- 1 635
- 1 259 971
GVTV MEDIA
India
Приєднався 19 лис 2019
9880308629
ಹೊಸದುರ್ಗ-ಈದ್ ಮಿಲಾದ್ ಹಬ್ಬದ ಸಂಭ್ರಮ AIMIM ಗ್ರೂಪ್ ನಿಂದ ಸೇವಾಕಾರ್ಯ
Gvtv News Kannada
Subscribe \ Follow on our official channels
Facebook
gvtv.raghu.3/
Instagram
gvtvraghu?igshid=YmMyMTA2M2Y=
UA-cam
ua-cam.com/channels/8LA3JJ0OCO21z2Oz3AcVNw.html
#GvtvNews #Hosadurga #GvtvRaghu
Subscribe \ Follow on our official channels
gvtv.raghu.3/
gvtvraghu?igshid=YmMyMTA2M2Y=
UA-cam
ua-cam.com/channels/8LA3JJ0OCO21z2Oz3AcVNw.html
#GvtvNews #Hosadurga #GvtvRaghu
Переглядів: 162
Відео
ಹೊಸದುರ್ಗ-ಸರ್ಕಾರಿ ಜಮೀನು ಒತ್ತುವರಿಗೆ ಸಂಭಂದಿಸಿದಂತೆ ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ಆಡಿಯೋ ರಿಲೀಸ್..!
Переглядів 1,1 тис.2 години тому
Gvtv News Kannada Subscribe \ Follow on our official channels Facebook gvtv.raghu.3/ Instagram gvtvraghu?igshid=YmMyMTA2M2Y= UA-cam ua-cam.com/channels/8LA3JJ0OCO21z2Oz3AcVNw.html #GvtvNews #Hosadurga #GvtvRaghu
ಬೆಂಗಳೂರು- ಪ್ರತಿಭಟನೆಗೆ ತಂದಿದ್ದ ಗಣೇಶನ ಮೂರ್ತಿಯನ್ನು ಹೊತ್ತೊಯ್ದ ಪೊಲೀಸ್..!
Переглядів 2887 годин тому
ಪ್ರತಿಭಟನೆಗೆ ತಂದಿದ್ದ ಗಣೇಶನ ಮೂರ್ತಿಯನ್ನು ಹೊತ್ತೊಯ್ದ ಪೊಲೀಸ್. ನಾಗಮಂಗಲ ಪ್ರಕರಣ ಖಂಡಿಸಿ ಬೆಂಗಳೂರಿನ ಟೌನಹಾಲ್ ಬಳಿ ಪ್ರತಿಭಟನೆ ಮಾಡಲು ಹಿಂದೂ ಕಾರ್ಯಕರ್ತರು ಗಣೇಶನ ಮೂರ್ತಿ ತಂದಿದ್ದರು. ಆದ್ರೆ ಈ ವೇಳೆ ಮೂರ್ತಿಗೆ ಅಪಚಾರ ಆಗಬಾರದು ಮತ್ತು ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಗಣೇಶನ ಮೂರ್ತಿಯನ್ನು ಪೋಲಿಸರು ಹೊತ್ತೊಯ್ದರು. ಗಣೇಶನ ಮೂರ್ತಿಯನ್ನು ಪೊಲೀಸ್ ಬಸ್ ನಲ್ಲಿ ಕೊಂಡೊಯ್ಯುತ್ತಿರುವ ದೃಶ್ಯ ಈಗ ವೈರಲ್ ಆಗುತ್ತಿದೆ. #hosadurga #ganeshchaturthi#vira...
ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಓಟ್ ಬ್ಯಾಂಕ್ ರಾಜಕೀಯ ಮಾಡುತ್ತಿದೆ...
Переглядів 3209 годин тому
Gvtv News Kannada Subscribe \ Follow on our official channels Facebook gvtv.raghu.3/ Instagram gvtvraghu?igshid=YmMyMTA2M2Y= UA-cam ua-cam.com/channels/8LA3JJ0OCO21z2Oz3AcVNw.html #GvtvNews #Hosadurga #GvtvRaghu
ಹೊಸದುರ್ಗ-ಶ್ರೀರಾಂಪುರದಲ್ಲಿ ನೂತನ ಬಸ್ ನಿಲ್ದಾಣದ ಉದ್ಘಾಟನೆ.GVTV
Переглядів 72712 годин тому
Gvtv News Kannada Subscribe \ Follow on our official channels Facebook gvtv.raghu.3/ Instagram gvtvraghu?igshid=YmMyMTA2M2Y= UA-cam ua-cam.com/channels/8LA3JJ0OCO21z2Oz3AcVNw.html #GvtvNews #Hosadurga #GvtvRaghu
ಹೊಸದುರ್ಗ-ಮಾದಿಗ ನೌಕರರ ಸಾಂಸ್ಕೃತಿಕ ಸಂಘದ ವತಿಯಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ...
Переглядів 65016 годин тому
Gvtv News Kannada Subscribe \ Follow on our official channels Facebook gvtv.raghu.3/ Instagram gvtvraghu?igshid=YmMyMTA2M2Y= UA-cam ua-cam.com/channels/8LA3JJ0OCO21z2Oz3AcVNw.html #GvtvNews #Hosadurga #GvtvRaghu
ಹೊಸದುರ್ಗ APMC ಎದುರಿನಲ್ಲಿರುವ ಪಂಪ್ ಹೌಸ್ ನಲ್ಲಿ ಕ್ಲೋರೈಡ್ ತುಂಬಿದ್ದ ಸಿಲಿಂಡರ್ ನಿಂದ ಅನಿಲ ಸೋರಿಕೆ...
Переглядів 46316 годин тому
ಹೊಸದುರ್ಗ APMC ಎದುರಿನಲ್ಲಿರುವ ಪಂಪ್ ಹೌಸ್ ನಲ್ಲಿ ಕ್ಲೋರೈಡ್ ತುಂಬಿದ್ದ ಸಿಲಿಂಡರ್ ನಿಂದ ಅನಿಲ ಸೋರಿಕೆ...
ಹೊಸದುರ್ಗ APMC ಎದುರಿನಲ್ಲಿರುವ ಪಂಪ್ ಹೌಸ್ ನಲ್ಲಿ ಕ್ಲೋರೈಡ್ ತುಂಬಿದ್ದ ಸಿಲಿಂಡರ್ ನಿಂದ ಅನಿಲ ಸೋರಿಕೆ.
Переглядів 2 тис.16 годин тому
ಹೊಸದುರ್ಗ APMC ಎದುರಿನಲ್ಲಿರುವ ಪಂಪ್ ಹೌಸ್ ನಲ್ಲಿ ಕ್ಲೋರೈಡ್ ತುಂಬಿದ್ದ ಸಿಲಿಂಡರ್ ನಿಂದ ಅನಿಲ ಸೋರಿಕೆ.
ಹೊಸದುರ್ಗ APMC ಪಂಪ್ ಹೌಸ್ ನಲ್ಲಿ ಅನಿಲ ಸೋರಿಕೆ...
Переглядів 2,7 тис.19 годин тому
ಹೊಸದುರ್ಗ APMC ಪಂಪ್ ಹೌಸ್ ನಲ್ಲಿ ಅನಿಲ ಸೋರಿಕೆ...
ಹೊಸದುರ್ಗ-ಶಾಂತಿನಗರ ವಾರ್ಡ್ ನಲ್ಲಿ ಮಾದರಿ ಗಣೇಶೋತ್ಸವ\\\\GVTV
Переглядів 69219 годин тому
ಹೊಸದುರ್ಗ-ಶಾಂತಿನಗರ ವಾರ್ಡ್ ನಲ್ಲಿ ಮಾದರಿ ಗಣೇಶೋತ್ಸವ\\\\GVTV
ಹೊಸದುರ್ಗ ಸಾರ್ವಜನಿಕ ಆಸ್ಪತ್ರೆಯಲ್ಲಿ ಗಣೇಶೋತ್ಸವದ ಸಂಭ್ರಮ...\\\\GVTV
Переглядів 17619 годин тому
ಹೊಸದುರ್ಗ ಸಾರ್ವಜನಿಕ ಆಸ್ಪತ್ರೆಯಲ್ಲಿ ಗಣೇಶೋತ್ಸವದ ಸಂಭ್ರಮ...\\\\GVTV
ಹೊಸದುರ್ಗ ಶ್ರೀ ವಿರಾಟ್ ಹಿಂದೂ ಮಹಾಸಾಗರ ಗಣಪತಿ
Переглядів 659День тому
ಹೊಸದುರ್ಗ ಶ್ರೀ ವಿರಾಟ್ ಹಿಂದೂ ಮಹಾಸಾಗರ ಗಣಪತಿ
ಹೊಸದುರ್ಗ-ಡಾ.ಸರ್ವೆಪಲ್ಲಿ ರಾಧಾಕೃಷನ್ ರವರ ಜಯಂತಿ ಮತ್ತು ಶಿಕ್ಷಕರ ದಿನಾಚರಣೆ...
Переглядів 337День тому
ಹೊಸದುರ್ಗ-ಡಾ.ಸರ್ವೆಪಲ್ಲಿ ರಾಧಾಕೃಷನ್ ರವರ ಜಯಂತಿ ಮತ್ತು ಶಿಕ್ಷಕರ ದಿನಾಚರಣೆ...
ಹೊಸದುರ್ಗ-ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಶಾಸಕ ಬಿ.ಜಿ.ಗೋವಿಂದಪ್ಪ ನವರ ಸಂದೇಶ...
Переглядів 563День тому
ಹೊಸದುರ್ಗ-ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಶಾಸಕ ಬಿ.ಜಿ.ಗೋವಿಂದಪ್ಪ ನವರ ಸಂದೇಶ...
ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ಮತ್ತೊಂದು ಆಡಿಯೋ ವೈರಲ್..!
Переглядів 7 тис.День тому
ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ಮತ್ತೊಂದು ಆಡಿಯೋ ವೈರಲ್..!
ಹೊಸದುರ್ಗ-ದೇವಲ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ.GVTV
Переглядів 62014 днів тому
ಹೊಸದುರ್ಗ-ದೇವಲ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ.GVTV
ಹೊಸದುರ್ಗ-ಶಿಕ್ಷಣದ ಜೊತೆಗೆ ಸಂಸ್ಕೃತಿಯನ್ನು ಕಲಿಸಬೇಕು -ಬಿ.ಜಿ.ಗೋವಿಂದಪ್ಪ ಶಾಸಕರು
Переглядів 32814 днів тому
ಹೊಸದುರ್ಗ-ಶಿಕ್ಷಣದ ಜೊತೆಗೆ ಸಂಸ್ಕೃತಿಯನ್ನು ಕಲಿಸಬೇಕು -ಬಿ.ಜಿ.ಗೋವಿಂದಪ್ಪ ಶಾಸಕರು
ಹೊಸದುರ್ಗ-ವಿಶ್ವ ಹಿಂದೂ ಪರಿಷತ್ ಸಂಸ್ಥಾಪನಾ ದಿನ ಮತ್ತು ಷಷ್ಠಿ ಪೂರ್ತಿ ಸಮಾರೋಪ ಸಮಾರಂಭದ ಅಂಗವಾಗಿ ಕಾರ್ಯಕ್ರಮ...
Переглядів 32514 днів тому
ಹೊಸದುರ್ಗ-ವಿಶ್ವ ಹಿಂದೂ ಪರಿಷತ್ ಸಂಸ್ಥಾಪನಾ ದಿನ ಮತ್ತು ಷಷ್ಠಿ ಪೂರ್ತಿ ಸಮಾರೋಪ ಸಮಾರಂಭದ ಅಂಗವಾಗಿ ಕಾರ್ಯಕ್ರಮ...
ಜಿ.ಎನ್.ಕೆರೆ ಮತ್ತು ಕಾರೇಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಶಾಸಕ ಬಿ.ಜಿ.ಗೋವಿಂದಪ್ಪ ನವರಿಂದ ಭೂಮಿ ಪೂಜೆ...
Переглядів 33214 днів тому
ಜಿ.ಎನ್.ಕೆರೆ ಮತ್ತು ಕಾರೇಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಶಾಸಕ ಬಿ.ಜಿ.ಗೋವಿಂದಪ್ಪ ನವರಿಂದ ಭೂಮಿ ಪೂಜೆ...
ಹೊಸದುರ್ಗ KSRTC ಬಸ್ ನಿಲ್ದಾಣದ ಸಮೀಪ ರಾತ್ರೋ ರಾತ್ರಿ'ಶ್ರೀ ಕೃಷ್ಣನ ಮೂರ್ತಿ'ಪ್ರತಿಷ್ಠಾಪನೆ.
Переглядів 62914 днів тому
ಹೊಸದುರ್ಗ KSRTC ಬಸ್ ನಿಲ್ದಾಣದ ಸಮೀಪ ರಾತ್ರೋ ರಾತ್ರಿ'ಶ್ರೀ ಕೃಷ್ಣನ ಮೂರ್ತಿ'ಪ್ರತಿಷ್ಠಾಪನೆ.
ಹೊಸದುರ್ಗ-ಗೌರಿ ಗಣೇಶ ಮತ್ತು ಈದ್-ಮಿಲಾದ್ ಹಬ್ಬದ ಆಚರಣೆ ಕುರಿತು ಪೊಲೀಸ್ ಇಲಾಖೆ ವತಿಯಿಂದ ಶಾಂತಿಸಭೆ...
Переглядів 2,5 тис.14 днів тому
ಹೊಸದುರ್ಗ-ಗೌರಿ ಗಣೇಶ ಮತ್ತು ಈದ್-ಮಿಲಾದ್ ಹಬ್ಬದ ಆಚರಣೆ ಕುರಿತು ಪೊಲೀಸ್ ಇಲಾಖೆ ವತಿಯಿಂದ ಶಾಂತಿಸಭೆ...
ಹೊಸದುರ್ಗ-ಶ್ರೀವಿರಾಟ್ ಹಿಂದೂ ಮಹಾಸಾಗರ ಗಣಪತಿ ಗೋಪೂಜೆ,ಧ್ವಜ ಪೂಜೆಯೊಂದಿಗೆ ಗಣೇಶೋತ್ಸವದ ಯಶಸ್ಸಿಗಾಗಿ ಸಂಕಲ್ಪ.GVTV
Переглядів 46914 днів тому
ಹೊಸದುರ್ಗ-ಶ್ರೀವಿರಾಟ್ ಹಿಂದೂ ಮಹಾಸಾಗರ ಗಣಪತಿ ಗೋಪೂಜೆ,ಧ್ವಜ ಪೂಜೆಯೊಂದಿಗೆ ಗಣೇಶೋತ್ಸವದ ಯಶಸ್ಸಿಗಾಗಿ ಸಂಕಲ್ಪ.GVTV
ಹೊಸದುರ್ಗ-ಹಾಲುರಾಮೇಶ್ವರ ಜೀರ್ಣೋದ್ಧಾರ ಕುರಿತು ಸಾರ್ವಜನಿಕ ಸಭೆ...
Переглядів 42014 днів тому
ಹೊಸದುರ್ಗ-ಹಾಲುರಾಮೇಶ್ವರ ಜೀರ್ಣೋದ್ಧಾರ ಕುರಿತು ಸಾರ್ವಜನಿಕ ಸಭೆ...
ಸಂಜೆಯಾಗುತ್ತಲೇ ಕತ್ತಲಲ್ಲಿ ಮುಳುಗುತ್ತಿರುವ ಹೊಸದುರ್ಗ ಪಟ್ಟಣ..! GVTV
Переглядів 1,3 тис.14 днів тому
ಸಂಜೆಯಾಗುತ್ತಲೇ ಕತ್ತಲಲ್ಲಿ ಮುಳುಗುತ್ತಿರುವ ಹೊಸದುರ್ಗ ಪಟ್ಟಣ..! GVTV
ಹೊಸದುರ್ಗ-ಪ್ರೌಢ ಶಾಲಾ,ಮುಖ್ಯಶಿಕ್ಷಕರು ಮತ್ತು ಸಹ ಶಿಕ್ಷಕರ ಸಂಘದ ಸಹಯೋಗದಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ...
Переглядів 42721 день тому
ಹೊಸದುರ್ಗ-ಪ್ರೌಢ ಶಾಲಾ,ಮುಖ್ಯಶಿಕ್ಷಕರು ಮತ್ತು ಸಹ ಶಿಕ್ಷಕರ ಸಂಘದ ಸಹಯೋಗದಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ...
ಚಿತ್ರದುರ್ಗ-ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಯಲ್ಲಿ ಸ್ಥಳೀಯ ಕಲಾವಿದರಿಗೆ ಅನ್ಯಾಯ..
Переглядів 9121 день тому
ಚಿತ್ರದುರ್ಗ-ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಯಲ್ಲಿ ಸ್ಥಳೀಯ ಕಲಾವಿದರಿಗೆ ಅನ್ಯಾಯ..
ಹೊಸದುರ್ಗ- ಮೈ ಇವಿ ಸ್ಟೋರ್ ನಲ್ಲಿ ಭರ್ಜರಿ ಆಫರ್..!(ಎಲೆಕ್ಟ್ರಿಕ್ ವಾಹನಗಳ ಷೋರೂಂ)-7760168553/9840806717
Переглядів 14121 день тому
ಹೊಸದುರ್ಗ- ಮೈ ಇವಿ ಸ್ಟೋರ್ ನಲ್ಲಿ ಭರ್ಜರಿ ಆಫರ್..!(ಎಲೆಕ್ಟ್ರಿಕ್ ವಾಹನಗಳ ಷೋರೂಂ)-7760168553/9840806717
ಹೊಸಹಳ್ಳಿ ಸರ್ಕಾರಿ ಶಾಲೆಯ ಆವರಣದಲ್ಲಿ ಅಹಿತಕರ ಚಟುವಟಿಕೆ ನಡೆಸುತ್ತಿದ್ದವರನ್ನು ಪ್ರಶ್ನಿಸಿದ್ದಕ್ಕೆ ಹಲ್ಲೆ ...!
Переглядів 55021 день тому
ಹೊಸಹಳ್ಳಿ ಸರ್ಕಾರಿ ಶಾಲೆಯ ಆವರಣದಲ್ಲಿ ಅಹಿತಕರ ಚಟುವಟಿಕೆ ನಡೆಸುತ್ತಿದ್ದವರನ್ನು ಪ್ರಶ್ನಿಸಿದ್ದಕ್ಕೆ ಹಲ್ಲೆ ...!
ಶ್ರೀ ಹಾಲುರಾಮೇಶ್ವರ ಕ್ಷೇತ್ರ ಜೀರ್ಣೋದ್ಧಾರ ಕುರಿತು ಸಭೆ,ಶಾಸಕ"ಬಿ.ಜಿ.ಗೋವಿಂದಪ್ಪ"ನವರ ಆಶಯ ನುಡಿ..
Переглядів 43621 день тому
ಶ್ರೀ ಹಾಲುರಾಮೇಶ್ವರ ಕ್ಷೇತ್ರ ಜೀರ್ಣೋದ್ಧಾರ ಕುರಿತು ಸಭೆ,ಶಾಸಕ"ಬಿ.ಜಿ.ಗೋವಿಂದಪ್ಪ"ನವರ ಆಶಯ ನುಡಿ..
ಹೊಸದುರ್ಗ-ದೊಡ್ಡಕಿಟ್ಟದಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ...
Переглядів 36321 день тому
ಹೊಸದುರ್ಗ-ದೊಡ್ಡಕಿಟ್ಟದಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ...
First viqe
🎉❤🎉
Anna,bhimanaik,garaga,darmstala,sangada,bagge,janarige,mahiti,kodabeku,anna
Jai shree Ram Jai Hanuman Jai hind
ಕರ್ನಾಟಕದಲ್ಲಿ ಇರೋ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಅತೀ ವರ್ಸ್ಟ್ ಹಾಸ್ಪಿಟಲ್ ನಮ್ ಹೊಸದುರ್ಗ ಒಂದು ನಾರ್ಮಲ್ ಡಿಲವರಿ ಮಾಡಿಸೋದೋಕ್ಕೆ ಆಗೋದಿಲ್ಲ ಅಂತಾರೆ ಒಂದು ಹಾವು ಕಡಿದ್ರು ಅದಕ್ಕೆ ತಕ್ಕ ಚಿಕಿತ್ಸೆ ಇಲ್ಲಾ
Super ❤❤
ಹಣ ನಿನಗೆ ನೋವೈತೆ ನಿನ್ ಮಾತಾಡ್ತೀಯಾ ಅದೇನು ತಪ್ಪಲ್ಲ ಆದ್ರೆ ಹಣ ನಿನ್ನ ಮಾತಾಡೋ ರೀತಿ ಹೆಂಗಿರುತ್ತೆ ಅಂದ್ರೆ ಎಣ್ಣೆ ಹೊಡೆದಿರುತ್ತಾರೆ ಆಗಿರುತ್ತಣ ಒಂದೇ ಮಾತ ಥೂ ಪದೇಪದೇ ರಿಪೀಟ್ ಮಾಡ್ತೀಯಾ ಅಣ್ಣ ನಿನ್ ವಾಯ್ಸ್ ರೆಕಾರ್ಡ್ ಮಾಡಿದರೆ ಸ್ಪಷ್ಟವಾಗಿ ಮಾತಾಡೋಣ ನೀನು ಯಾರಿಂದಲೂ ಹೋಗಿದ್ದರು ಡೈರೆಕ್ಟಾಗಿ ಬೈ ತಪ್ಪೇನಿಲ್ಲ ನೀನು ಅವರೇ ಸಹಾಯ ಮಾಡಿದೆ ನಿನ್ನೆ ಬಿನ್ನಿ ಚೂರಿ ಹಾಕಿದಾರೆ ಅದೇನ್ ತಪ್ಪೇನಲ್ಲ ನೀನ್ ಡೈರೆಕ್ಟಾಗಿ ಬೈಯಣ್ಣ ತಪ್ಪೇನಿಲ್ಲ
Yanne hodadiddiya anisutte
ಮಂತ್ರಿ ಮಾಡಿದ್ಕೆ ಎಷ್ಟು ಕೋಟಿ ಕೊಟ್ಟಿ ಮಂತ್ರಿ ಆಗಿದ್ನೋ ಇವ್ನು
ನೀವು ಹೇಳಿರುವುದು ಸತ್ಯವಾದ ಮಾತು
ಪುಕ್ಸಟ್ಟೆ ಮಿನಿಸ್ಟರ್
Ellithanaka. Elli muchikondidde lang time disappear 420 😂😂😂😂😂
ಯೆಡಿಯೂರಪ್ಪ ಸಾಹೇಬ್ರಿಗೆ ಸರ್ಕಾರ ರಚಿಸಲು support ಮಾಡಿದ್ದ ಇದೇ ಗೂಳಿಹಟ್ಟಿ...ಸಚಿವ ಸ್ಥಾನ ಪಡೆದರು.... ನಂತರ ಸರಕಾರ ಬೀಳಿಸಲು ಯತ್ನಿಸಿದ್ದು ಇದೇ ಗೂಳಿಹಟ್ಟಿ... Mla ಸ್ಥಾನವನ್ನೇ ಕಳಕೊಂಡರು... ಮಾಡಿದ್ದುಣ್ಣೋ ಮಾರಾಯ...
❤
ಹೊಸಮಳಲಿ ಗಣಪತಿ ಪೂಜೆಗೆ 15ಸಾವಿರ ಕೊಡಬೇಕು ಎಂದು ವಿನಂತಿ
🎉
ಹಾ ಪುಣ್ಯಕ್ಷೇತ್ರ ಕ್ಕೆ ಜನ ಸಾಗರ ಅರಿದುಬರ್ತಿದೆ, ಆದ್ರೆ ಕೆಲಸಗಳು ಬಾಳನಿದಾನ ಗತಿಯಲ್ಲಿದೆ, ನೀವಾದ್ರೂ ಪೂರ್ಣ ಮಾಡಿ ಸರ್ 🙏🏿
ಈದ್ ಮಿಲಾದ್ ಮೆರವಣಿಗೆ ಮಾಡೋರು ಹಿಂದೂಗಳ ಮೇಲೆ ಕಲ್ಲು ಹೊಡೀತಾರೆ, ಗಣೇಶ ಮೂರ್ತಿ ಮೇಲೆ ಚಪ್ಪಲಿ ಎಸಿತಾರೇ.. ಅಂತದ್ದು ಆಗದೆ ಇರೋ ಹಾಗೆ ಆ ಜನಾಂಗಕ್ಕೂ ಬಿಸಿ ಮುಟ್ಟಿಸಿ
ಏನ್ರಿ ಇದು, ಇತರ ಮಾಡಿದ್ರೆ ಏನ್ ಮಾಡೋದು ನಾವು, ಬೇರೆ ಎಲ್ಲೂ ಇಲ್ದೆ ಇರೋದು, ಚಿತ್ರದುರ್ಗದಲ್ಲಿ ಯಾಕೆ ಇತರ ಮಾಡ್ತೀರಾ, ಚಿತ್ರದುರ್ಗದಲ್ಲಿ ನೋಡೋಣ ಗಣಪತಿ ವಿಸರ್ಜನೆ ಟೈಮ್ ನಲ್ಲಿ ಡಿಜೆ ತಡಿತಿರೋ ಇಲ್ವೋ, ಎಲ್ಲರಿಗೂ ಒಂದೇ ಕಾನೂನು ಇರ್ಬೇಕು 😡
ನಾವು ಶ್ರೀ ಹಾಲು ರಾಮೇಶ್ವರ ಮತ್ತು ಗಂಗಮ್ಮ ದೇವಿ ದೇವಸ್ಥಾನಕ್ಕೆ ಸಹಕಾರ ಕೊಡುತ್ತೇವೆ, ಆದರೆ ತಟ್ಟೆಗೆ ಹಾಕುವ ಹಣಕಾಸನು ದೇವಸ್ಥಾನದ ಹುಂಡಿಗೆ ಹಾಕುವಂತೆ ಭಕ್ತಾದಿಗಳಲ್ಲಿ ವಿನಂತಿಸಿ
😢😢ಜಸ್ಟೀಸ್ far ಕನ್ನಡಾಂಬೆ 🥺💛❤️
Beat police ge inform madi Take pictures and complaint to RDPR. Why did you inform to 112 or Police?
ನೀವು ಅಧಿಕಾರ ಇಡಿದಿದ್ದೀರಾ ok ಸಂತೋಷ ನಾಮಿಗೂ ಇದೆ ಆದ್ರೆ ಒಂದು ಒಳ್ಳೆ ಕೆಲಸ ಮಾಡಿ ಆ ಕೆಲಸ ಏನು ಅಂದ್ರೆ ಸುಸ್ವಾಗತ ಸಿರಿಧಾನ್ಯ ನಗರಿ ಹೊಸದುರ್ಗ ಅಂತ ಎಂಟ್ರಿಸ್ ಬೋರ್ಡ್ ಹಾಕಿಸಿ ನೀವು ಅವಿರೋಧ ಆಯ್ಕೆ ಅಗಿದುಕ್ಕು ಸಾರ್ಥಕ ಆಗುತ್ತೆ ಪುರ ಸಭೆ ಮನಸು ಮಾಡಿದ್ರೆ ಚೇಂಜ್ ಮಾಡಬಹುದು ಅನ್ಕೊಂಡಿದ್ದೀನಿ ಸಾಧ್ಯ ಆದ್ರೆ ಆ ಕೆಲಸ ಮಾಡಿ 🙏
GV TV ರಾಘು ಅಣ್ಣ ಈ ಮೆಸೇಜ್ ಪುರ ಸಭೆ ಅಧ್ಯಕ್ಷರೀಗೆ ತೋರಿಸಿ ಅಂತ ನಿಮಗೆ ಒಂದು ಮನವಿ 🙏
ಖಂಡಿತಾ ತೋರಿಸುತ್ತೇನೆ...🤝
Jai Golihatti sekar sir
Sir congratulations
👏
Congrats🎉
Congratulations🎉
Well done ,congratulations🎉🎉
ಸೂಪರ್ ಸರ್ ನಮ್ಮ ನೆಚ್ಚಿನ ಬಡವರ ಬಂಧು ಧೀಮಂತ ನಾಯಕ ನಮ್ಮ ಅಣ್ಣ ನಮ್ಮ ಬಾಸ್ ಟಿ ರಾಜಪ್ಪ ಸರ್ ರವರಿಗೆ ಎಚ್ಎಸ್ 😊 ಮಹದೇವಸ್ವಾಮಿ ಮಾಡುವ ಹೃದಯಪೂರ್ವಕ ವಂದನೆಗಳು🎉❤❤❤🎉🎉🎉🎉🎉🎉🎉🎉🎉🎉🎉🎉 ಜೈ ಬಸವಣ್ಣ ಜೈ ವೀರಶೈವ ಜೈ ಟಿ ರಾಜಪ್ಪ ಸರ್ ನಮ್ಮ ವೀರಶೈವ ಹೆಮ್ಮೆಯ ಸುಪುತ್ರ
ನಮ್ಮ ದೊಡ್ಡ ಯುಗಪುರುಷ ಸನ್ಮಾನ್ಯ ಶ್ರೀಯುತ ಪಿ ರಾಜಪ್ಪ ಸರ್ ರವರಿಗೆ ಎಲ್ಲಾ ಬಡ ಜನರಿಂದ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇವೆ
Well don sir👏👏👏👏👏💐
Super sir, congratulations
ಸೂಪರ್ ಸರ್
ಅಭಿನಂದನೆಗಳು ಸರ್ 🙏🌹
Congratulations dear brother🎉
Congratulations sir 👏🙏🏻
ಆಲ್ ದ ಬೆಸ್ಟ್ 👍❤ಹೊಸ ಪ್ರತಿಭೆ ನಮ್ಮ ಹೊಸದುರ್ಗ
Nn
🇮🇳🇮🇳🇮🇳🇮🇳🇮🇳🇮🇳
❤❤❤
🎉🎉🎉🎉🎉🎉 ❤
🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳
ಶ್ರೀ ಹಾಲು ರಾಮೇಶ್ವರ ಗಂಗಾದೇವಿ ದೇವಸ್ಥಾನಕ್ಕೆ ನಾವು ಸಹಕಾರ ಕೊಡುತ್ತೇವೆ, ಆದರೆ ತಟ್ಟೆಗೆ ಹಾಕುವ ಹಣಕಾಸನ್ನು ದೇವಸ್ಥಾನದ ಹುಂಡಿಗೆ ಹಾಕುವಂತೆ ವಿನಂತಿಸಿ
ಅನ್ಯಯದ.ವಿರುದ್ದ.ಮಾತ.ನಾಡುವ.ದಿಮಂತ.ರಾಜಕಾರಣಿ
ಇಷ್ಟು.ದಿನಗಳದರು.ಗಾರ್ಮೆಂಟ್ಸ್ಗಳು.ಓಪನ್.ಅಗಲಿಲ್ಲಾ.ಸಮಸ್ಯ.ಬಗೆಹರಯಲಿಲ್ಲ
ಸಹೋದರಗಳೆ , creamy ಲೇಯರ್ ನ್ನು virodisabedi, ನಿಮ್ಮದೇ ಸಮುದಾಯದ ಬಡವರಿಗೆ ಬಿಟ್ಟುಕೊಡಿ. sreemantarada ನೀವು reservation kaledukondare ನಿಮ್ಮ ಮಗ ಅಥವಾ ಮಗಳು badavaradare ಅವರಿಗೆ ಮತ್ತೆ reservation ಸಿಗುತ್ತದೆ.
ಕೃಷ್ಣಪ್ಪ ಜೈ ಬೀಮ್
💪💪💪🙏🙏
ನವೀನ್ ಅಣ್ಣ ಗೂಳಿಹಟ್ಟಿ ಶೇಖರ ಮತ್ತು ಲಿಂಗ ಮೂರ್ತಿ ಸರ್ ಅವರನ್ನ ಬೇಗ ರಾಜಿ ಮಾಡ್ಸಿ 2028ರ ವಿಧಾನಸಭಾ ಚುನಾವಣೆಗೆ ಬಿಜೆಪಿ ಟಿಕೆಟ್ ಅನ್ನ ಗೂಳಿ ಹಟ್ಟಿ ಡಿ ಶೇಖರ ಅವರಿಗೆ ಕೊಡಿಸಿ ಅಣ್ಣ
ಹೊಸದುರ್ಗ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿದ್ದು ತಾಲ್ಲೂಕಿನ ರೈತರಲ್ಲಿ ಮಂದಹಾಸ ತಂದಿದೆ