- 1 065
- 1 046 810
Naanu Gauri
Приєднався 3 кві 2018
Kannada Independent media | ಸ್ವತಂತ್ರ ಕನ್ನಡ ಮಾಧ್ಯಮ
ಗೌರಿ ನೆನಪು ಕಾರ್ಯಕ್ರಮದಲ್ಲಿ ರಾಮಕುಮಾರ್ ಅವರ ಮಾತುಗಳು
ಗೌರಿ ನೆನಪು ಕಾರ್ಯಕ್ರಮದಲ್ಲಿ ರಾಮಕುಮಾರ್ ಅವರ ಮಾತುಗಳು
naanugauri.com/
naanugaurinews/
instagram.com/
home?lang=en
naanugauri.com/
naanugaurinews/
instagram.com/
home?lang=en
Переглядів: 172
Відео
ಕಲಬುರಗಿ- ಗೌರಿಯದ್ದು ವೈಚಾರಿಕ ಕೊಲೆ: ಗೌರಿ ನೆನಪು ಕಾರ್ಯಕ್ರಮದಲ್ಲಿ ರಹಮತ್ ತರೀಕೆರೆ ಮಾತುಗಳು
Переглядів 1,4 тис.14 годин тому
ಕಲಬುರಗಿ- ಗೌರಿಯದ್ದು ವೈಚಾರಿಕ ಕೊಲೆ: ಗೌರಿ ನೆನಪು ಕಾರ್ಯಕ್ರಮದಲ್ಲಿ ರಹಮತ್ ತರೀಕೆರೆ ಮಾತುಗಳು naanugauri.com/ naanugaurinews/ instagram.com/ home?lang=en
ಒಕ್ಕೂಟ ವ್ಯವಸ್ಥೆ ಮಣ್ಣು ಮುಕ್ಕಿದೆ: ಗೌರಿ ನೆನಪು ಕಾರ್ಯಕ್ರಮದಲ್ಲಿ ಮೀನಾಕ್ಷಿ ಬಾಳಿ ಮಾತುಗಳು
Переглядів 4,7 тис.14 годин тому
ಒಕ್ಕೂಟ ವ್ಯವಸ್ಥೆ ಮಣ್ಣು ಮುಕ್ಕಿದೆ: ಗೌರಿ ನೆನಪು ಕಾರ್ಯಕ್ರಮದಲ್ಲಿ ಮೀನಾಕ್ಷಿ ಬಾಳಿ ಮಾತುಗಳು naanugauri.com/ naanugaurinews/ instagram.com/ home?lang=en
ಗೌರಿ ಲಂಕೇಶ್ ನೆನಪು-2024; ಕವಿತೆ ವಾಚನ : ಲಕ್ಷ್ಮಣ್ ಮಂಡಲಗೇರಾ- ರಂಗ ಕನಸು ಕಲಾ ತಂಡ ರಾಯಚೂರು
Переглядів 13621 годину тому
ಗೌರಿ ಲಂಕೇಶ್ ನೆನಪು-2024 ಕವಿತೆ ವಾಚನ : ಲಕ್ಷ್ಮಣ್ ಮಂಡಲಗೇರಾ- ರಂಗ ಕನಸು ಕಲಾ ತಂಡ ರಾಯಚೂರು naanugauri.com/ naanugaurinews/ instagram.com/ home?lang=en
ಗದ್ದರ್ ಎಂದರೇನೇ ಹೋರಾಟ
Переглядів 13114 днів тому
ಗದ್ದರ್ ಎಂದರೇನೇ ಹೋರಾಟ ದಕ್ಷಿಣ ಭಾರತದ ಜನಗಾಯಕ ಗದ್ದರ್ ಎಲ್ಲ ಶೋಷಿತರಿಗೂ ಸೇರಿದವರು. ಗದ್ದರ್ ಎಂದರೇನೇ ಹೋರಾಟ ಎಂದರ್ಥ, ಗದ್ದರ್ ಜೊತೆಗಿನ ಒಡನಾಟವನ್ನು ನೆನಪು ಮಾಡಿಕೊಂಡಿದ್ದಾರೆ ಹಿರಿಯ ದಲಿತ ಗಾಯಕರು naanugauri.com/ naanugaurinews/ instagram.com/ home?lang=en
ಗದ್ದರ್ ಪ್ರಥಮ ಪರಿನಿಬ್ಬಾಣ: ಗದ್ದರ್ ಜೊತೆಗಿನ ಒಡನಾಟದ ನೆನಪು ಹಂಚಿಕೊಂಡ ಪಿಚ್ಚಳ್ಳಿ
Переглядів 34714 днів тому
ಗದ್ದರ್ ಪ್ರಥಮ ಪರಿನಿಬ್ಬಾಣ: ಗದ್ದರ್ ಜೊತೆಗಿನ ಒಡನಾಟದ ನೆನಪು ಹಂಚಿಕೊಂಡ ಪಿಚ್ಚಳ್ಳಿ naanugauri.com/ naanugaurinews/ instagram.com/ home?lang=en
ಅಭಿವೃದ್ಧಿ ಎಂಬ ವಿನಾಶ' ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪ್ರವೀಣ್ ತಲ್ಲೆಪಲ್ಲಿ ಅವರ ಮಾತು
Переглядів 24021 день тому
ಅಭಿವೃದ್ಧಿ ಎಂಬ ವಿನಾಶ' ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪ್ರವೀಣ್ ತಲ್ಲೆಪಲ್ಲಿ ಅವರ ಮಾತು naanugauri.com/ naanugaurinews/ instagram.com/ home?lang=en
'ಅಭಿವೃದ್ಧಿ ಎಂಬ ವಿನಾಶ' ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಬಿ ಶ್ರೀಪಾದ ಭಟ್ ಅವರ ಮಾತು
Переглядів 299Місяць тому
'ಅಭಿವೃದ್ಧಿ ಎಂಬ ವಿನಾಶ' ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಬಿ ಶ್ರೀಪಾದ ಭಟ್ ಅವರ ಮಾತು naanugauri.com/ naanugaurinews/ instagram.com/ home?lang=en
'ಅಭಿವೃದ್ಧಿ ಎಂಬ ವಿನಾಶ' ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ವಿ.ಎಲ್.ನರಸಿಂಹಮೂರ್ತಿ ಅವರ ಮಾತು
Переглядів 217Місяць тому
'ಅಭಿವೃದ್ಧಿ ಎಂಬ ವಿನಾಶ' ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ವಿ.ಎಲ್.ನರಸಿಂಹಮೂರ್ತಿ ಅವರ ಮಾತು naanugauri.com/ naanugaurinews/ instagram.com/ home?lang=en
ಬಾಲಗೋಪಾಲ್ ಅವರ ಬಹಳಷ್ಟು ಲೇಖನಗಳು ಕನ್ನಡಕ್ಕೆ ಬರುವ ಅಗತ್ಯವಿದೆ: ಬಂಜಗೆರೆ ಜಯಪ್ರಕಾಶ
Переглядів 292Місяць тому
ಬಾಲಗೋಪಾಲ್ ಅವರ ಬಹಳಷ್ಟು ಲೇಖನಗಳು ಕನ್ನಡಕ್ಕೆ ಬರುವ ಅಗತ್ಯವಿದೆ 'ಅಭಿವೃದ್ಧಿ ಎಂಬ ವಿನಾಶ' ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಬಂಜಗೆರೆ ಜಯಪ್ರಕಾಶ ಅವರ ಮಾತು naanugauri.com/ naanugaurinews/ instagram.com/ home?lang=en
'ಅಭಿವೃದ್ಧಿ ಎಂಬ ವಿನಾಶ' ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಡಾ.ರಹಮತ್ ತರೀಕೆರೆ ಅವರ ಮಾತು
Переглядів 484Місяць тому
'ಅಭಿವೃದ್ಧಿ ಎಂಬ ವಿನಾಶ' ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಡಾ.ರಹಮತ್ ತರೀಕೆರೆ ಅವರ ಮಾತು naanugauri.com/ naanugaurinews/ instagram.com/ home?lang=en
ಕಪ್ಪು ನಮ್ಮ ಗುರುತು, ಕಾಯಕ ನಮ್ಮ ವಿಳಾಸ: ಹಂಸಲೇಖ
Переглядів 155Місяць тому
ಕಪ್ಪು ನಮ್ಮ ಗುರುತು, ಕಾಯಕ ನಮ್ಮ ವಿಳಾಸ: ಹಂಸಲೇಖ
ಬಾಬಾ ಸಾಹೇಬರು ದಲಿತರ ವಿಮೋಚನೆಯ ಜೊತೆಗೆ, ಜಾತಿ ವ್ಯವಸ್ಥೆಯ ನಿರ್ಮೂಲನೆ ಬಯಸಿದ್ದರು: ಸಸಿಕಾಂತ್ ಸೆಂಥಿಲ್
Переглядів 5 тис.Місяць тому
ಬಾಬಾ ಸಾಹೇಬರು ದಲಿತರ ವಿಮೋಚನೆಯ ಜೊತೆಗೆ, ಜಾತಿ ವ್ಯವಸ್ಥೆಯ ನಿರ್ಮೂಲನೆ ಬಯಸಿದ್ದರು: ಸಸಿಕಾಂತ್ ಸೆಂಥಿಲ್
ಯಾರ ಪರವಾಗಿ ನಿಲ್ಲಬೇಕೊ ಅದನ್ನು ಬಿಟ್ಟು ಜನಪ್ರತಿನಿಧಿಗಳು ಅಪರಾಧಿಗಳ ಪರ ಇದ್ದಾರೆ: ಇಂದಿರಾ ಕೃಷ್ಣಪ್ಪ
Переглядів 2683 місяці тому
ಯಾರ ಪರವಾಗಿ ನಿಲ್ಲಬೇಕೊ ಅದನ್ನು ಬಿಟ್ಟು ಜನಪ್ರತಿನಿಧಿಗಳು ಅಪರಾಧಿಗಳ ಪರ ಇದ್ದಾರೆ: ಇಂದಿರಾ ಕೃಷ್ಣಪ್ಪ
ಮೌನ ಮುರಿಯದಿದ್ದರೆ ಈ ದಮನ ನಿಲ್ಲದು ಮಹಿಳೆಯರ ಕಗ್ಗೊಲೆಗಳ ವಿರುದ್ಧ ಹಕ್ಕೊತ್ತಾಯ
Переглядів 1,4 тис.3 місяці тому
ಮೌನ ಮುರಿಯದಿದ್ದರೆ ಈ ದಮನ ನಿಲ್ಲದು ಮಹಿಳೆಯರ ಕಗ್ಗೊಲೆಗಳ ವಿರುದ್ಧ ಹಕ್ಕೊತ್ತಾಯ
ಬಾಶೋ ಹಾಯ್ಕು ಮತ್ತು ಹೈವೇ 63 ಪುಸ್ತಕ ಬಿಡುಗಡೆ; ಪಿ. ಭಾರತೀದೇವಿ ಅವರ ಮಾತುಗಳು
Переглядів 3763 місяці тому
ಬಾಶೋ ಹಾಯ್ಕು ಮತ್ತು ಹೈವೇ 63 ಪುಸ್ತಕ ಬಿಡುಗಡೆ; ಪಿ. ಭಾರತೀದೇವಿ ಅವರ ಮಾತುಗಳು
ಬಾಶೋ ಹಾಯ್ಕು ಮತ್ತು ಹೈವೇ 63 ಪುಸ್ತಕ ಬಿಡುಗಡೆ; ಡಾ. ಸಿ ರವೀಂದ್ರನಾಥ್ ಅವರ ಮಾತುಗಳು
Переглядів 1603 місяці тому
ಬಾಶೋ ಹಾಯ್ಕು ಮತ್ತು ಹೈವೇ 63 ಪುಸ್ತಕ ಬಿಡುಗಡೆ; ಡಾ. ಸಿ ರವೀಂದ್ರನಾಥ್ ಅವರ ಮಾತುಗಳು
ಬಾಶೋ ಹಾಯ್ಕು ಮತ್ತು ಹೈವೇ 63 ಪುಸ್ತಕ ಬಿಡುಗಡೆ; ಬಂಜಗೆರೆ ಜಯಪ್ರಕಾಶ್ ಅವರ ಮಾತುಗಳು
Переглядів 1363 місяці тому
ಬಾಶೋ ಹಾಯ್ಕು ಮತ್ತು ಹೈವೇ 63 ಪುಸ್ತಕ ಬಿಡುಗಡೆ; ಬಂಜಗೆರೆ ಜಯಪ್ರಕಾಶ್ ಅವರ ಮಾತುಗಳು
ಲಾಲ್ಬಾಗ್ ಉದ್ಯಾನವನದಲ್ಲಿ ಮಾವು, ಹಲಸಿನ ಮೇಳ-2024
Переглядів 1553 місяці тому
ಲಾಲ್ಬಾಗ್ ಉದ್ಯಾನವನದಲ್ಲಿ ಮಾವು, ಹಲಸಿನ ಮೇಳ-2024
ಈ ಬಾರಿಯ ಲೋಕಸಭೆ ಚುನಾವಣೆ ಎರಡನೇ ಸ್ವಾತಂತ್ರ್ಯ ಸಂಗ್ರಾಮ - ವಿ.ಎಸ್ ಉಗ್ರಪ್ಪ
Переглядів 1974 місяці тому
ಈ ಬಾರಿಯ ಲೋಕಸಭೆ ಚುನಾವಣೆ ಎರಡನೇ ಸ್ವಾತಂತ್ರ್ಯ ಸಂಗ್ರಾಮ - ವಿ.ಎಸ್ ಉಗ್ರಪ್ಪ
"ಗ್ಯಾರಂಟಿಗಳಿಂದ ನಮಗೆ ಸಹಾಯವಾಗಿದೆ ನಾವು ಕಾಂಗ್ರೆಸ್ಗೇ ವೋಟ್ ಹಾಕೋದು"
Переглядів 2974 місяці тому
"ಗ್ಯಾರಂಟಿಗಳಿಂದ ನಮಗೆ ಸಹಾಯವಾಗಿದೆ ನಾವು ಕಾಂಗ್ರೆಸ್ಗೇ ವೋಟ್ ಹಾಕೋದು"
ದೇಶವನ್ನು ಸರ್ವಾಧಿಕಾರದಿಂದ ರಕ್ಷಿಸಲು ಬದಲಾವಣೆ ಅಗತ್ಯವಿದೆ- ಸೌಭಾಗ್ಯ ಲಕ್ಷ್ಮಿ ನಿವೃತ್ತ ಉಪನ್ಯಾಸಕಿ
Переглядів 9824 місяці тому
ದೇಶವನ್ನು ಸರ್ವಾಧಿಕಾರದಿಂದ ರಕ್ಷಿಸಲು ಬದಲಾವಣೆ ಅಗತ್ಯವಿದೆ- ಸೌಭಾಗ್ಯ ಲಕ್ಷ್ಮಿ ನಿವೃತ್ತ ಉಪನ್ಯಾಸಕಿ
ಇದು ಸಾವಿನ ಬೆಳೆ ಬೆಳೆಯುವ ಸರ್ಕಾರ- ಪಿ. ಪೀರ್ ಭಾಷಾ ನಾಟಕ ರಚನಾಕಾರರು
Переглядів 2684 місяці тому
ಇದು ಸಾವಿನ ಬೆಳೆ ಬೆಳೆಯುವ ಸರ್ಕಾರ- ಪಿ. ಪೀರ್ ಭಾಷಾ ನಾಟಕ ರಚನಾಕಾರರು
ಕೊಪ್ಪಳ ಲೋಕಸಭಾ ಕ್ಷೇತ್ರ : ಡಾ. ಬಸವರಾಜ ಕ್ಯಾವಟರ್ V/s ಕೆ. ರಾಜಶೇಖರ್ ಹಿಟ್ನಾಳ್ ; ಯಾರ ಪರವಾಗಿದೆ ಮತದಾರರ ಒಲವು?
Переглядів 2,4 тис.4 місяці тому
ಕೊಪ್ಪಳ ಲೋಕಸಭಾ ಕ್ಷೇತ್ರ : ಡಾ. ಬಸವರಾಜ ಕ್ಯಾವಟರ್ V/s ಕೆ. ರಾಜಶೇಖರ್ ಹಿಟ್ನಾಳ್ ; ಯಾರ ಪರವಾಗಿದೆ ಮತದಾರರ ಒಲವು?
"ಅವರು ಹೊಡೆಯೋಕೆ ಬರ್ತಾರೆ, ನಾವು ಪ್ರೀತಿಸೋಣ" -ನಟ ಪ್ರಕಾಶ್ ರಾಜ್
Переглядів 5344 місяці тому
"ಅವರು ಹೊಡೆಯೋಕೆ ಬರ್ತಾರೆ, ನಾವು ಪ್ರೀತಿಸೋಣ" -ನಟ ಪ್ರಕಾಶ್ ರಾಜ್
ಬಿ.ಎನ್. ಚಂದ್ರಪ್ಪ V/s ಗೋವಿಂದ ಕಾರಜೋಳ; 'ಕೋಟೆ ನಾಡು' ಚಿತ್ರದುರ್ಗದ ಗದ್ದುಗೆ ಯಾರಿಗೆ..? ಭಾಗ-2
Переглядів 6164 місяці тому
ಬಿ.ಎನ್. ಚಂದ್ರಪ್ಪ V/s ಗೋವಿಂದ ಕಾರಜೋಳ; 'ಕೋಟೆ ನಾಡು' ಚಿತ್ರದುರ್ಗದ ಗದ್ದುಗೆ ಯಾರಿಗೆ..? ಭಾಗ-2
ಬಿ.ಎನ್. ಚಂದ್ರಪ್ಪ V/s ಗೋವಿಂದ ಕಾರಜೋಳ; 'ಕೋಟೆ ನಾಡು' ಚಿತ್ರದುರ್ಗದ ಗದ್ದುಗೆ ಯಾರಿಗೆ..?
Переглядів 9674 місяці тому
ಬಿ.ಎನ್. ಚಂದ್ರಪ್ಪ V/s ಗೋವಿಂದ ಕಾರಜೋಳ; 'ಕೋಟೆ ನಾಡು' ಚಿತ್ರದುರ್ಗದ ಗದ್ದುಗೆ ಯಾರಿಗೆ..?
'ಎನ್ ಡಿಎ ಖಂಡಿತ ಅಧಿಕಾರ ಕಳೆದುಕೊಳ್ಳುತ್ತದೆ'; ತಮಿಳುನಾಡಿನ ತಿರುವಳ್ಳೂರು ಲೋಕಸಭಾ ಅಭ್ಯರ್ಥಿ ಸಸಿಕಾಂತ್ ಸೆಂಥಿಲ್
Переглядів 7555 місяців тому
'ಎನ್ ಡಿಎ ಖಂಡಿತ ಅಧಿಕಾರ ಕಳೆದುಕೊಳ್ಳುತ್ತದೆ'; ತಮಿಳುನಾಡಿನ ತಿರುವಳ್ಳೂರು ಲೋಕಸಭಾ ಅಭ್ಯರ್ಥಿ ಸಸಿಕಾಂತ್ ಸೆಂಥಿಲ್
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಡಿಕೆ ಸುರೇಶ್ V/s ಡಾ. ಮಂಜುನಾಥ್; ಯಾರ ಪರವಾಗಿದೆ ಮತದಾರರ ಒಲವು?: ಭಾಗ-2
Переглядів 1,7 тис.5 місяців тому
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಡಿಕೆ ಸುರೇಶ್ V/s ಡಾ. ಮಂಜುನಾಥ್; ಯಾರ ಪರವಾಗಿದೆ ಮತದಾರರ ಒಲವು?: ಭಾಗ-2
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಡಿಕೆ ಸುರೇಶ್ V/s ಡಾ. ಮಂಜುನಾಥ್ ಯಾರ ಪರವಾಗಿದೆ ಮತದಾರರ ಒಲವು?
Переглядів 2,8 тис.5 місяців тому
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಡಿಕೆ ಸುರೇಶ್ V/s ಡಾ. ಮಂಜುನಾಥ್ ಯಾರ ಪರವಾಗಿದೆ ಮತದಾರರ ಒಲವು?
Gauri Lankesh always be in our Hearts.
ಕರ್ನಾಟಕದಲ್ಲಿ ಸರ್ಕಾರವೇ ಇಲ್ಲದ ತರ ಮಾತನಾಡುತ್ತಿ ಯಲ್ಲಮ್ಮ ಎಲ್ಲದಕ್ಕೂ ಕೇಂದ್ರ ಸರ್ಕಾರವೇ ಬರಬೇಕ ರಾಜ್ಯ ಸರ್ಕಾರ ಸತ್ತು ಹೋಗಿದಿಯಾ. ಗ್ಯಾರಂಟಿ ಭಾಗ್ಯದ ಬಗ್ಗೆ ನಿನ್ನ ತಲೆ ತಿರುಗಿದೆ
ಇಂತ ಬುರುಡೆ ಬಿಡೋದೇ ಇವರ ಕಾಯಕ...ಮೊದ್ಲು ನಮ್ ಜೀವನಕ್ಕೆ ಬೇಕಾದ ಉದ್ಯೋಗ ಮಾಡ್ಕೊಳಿ,ನಾಲ್ಕು ಕಾಸು ಮಾಡ್ಕೊಳಿ ಉಳಿಸಿ...ಆಮೇಲೆ ನಿಮಗೆ time idre inta ಜನಗಳ ಭಾಷಣ ಕೇಳಿ ಆಯ್ತಾ, ಹಸಿದಿರೋ ಹೊಟ್ಟೆಗೆ ಅನ್ನ ಬೇಕು, ಯಾವ ತಳ ಬುಡ ಇಲ್ಡಿರೋ ಇಂತವರ ಬಾಷಣ ಅಲ್ಲ,...ಮೊದ್ಲು ಬಡ್ಕೊಡ್ ನೋಡಿ...
Medam,iam really your fan
ಸತ್ಯವಾದ ಮಾತು ಹೇಳಿದ್ದಿರಿ ಧನ್ಯವಾದಗಳು ಕೇಂದ್ರ ಬಿಜೆಪಿ ಸರಕಾರ ಕ್ಕೆ ದಿಕ್ಕಾರ
ಇಡೀ ದೇಶವೇ ನಾಶವಾಗಲಿ, ನಮ್ಮ ಮತ ಮೋದಿ ಗೇ
ಮೇಡಂ ಮತ್ತೆ ಯಾಕೆ ಮೋದಿ ಅವರನ್ನೇ ಪ್ರಧಾನಮಂತ್ರಿಯನ್ನಾಗಿ ಆಯ್ಕೆ ಮಾಡಿತು, ನಿಮ್ಮಷ್ಟು ಬುದ್ಧಿವಂತರಲ್ಲ ವಿದ್ಯಾವಂತರು ಅಲ್ಲ ಈ ಮೋಸ ಕೇವಲ 10 ವರ್ಷಗಳ ನಂತರ ಪ್ರಾರಂಭ ಆಯಿತೆ
❤️💚
ಅಣ್ಣಾ....ಅಫ್ಘಾನಿಸ್ತಾನದಲ್ಲಿದ್ದ ಬೌದ್ದರೆಲ್ಲಾ.... ನಿನ್ನ ಧರ್ಮದವರಿಂದ ಹೇಳ ಹೆಸರಿಲ್ಲದಂತಾಗಿದ್ದಾರೆ ನಿನು ಇಲ್ಲಿ ನಮಗೆ ಬಹುತ್ವದ ಬಗ್ಗೆ ಪುಂಗತಾ ಇದಿಯಾ..... ಬಾಂಗ್ಲಾ ದೇಶದಲ್ಲಿನ ಹಿಂದೂಗಳ ಬಗ್ಗೆ ಮಾತಾಡು ನಿನಗೆ ಅಷ್ಟೊಂದು ಕಾಳಜಿ ಇದ್ದರೆ......
ಜೈ ಗೌರಮ್ಮ 🙏🙏🙏
ದೀಡ್ ಪಂಡಿತೆ ಅದಿ ಬಿಡವಾ..... ಮತ್ತೆ ಹಾಗಾದರೆ ಯಾಕೆ I AS IPS ಪರೀಕ್ಷೆ ಬರೀಬೇಕು.......
ಹೌದು, ನಮ್ಮ ನಮ್ಮೆಲ್ಲರ ಹೆಸರಿಗೆ ಜಾತ್ಯತೀತ ಪಂಚಶೀಲ ಸರ್ವತಂತ್ರ ಸ್ವತಂತ್ರ ಭವ್ಯ ಭಾರತದ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ನಾವು ನಾವೆಲ್ಲರೂ ಕಂಡು ಉಂಡಂತೆ ಅನುಭವಿಸುತ್ತಿರುವಂತೆ ಸ್ವೇಚ್ಛಾಚಾರ,, ಸರ್ವಾಧಿಕಾರ, ಲಂಚ ವಂಚನೆ ಪಕ್ಷಪಾತ ಧೋರಣೆಗಳೇ ಪ್ರಚಲಿತ ವಿದ್ಯಮಾನಗಳಾಗಿ ಸುಖಲೋಲುಪತೆಯಲ್ಲಿ ಭೋಗಜೀವನದ ಆಶಾದಾಯಕ ಬೆಳವಣಿಗೆಗೆ ಪೂರಕತೆ ಕಾಣುತ್ತಿಲ್ಲ; ಹೀಗಾದರೆ ಹೇಗೆ?
ಶರಣೆ ಮೀನಾಕ್ಷಿ ಅವರು ನೇರವಾಗಿ ದಿಟ್ಟತನದಿಂದ ಸತ್ಯ ಸಂಗತಿಗಳನ್ನು ಪುರಾವೆ ಸಹಿತ ಜನಸಾಮಾನ್ಯರಿಗೆ ತಿಳಿಸುತ್ತಾ ಬಂದಿರುತ್ತಾರೆ. ಇಂತಹ ದಿಟ್ಟ ಮಹಿಳೆಯರ ಅವಶ್ಯಕತೆ ನಮ್ಮ ಸಮಾಜಕ್ಕೆ ಇದೆ. ಶರಣು ಶರಣಾರ್ಥಿಗಳು
ಗೌರಿ ಅವರ ಚಿಂತನೆ ಯಾವಾಗಲು ಅಮರ
🙏🙏
ತಮ್ಮ ಅದ್ವಿತೀಯ ತಾತ್ವಿಕ ಚಿಂತನೆಗಳಿಗೆ ಸಮಾಜದ ಕಣ್ತೆರುವ ಪ್ರವಚನಕ್ಕೆ ಶರಣು ಶರಣಾರ್ತಿಗಳು
❤
ಎಲ್ಲರ ಪ್ರಯತ್ನಕ್ಕೆ ಬೇಗ ಯಶಸ್ಸು ಸಿಗಲಿ
ಸತ್ಯದ ದನಿಯ ಸಾಯಲು ಬಿಡದ ಮರುಧನಿ ಗೌರಿ 💙🙏
🙏🙏
ರಾಜ್ಯಪಾಲರೂ ಕೂಡ ದಲಿತರೇ.ಆದರೆ ಬಿಜೆಪಿಯ ದುರಾಡಳಿತ ಏನೆಂದರೆ,ದಲಿತರ ದಮನಕ್ಕೆ ದಲಿತರನ್ನೇ ಛೂ ಬಿಡುವುದು.ನಮ್ಮಂತ ದಡ್ಡ ದಲಿತರಿಗೆ ಅದು ಅರ್ಥವಾಗುವುದಿಲ್ಲ.
💙
ಸೂಪರ್.
ಗದ್ದರ್ ರವರು ಸಾಂಸ್ಕೃತಿಕ ಹೋರಾಟದ ನಾಡಿ ಮಿಡಿತ ಜೈ ಭೀಮ್ 💐💙
Praja nouke gaddar great fighter
ಖಂಡಿತಾ ಸರ್❤
🎉🕉️🙏🕉️🎉
Thank you...!!!❤❤❤🎉🎉🎉
😂😂 ರಹಮತ್ ಸಾರ್ ಕಾಮಿಡಿ
ಕಟ್ಟುತ್ತೇವ ನಾವು, ಕಟ್ಟುತ್ತೇವ ನಾವು ಕಟ್ಟೇ ಕಟ್ಟುತ್ತೇವ ||೨|| ಒಡೆದ ಮನಸುಗಳ, ಕಂಡ ಕನಸುಗಳ ಕಟ್ಟೇ ಕಟ್ಟುತ್ತೇವ, ನಾವು ಮನಸ ಕಟ್ಟುತ್ತೇವ|| ಜಾತಿಯಿಲ್ಲದ, ಭೀತಿಯಿಲ್ಲದ ನಾಡ ಕಟ್ಟುತೇವ.....|೨| ಕುಲವೆನ್ನದ ಮನುಷ್ಯ ಕುಲದ ಹಾಡ ಬರೆಯುತೆವ, ಈ ನೆಲದ ಹಾಡ ಬರೆಯುತೆವ||೨|| ಗೋಳಿಲ್ಲದ, ಗುಂಡಿಲ್ಲದ ನಾಡ ಕಟ್ಟುತೇವ ||೨|| ನೂರು ಮನಸಿನ, ಕೋಟಿ ಕನಸಿನ ಹಾಡ ಬರೆಯುತೆವ, ಈ ನೆಲದ ಹಾಡ ಬರೆಯುತೆವ ||೨|| ಸಮಸಮಾಜದ ಕನಸ ಹೊತ್ತು ನಾವು ಕುಂಡ ತುಳಿಯುತೇವ| ರಕ್ತಗಾಲಿನ ನಮ್ಮ ಪಾಲಿನ ಹಾಡಬರೆಯುತೆವ, ಈ ನೆಲದ ಹಾಡು ಬರೆಯುತೆವ
ಕಟ್ಟುತ್ತೇವ ನಾವು, ಕಟ್ಟುತ್ತೇವ ನಾವು ಕಟ್ಟೇ ಕಟ್ಟುತ್ತೇವ ||೨|| ಒಡೆದ ಮನಸುಗಳ, ಕಂಡ ಕನಸುಗಳ ಕಟ್ಟೇ ಕಟ್ಟುತ್ತೇವ, ನಾವು ಮನಸ ಕಟ್ಟುತ್ತೇವ|| ಜಾತಿಯಿಲ್ಲದ, ಭೀತಿಯಿಲ್ಲದ ನಾಡ ಕಟ್ಟುತೇವ.....|೨| ಕುಲವೆನ್ನದ ಮನುಷ್ಯ ಕುಲದ ಹಾಡ ಬರೆಯುತೆವ, ಈ ನೆಲದ ಹಾಡ ಬರೆಯುತೆವ||೨|| ಗೋಳಿಲ್ಲದ, ಗುಂಡಿಲ್ಲದ ನಾಡ ಕಟ್ಟುತೇವ ||೨|| ನೂರು ಮನಸಿನ, ಕೋಟಿ ಕನಸಿನ ಹಾಡ ಬರೆಯುತೆವ, ಈ ನೆಲದ ಹಾಡ ಬರೆಯುತೆವ ||೨|| ಸಮಸಮಾಜದ ಕನಸ ಹೊತ್ತು ನಾವು ಕುಂಡ ತುಳಿಯುತೇವ| ರಕ್ತಗಾಲಿನ ನಮ್ಮ ಪಾಲಿನ ಹಾಡಬರೆಯುತೆವ, ಈ ನೆಲದ ಹಾಡು ಬರೆಯುತೆವ
Superb❤
Jai congress
Excellent and highly affirm mindset of senthil bro
Jai bheem sir
Sasikanth centhil sir congrats sir you defeated Annamallai with huge difference 575000 votes 😊😊😊
He is not contacted against annamalai he contested different constituency
Jaibheem sir
👏👏👏
👍💙 jai bhim ✊
ಹುಟ್ಟಿನಿಂದ ಲಿಂಗಾಯತ ಭಕ್ತ ಸಮೂಹದಲ್ಲಿ ಸನಾತನ ವೈಷ್ಣವ ನಮ್ಮ ಆಚರಣೆ ಬಗ್ಗೆ..ಬೆಳಗಿನ ಜಾವ ಎದ್ದು ಸ್ವಚ್ಛವಾಗಿ.. ಸ್ನಾನ ಮಾಡಿ ಸಮೂಹ ಜಪ ಮಾಡಬೇಕು ಪ್ರತಿ ದಿನವೂ..ಉಚಿತ ಜ್ಞಾನ
ಶುಚಿಯಾಗಿರಬೇಕು...ತಿಲಕ ಧರಿಸಬೇಕು... ಹರೇ ಕೃಷ್ಣ ಹರೇಕೃಷ್ಣ ಮಹಾ ಮಂತ್ರವನ್ನು ನುಡಿಯಬೇಕು
ಭಗವದ್ಗೀತಾ ಯಥಾರೂಪ ಗೀತಾ ದರ್ಶನ ಅಧಿವೇಶನಕ್ಕೆ ಸೇರಿ ಮುಂದುವರಿದರೆ... ಸನಾತನ ಧರ್ಮ.. ಧರ್ಮಾತೀತ ವೈಷ್ಣವ ಬಳಗದಲ್ಲಿ ಮುಂದುವರಿರೆ ಸರ್ವ ಸಮಾನತೆಯನ್ನು ಪಾಲಿಸಿ ದಿವ್ಯ ಜ್ಞಾನಿ ಆಗಬಹುದು..
ಜೈ ಭೀಮ್ ಬಾಬಾ ಸಾಹೇಬ್ ಅಪ್ಪಾಜಿ ಸರ್ 🙏🙏🙏🙏🙏🙏🙏🙏💞💞💞💞💞💞💞
Superb interview sir jai bhim to all 🎉😮
ಒಳ್ಳೆಯ ಸಂವಾದ ಇದನ್ನು ಕೇಳಬೇಕು ಅಂತ ಕಾಯುತ್ತಿದ್ದೆ,ಗುರು ಸರ್ ದ್ವನಿ ಸರಿಯಾಗಿ ಕೇಳಲಿಲ್ಲ,ಯಾಕೇ ಹೀಗೆ ಆಗಿದೆ ಸರಿ ಪಡಿಸಿ ಸಾದ್ಯವಾದರೆ.
ಆಡಿಯೋ ಕ್ವಾಲಿಟಿ?
Raising voice for the lower strata of society commendable but he should have contested election from general constituency and leaving the reserved constituency for another leader from the community
Nice message sir good job .santhel
ಸ್ಟಾಪ್ ರೆಸೆರ್ವಶನ್. Because its time was only 10 years.
ಮೊದಲು reservation ಯಾಕೆ ಕೊಟ್ಟರು ಅಂತ ಅರ್ಥ ಮಾಡ್ಕೊಳ್ಳಿ. ಒಕ್ಕಲಿಗರು reservation ಲಾಭ ಪಡ್ಕೊತಿದ್ದಾರೆ ಅಂತ ಮರೀಬೇಡಿ
Where is it written? 😅
Good News Thank you Sir Jai Senthil Sir Jai Rahul Gandhi Jai Congress party Jai India Jai Bhim Rao Ambedkar