೂತಪೂರ್ವ ಬೆಂಬಲ ಗಳಿಸಿದ ಸರಳ ವಾಸ್ತು ವೆಬಿನಾರ್.
10000 + ಕ್ಕೂ ಅಧಿಕ ಜನರು ವೆಬಿನಾರ್ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ, ನಮ್ಮ ನುರಿತ ವಾಸ್ತು ತಜ್ಞರೊಂದಿಗೆ ಸವಿಸ್ತಾರವಾಗಿ ಸಮಾಲೋಚನೆ ನಡೆಸಿ ಸರಳ ವಾಸ್ತು ಮಾರ್ಗದರ್ಶನವನ್ನು ಪಡೆದಿದ್ದಾರೆ.
ಲೈವ್ ವೆಬಿನಾರ್ ಕಾರ್ಯಕ್ರಮದಲ್ಲಿ 1000 ಕ್ಕೂ ಅಧಿಕ ಮನೆಗಳ ನಕ್ಷೆಯ ವಿಶ್ಲೇಷಣೆ ಮಾಡಲಾಗಿದೆ. ಸರಳ ವಾಸ್ತು ಸೇವೆ ಮಾರ್ಗದರ್ಶನದಿಂದ ಕೇವಲ 9-180 ದಿನಗಳಲ್ಲಿ
ಸಮಸ್ಯೆ ಮುಕ್ತ ಆನಂದಮಯ ಜೀವನ ಸಾಗಿಸುತ್ತಿದ್ದಾರೆ
ಸಾವಿರಾರು ಜನರು ವೆಬಿನಾರ್ ಬಗ್ಗೆ ಪ್ರಶಂಸೆಯ ಮಾತುಗಳು ಹಾಗು ಕಾಮೆಂಟ್ಸ್ ಗಳ ಮೂಲಕ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ
ನಿಮ್ಮ ಈ ಪ್ರೋತ್ಸಾಹ, ಬೆಂಬಲ, ನಂಬಿಕೆಗೆ ನಾವು ಸದಾ ಚಿರಋಣಿ
ಸರಳ ವಾಸ್ತು - ಇದು ಮನುಕುಲದ ಒಳಿತಿಗಾಗಿ
ಮಾರ್ಗದರ್ಶನಕ್ಕಾಗಿ ಕರೆ ಮಾಡಿ : 9916029990
#manavguru #manavguruji #universalenergy #connectwithuniversalenergy #webinar #100webinar #100livewebinar #100livewebinarevent #100webinarevent #event #liveevent #hindi #kannada #hindievent #kannadaevent
Переглядів: 144

Відео

ಸರಳ ವಾಸ್ತು - 2000 ರಿಂದ ಮಾನವ ಹಿತಾಸಕ್ತಿಗಾಗಿ ನಿರಂತರ ಸೇವೆಗಳು
Переглядів 79Місяць тому
ಸರಳ ವಾಸ್ತು ಸೇವೆಗಳನ್ನು ಮಾಲೀಕತ್ವದ ಅಥವಾ ಬಾಡಿಗೆ ಮನೆಗಳು, ವ್ಯವಹಾರಗಳು, ಕೆಲಸದ ಸ್ಥಳಗಳು, ಕೈಗಾರಿಕೆಗಳು, ಶಾಲೆಗಳು ಅಥವಾ ಕಾಲೇಜುಗಳು, ಕಾರ್ಪೊರೇಟ್ ಕಂಪನಿಗಳು ಇತ್ಯಾದಿಗಳಿಗೆ ಒದಗಿಸಲಾಗಿದೆ. ಸರಳವಾಸ್ತು" 2000ನೇ ಇಸವಿಯಿಂದ " ಮನುಕುಲದ ಒಳಿತಿಗಾಗಿ " ಸೇವೆ. ಜಗತ್ತಿನಲ್ಲಿಯೇ ಅತ್ಯಂತ ವಿಶ್ವಾಸಾರ್ಹ ವಾಸ್ತು ಸಲಹೆಗಾರರು 1900 ಕ್ಕೂ ಅಧಿಕ ಕಾರ್ಪೊರೇಟ್ ಕಂಪನಿಗಳು 120 ಕ್ಕೂ ಅಧಿಕ ಶಾಲಾ ಕಾಲೇಜುಗಳು 80 ಕ್ಕೂ ಅಧಿಕ ಆಸ್ಪತ್ರೆಗಳು 60 ಕ್ಕೂ ಅಧಿಕ ಕೈಗಾರಿಕೆ ಮತ್ತು ಕಾರ್ಖಾನೆಗಳು 3...
2000 ರಿಂದ ಜನತೆಯ ಜೀವನವನ್ನು ಉತ್ತಮಗೊಳಿಸುತ್ತಿದೆ : ಮಾನವಗುರುವಿನ ಸರಳ ವಾಸ್ತು ಸೇವೆಗಳು
Переглядів 136Місяць тому
ಮಾನವ ಗುರುವಿನ ಸರಳ ವಾಸ್ತು ಮಾರ್ಗದರ್ಶನದೊಂದಿಗೆ ವಿಶ್ವ ಶಕ್ತಿಯೊಂದಿಗೆ ಸಂಪರ್ಕಿಸುವ ವೈಜ್ಞಾನಿಕ ತಂತ್ರದ ಮೂಲಕ ನಿಮ್ಮ ಮನೆ ಅಥವಾ ಕೆಲಸದ ಸ್ಥಳದಲ್ಲಿ ಕಟ್ಟಡ ಒಡೆಯದೆ / ಮಾರ್ಪಾಡುಗಳಿಲ್ಲದೆ ನಿಮ್ಮ ಎಲ್ಲಾ ವಾಸ್ತು ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹರಿಸಿ. 2000 ರಿಂದ ಮಾನವಗುರುವಿನ ಸರಳ ವಾಸ್ತು ಮಾರ್ಗದರ್ಶನವು ಜಗತ್ತಿನಾದ್ಯಂತ ಜನರು ವಿಶ್ವ ಶಕ್ತಿಯೊಂದಿಗೆ ಸಂಪರ್ಕ ಸಾಧಿಸುವುದರ ಮೂಲಕ ಸು ಸಮೃದ್ಧಿಯಿಂದ ಜೀವನ ನಡೆಸಲು ಹಾಗೂ ಕಳೆದ 24 ವರ್ಷಗಳಿಂದ ಜೀವನದಲ್ಲಿನ ಸವಾಲುಗಳನ್ನು ಜಯಿಸಲು ...
ಮನುಕುಲದ ಒಳಿತಿಗಾಗಿ ಮಾನವ ಗುರುವಿನ ಸಾಮಾಜಿಕ ಕಾರ್ಯಗಳು
Переглядів 2542 місяці тому
‘ಮನುಕುಲದ ಒಳಿತಿಗಾಗಿ’ ಸರಳ ವಾಸ್ತು ಕೊಡುಗೆ ನೀಡಿದ - ಮಾನವಗುರು ಶ್ರೀ ಚಂದ್ರಶೇಖರ ಗುರೂಜಿ ಬಡ ಮಕ್ಕಳಿಗಾಗಿ ಉಚಿತ ಶಾಲೆ - 160ಕ್ಕೂ ಅಧಿಕ ಮಕ್ಕಳು ಉಚಿತವಾಗಿ ಅಧ್ಯಯನ ಮಾಡುತ್ತಿದ್ದಾರೆ ಜೀವನ ಸಮಸ್ಯೆ ಮುಕ್ತ ಗ್ರಾಮ - ಕರ್ನಾಟಕದ ಗೊಡಚಿ ಗ್ರಾಮದಲ್ಲಿ 600ಕ್ಕೂ ಹೆಚ್ಚು ಮನೆಗಳಿಗೆ ಉಚಿತ ಸರಳವಾಸ್ತು ಸೇವೆ ನೀಡಿದ್ದಾರೆ. ಸಾಮೂಹಿಕ ವಿವಾಹ - ಅನೇಕ ಬಡ ಕುಟುಂಬಗಳಿಗೆ ಉಚಿತ ವಿವಾಹ ಜರುಗಿಸಿದ್ದಾರೆ. ಸೆಮಿನಾರ್‌ಗಳು - ಭಾರತ ಮತ್ತು ವಿದೇಶಗಳಲ್ಲಿ 2500 ಕ್ಕೂ ಹೆಚ್ಚು ಸೆಮಿನಾರ್‌ಗಳನ್ನು ಆಯ...
ಬಡ ವಿದ್ಯಾರ್ಥಿಗಳಿಗೆ ಉಚಿತ ಶಾಲೆ|ಮಾನವ ಗುರುವಿನ ಸಿ.ಜಿ.ಪರಿವಾರ ಚಾರಿಟೇಬಲ್ ಟ್ರಸ್ಟ್ ಇಂಗ್ಲಿಷ್ ಮಾಧ್ಯಮ L.P.S ಶಾಲೆ.
Переглядів 932 місяці тому
ಗ್ರಾಮೀಣ ಮಕ್ಕಳ ಜ್ಞಾನವನ್ನು ಉತ್ಕೃಷ್ಟಗೊಳಿಸಲು, ಮಾನವ ಗುರು ಚಂದ್ರಶೇಖರ ಗುರೂಜಿಯವರು ಕರ್ನಾಟಕದ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಬಿ. ಶೀಗಿಗಟ್ಟಿ ಗ್ರಾಮದಲ್ಲಿ 2018 ರಲ್ಲಿ ಬಡ ವಿದ್ಯಾರ್ಥಿಗಳಿಗಾಗಿ ಸಿ.ಜಿ.ಪರಿವಾರ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಉಚಿತ ಇಂಗ್ಲಿಷ್ ಮಾಧ್ಯಮ L.P.S ಶಾಲೆಯನ್ನು ಪ್ರಾರಂಭಿಸಿದರು, ಇದು K 10 ಶಿಕ್ಷಣವನ್ನು ನೀಡುತ್ತದೆ. ಮಾನವ ಗುರುವಿನ ಸರಳ ವಾಸ್ತು ಪರಿಕಲ್ಪನೆಯ ಸಹಾಯದಿಂದ ಮಕ್ಕಳು ಶೈಕ್ಷಣಿಕವಾಗಿ ಮಾತ್ರವಲ್ಲದೆ ದೈಹಿಕವಾಗಿ, ಮಾನಸಿಕವಾಗಿ ಮತ್ತು ಸ...
ಮಾನವಗುರುಗಳ ಸರಳ ವಾಸ್ತು ವೆಬ್ನಾರ್ | ಆನ್‌ಲೈನ್ ವಾಸ್ತು ವೆಬ್ನಾರ್ | ನಿಮ್ಮ ಸಮಸ್ಯೆಗಳಿಗೆ ಪರಿಹಾರಗಳನ್ನು ಪಡೆಯಿರಿ
Переглядів 1946 місяців тому
ನಿಮ್ಮ ಜೀವನದಲ್ಲಿ ನೀವು ತೊಂದರೆಗಳನ್ನು ಎದುರಿಸುತ್ತಿದ್ದೀರಾ ಮತ್ತು ಅವುಗಳನ್ನು ಹೇಗೆ ಜಯಿಸಬೇಕು ಎಂದು ತಿಳಿದಿಲ್ಲವೇ? ನಮ್ಮ ವಿಶೇಷ ಸರಳ ವಾಸ್ತು ವೆಬ್‌ನಾರ್‌ಗೆ ಸೇರಿ ಮತ್ತು ನಿಮ್ಮ ಎಲ್ಲಾ ಸಮಸ್ಯೆಗಳಾದ ಆರೋಗ್ಯ, ಸಂಪತ್ತು, ವ್ಯಾಪಾರದಲ್ಲಿ ನಷ್ಟ, ಮದುವೆಯಲ್ಲಿ ವಿಳಂಬ, ಸಂಬಂಧದ ಸಮಸ್ಯೆ, ಶಿಕ್ಷಣ ಸಮಸ್ಯೆಗಳು, ಕೃಷಿ ಸಮಸ್ಯೆಗಳು, ವೃತ್ತಿ ಮತ್ತು ಉದ್ಯೋಗ ಸಮಸ್ಯೆಗಳು ಮತ್ತು ಮನೆ ಖರೀದಿಸಲು ಬಯಸುವ ಅಥವಾ ಸಾಧ್ಯವಾಗದಿರುವಂತಹ ಎಲ್ಲಾ ಸಮಸ್ಯೆಗಳಿಗೆ ಪರಿಹಾರಗಳನ್ನು ಪಡೆಯಿರಿ. ಕನಸಿನ ಮನ...
ವಿಶ್ವ ಶಕ್ತಿ ಎಂದರೇನು | ಸರಳ ವಾಸ್ತು | ಮಾನವಗುರು ಶ್ರೀ ಚಂದ್ರಶೇಖರ ಗುರೂಜಿ | ಸಿ.ಜಿ. ಪರಿವಾರ
Переглядів 16 тис.Рік тому
ವಿಶ್ವ ಶಕ್ತಿ ಎಂದರೇನು | ಸರಳ ವಾಸ್ತು | ಮಾನವಗುರು ಶ್ರೀ ಚಂದ್ರಶೇಖರ ಗುರೂಜಿ | ಸಿ.ಜಿ. ಪರಿವಾರ
ಮನುಕುಲದ ಒಳಿತಿಗಾಗಿ ಶ್ರೀ ಚಂದ್ರಶೇಖರ ಗುರೂಜಿಯವರ ಸರಳ ವಾಸ್ತು ಸೇವೆಯನ್ನು ಸಿ.ಜಿ.ಪರಿವಾರ ಸಂಸ್ಥೆ ಮುಂದುವರೆಸುತ್ತದೆ
Переглядів 5 тис.2 роки тому
ಮನುಕುಲದ ಒಳಿತಿಗಾಗಿ ಶ್ರೀ ಚಂದ್ರಶೇಖರ ಗುರೂಜಿಯವರ ಸರಳ ವಾಸ್ತು ಸೇವೆಯನ್ನು ಸಿ.ಜಿ.ಪರಿವಾರ ಸಂಸ್ಥೆ ಮುಂದುವರೆಸುತ್ತದೆ
ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸುವ ನಿಮ್ಮ ಮಕ್ಕಳ ಆಸೆಯನ್ನು ಈಡೇರಿಸಿ
Переглядів 8422 роки тому
ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸುವ ನಿಮ್ಮ ಮಕ್ಕಳ ಆಸೆಯನ್ನು ಈಡೇರಿಸಿ
ಯಶಸ್ವಿ ವ್ಯವಹಾರವನ್ನು ನಿರ್ಮಿಸುವ ನಿಮ್ಮ ಆಸೆಯನ್ನು ಪೂರೈಸಿಕೊಳ್ಳಿ
Переглядів 8672 роки тому
ಯಶಸ್ವಿ ವ್ಯವಹಾರವನ್ನು ನಿರ್ಮಿಸುವ ನಿಮ್ಮ ಆಸೆಯನ್ನು ಪೂರೈಸಿಕೊಳ್ಳಿ
ಮಕ್ಕಳ ವಿದ್ಯಾಭ್ಯಾಸದ ಚಿಂತೆಯಲ್ಲಿರುವ ಪೋಷಕರು ಈ ವಿಷಯದ ಬಗ್ಗೆ ತಿಳಿದುಕೊಳ್ಳಿ..!
Переглядів 1 тис.2 роки тому
ಮಕ್ಕಳ ವಿದ್ಯಾಭ್ಯಾಸದ ಚಿಂತೆಯಲ್ಲಿರುವ ಪೋಷಕರು ಈ ವಿಷಯದ ಬಗ್ಗೆ ತಿಳಿದುಕೊಳ್ಳಿ..!
ಪರೀಕ್ಷೆಗಳಲ್ಲಿ ನಾವು ಅಂದುಕೊಂಡಷ್ಟು ಮಾರ್ಕ್ಸ್ಗಳನ್ನು ಗಳಿಸುವುದು ಹೇಗೆ?(How to score desired marks in exams?)
Переглядів 1,1 тис.2 роки тому
ಪರೀಕ್ಷೆಗಳಲ್ಲಿ ನಾವು ಅಂದುಕೊಂಡಷ್ಟು ಮಾರ್ಕ್ಸ್ಗಳನ್ನು ಗಳಿಸುವುದು ಹೇಗೆ?(How to score desired marks in exams?)
ಬಿಸಿನೆಸ್ನಲ್ಲಿ ಯಶಸ್ವಿಯಾಗುವುದು ಹೇಗೆ? (How to Be Successful in Business)
Переглядів 2 тис.2 роки тому
ಬಿಸಿನೆಸ್ನಲ್ಲಿ ಯಶಸ್ವಿಯಾಗುವುದು ಹೇಗೆ? (How to Be Successful in Business)
ಬಿಸಿನೆಸ್ನಲ್ಲಿ ಕೆಲವಷ್ಟೇ ಜನ ಯಶಸ್ವಿಯಾಗ್ತಾರೆ ಯಾಕೆ? (Why do some people succeed in business?)
Переглядів 1,2 тис.2 роки тому
ಬಿಸಿನೆಸ್ನಲ್ಲಿ ಕೆಲವಷ್ಟೇ ಜನ ಯಶಸ್ವಿಯಾಗ್ತಾರೆ ಯಾಕೆ? (Why do some people succeed in business?)
ಕೋಟ್ಯಂತರ ಜನರ ಜೀವನವನ್ನ ಬದಲಿಸಿದ 5 ಅಂತಃ ಪ್ರಜ್ಞೆಗಳು. 5 intuitions that changed lives of billions people.
Переглядів 6 тис.2 роки тому
ಕೋಟ್ಯಂತರ ಜನರ ಜೀವನವನ್ನ ಬದಲಿಸಿದ 5 ಅಂತಃ ಪ್ರಜ್ಞೆಗಳು. 5 intuitions that changed lives of billions people.
ದೇವರು ಎಂದರೇ ಯಾರು? Who is God? | ManavGuru
Переглядів 6 тис.2 роки тому
ದೇವರು ಎಂದರೇ ಯಾರು? Who is God? | ManavGuru
ಸದಾ ಆನಂದದಿಂದ ಇರುವುದು ಹೇಗೆ?? | How to be Happy forever? | ManavGuru
Переглядів 2 тис.2 роки тому
ಸದಾ ಆನಂದದಿಂದ ಇರುವುದು ಹೇಗೆ?? | How to be Happy forever? | ManavGuru
ಮನುಷ್ಯನ ದುಃಖಕ್ಕೆ ಕಾರಣವೇನು ಗೊತ್ತಾ?? | Do you know what causes problems in everyone’s life? |ManavGuru
Переглядів 11 тис.2 роки тому
ಮನುಷ್ಯನ ದುಃಖಕ್ಕೆ ಕಾರಣವೇನು ಗೊತ್ತಾ?? | Do you know what causes problems in everyone’s life? |ManavGuru
ಇತರರಿಗೆ ಸಹಾಯ ಮಾಡುವುದರಿಂದ ನಮ್ಮ ಜೀವನದಲ್ಲಾಗುವ ಬದಲಾವಣೆಗಳು.! Helping Others Make Changes in Our lives.
Переглядів 2,2 тис.2 роки тому
ಇತರರಿಗೆ ಸಹಾಯ ಮಾಡುವುದರಿಂದ ನಮ್ಮ ಜೀವನದಲ್ಲಾಗುವ ಬದಲಾವಣೆಗಳು.! Helping Others Make Changes in Our lives.
ಈ ಇಬ್ಬರು ವ್ಯಕ್ತಿಗಳ ಮನಸ್ಸನ್ನು ಎಂದೂ ನೋಯಿಸಬೇಡಿ.! Never hurt these two people in your life! ManavGuru
Переглядів 3,3 тис.2 роки тому
ಈ ಇಬ್ಬರು ವ್ಯಕ್ತಿಗಳ ಮನಸ್ಸನ್ನು ಎಂದೂ ನೋಯಿಸಬೇಡಿ.! Never hurt these two people in your life! ManavGuru
ನಮ್ಮ ಮೂಲ ಸ್ವಭಾವವನ್ನು ಬದಲಾಯಿಸಿಕೊಂಡರೆ ಏನಾಗುತ್ತೆ? What happens if we change our original nature?
Переглядів 1,8 тис.2 роки тому
ನಮ್ಮ ಮೂಲ ಸ್ವಭಾವವನ್ನು ಬದಲಾಯಿಸಿಕೊಂಡರೆ ಏನಾಗುತ್ತೆ? What happens if we change our original nature?
ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಗುರುತಿಸಿಕೊಳ್ಳುವುದು ಹೇಗೆ? |How to be a good person in society? |ManavGuru
Переглядів 4,3 тис.2 роки тому
ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಗುರುತಿಸಿಕೊಳ್ಳುವುದು ಹೇಗೆ? |How to be a good person in society? |ManavGuru
ಈ ಒಂದು ಹಾಡು ನಿಮ್ಮ ಜೀವನವನ್ನೇ ಬದಲಿಸಬಹುದು | This Song Can Change Your Life
Переглядів 8 тис.2 роки тому
ಈ ಒಂದು ಹಾಡು ನಿಮ್ಮ ಜೀವನವನ್ನೇ ಬದಲಿಸಬಹುದು | This Song Can Change Your Life
ಜೀವನದಲ್ಲಿ ಆಯ್ಕೆಯ ಮಹತ್ವವೇನು? What is the Importance of Choice in Life?
Переглядів 1,5 тис.2 роки тому
ಜೀವನದಲ್ಲಿ ಆಯ್ಕೆಯ ಮಹತ್ವವೇನು? What is the Importance of Choice in Life?
ಸರಿಯಾದ ಸಮಯದಲ್ಲಿ ಮದುವೆ ನಿಶ್ಚಯವಾಗದವರು ನೋಡಲೇ ಬೇಕಾದ ನೈಜ ಕಥೆ.
Переглядів 1,2 тис.2 роки тому
ಸರಿಯಾದ ಸಮಯದಲ್ಲಿ ಮದುವೆ ನಿಶ್ಚಯವಾಗದವರು ನೋಡಲೇ ಬೇಕಾದ ನೈಜ ಕಥೆ.
ಮಕ್ಕಳು ವಿದ್ಯಾವಂತರಾಗಿದ್ದರೂ ಅಂದುಕೊಂಡಷ್ಟು ಮಾರ್ಕ್ಸ್ ಬರುತ್ತಿಲ್ಲವೇ? ಈ ವಿಡಿಯೋ ನೋಡಿ.!
Переглядів 5832 роки тому
ಮಕ್ಕಳು ವಿದ್ಯಾವಂತರಾಗಿದ್ದರೂ ಅಂದುಕೊಂಡಷ್ಟು ಮಾರ್ಕ್ಸ್ ಬರುತ್ತಿಲ್ಲವೇ? ಈ ವಿಡಿಯೋ ನೋಡಿ.!
ಬಿಸಿನೆಸ್ನಲ್ಲಿ ಯಶಸ್ವಿಯಾಗುವುದು ಇಷ್ಟೊಂದು ಸುಲಭಾನಾ? How to succeed in Business?
Переглядів 1,2 тис.2 роки тому
ಬಿಸಿನೆಸ್ನಲ್ಲಿ ಯಶಸ್ವಿಯಾಗುವುದು ಇಷ್ಟೊಂದು ಸುಲಭಾನಾ? How to succeed in Business?
ವಿದ್ಯಾಭ್ಯಾಸದಲ್ಲಿ ಎಷ್ಟೇ ಕಷ್ಟ ಬಂದರೂ ಎದುರಿಸುವುದು ಹೇಗೆ? Every student should watch this.
Переглядів 6302 роки тому
ವಿದ್ಯಾಭ್ಯಾಸದಲ್ಲಿ ಎಷ್ಟೇ ಕಷ್ಟ ಬಂದರೂ ಎದುರಿಸುವುದು ಹೇಗೆ? Every student should watch this.
ಗೋಣಿ ಚೀಲ ಮಾರುತ್ತಿದ್ದವನು, ಕೋಟ್ಯಾದೀಶ್ವರನಾದ ಸ್ಪೂರ್ತಿದಾಯಕ ಕಥೆ. Inspirational story In Kannada.
Переглядів 1,6 тис.2 роки тому
ಗೋಣಿ ಚೀಲ ಮಾರುತ್ತಿದ್ದವನು, ಕೋಟ್ಯಾದೀಶ್ವರನಾದ ಸ್ಪೂರ್ತಿದಾಯಕ ಕಥೆ. Inspirational story In Kannada.