- 898
- 1 150 274
POSTMAN NEWS KANNADA
India
Приєднався 19 чер 2021
ಉಪ್ಪು ಹುಳಿ ಖಾರ ಸೇರಿಸಲ್ಲ.. ಇದ್ದದ್ದು ಇದ್ದಂಗೆ ಹೇಳೊದು ನಮ್ ಕೆಲಸ......
Watch POSTMAN News Kannada live for Live Updates, Breaking News, Political News, Crime, Entertainment News and Film news, Sandalwood, Sports News, Moves, Songs etc
POSTMAN News Kannada is the most prefered 24-hour Kannada news channel covering the latest news in politics, entertainment, Bollywood, Sandalwood, business and sports. Stay tuned for all the breaking news in Kannada
#POSTMAN News Kannada #KarnatakaNews #POSTMAN kannada # livenews #newnews
Watch POSTMAN News Kannada live for Live Updates, Breaking News, Political News, Crime, Entertainment News and Film news, Sandalwood, Sports News, Moves, Songs etc
POSTMAN News Kannada is the most prefered 24-hour Kannada news channel covering the latest news in politics, entertainment, Bollywood, Sandalwood, business and sports. Stay tuned for all the breaking news in Kannada
#POSTMAN News Kannada #KarnatakaNews #POSTMAN kannada # livenews #newnews
Відео
ಪ್ರವಾಸಿಗರ ಬಸ್ ಹಾಗೂ ಬೈಕ್ ನಡುವೆ ಡಿಕ್ಕಿ - ವಿದ್ಯಾರ್ಥಿ ಸ್ಥಳದಲ್ಲೇ ಸಾ*ವು | ಸಿಸಿಟಿವಿ ವೀಡಿಯೋ ವೈರಲ್
Переглядів 1272 години тому
ಪ್ರವಾಸಿಗರ ಬಸ್ ಹಾಗೂ ಬೈಕ್ ನಡುವೆ ಡಿಕ್ಕಿ - ವಿದ್ಯಾರ್ಥಿ ಸ್ಥಳದಲ್ಲೇ ಸಾ*ವು | ಸಿಸಿಟಿವಿ ವೀಡಿಯೋ ವೈರಲ್ ಗೋವಾ ಪ್ರವಾಸಿಗರ ಬಸ್ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಬೆಜ್ಜವಳ್ಳಿ ಸರ್ಕಲ್ ಬಳಿ ಶುಕ್ರವಾರ ಬೆಳಗ್ಗೆ ನಡೆದಿದೆ. ಬೆಜ್ಜವಳ್ಳಿ ಸಮೀಪದ ತನಿಕಲ್ ಗ್ರಾಮದ ಕೌಟುಮನೆ ನಿವಾಸಿ ಪ್ರಥಮ್ (16) ಮೃತ ದುರ್ಧೈವಿ. ಈತ ಡಿಪ್ಲೊಮೊ ಸ್ಟೂಡೆಂಟ್ ಆಗಿದ್ದು ಕಾಲೇಜಿಗೆ ತೆರಳುವ ವೇಳೆ ಏಕಾಏಕಿ ತೀರ್ಥಹ...
ಹುಬ್ಬಳ್ಳಿ ಗಲಭೆ ಪ್ರಕರಣ ಹಿಂಪಡೆದಿರುವ ಕಾಂಗ್ರೆಸ್ ಸರ್ಕಾರದ ಕ್ರಮ ಖಂಡನೀಯ : ಅರಗ ಜ್ಞಾನೇಂದ್ರ
Переглядів 40614 годин тому
ಹುಬ್ಬಳ್ಳಿ ಗಲಭೆ ಪ್ರಕರಣ ಹಿಂಪಡೆದಿರುವ ಕಾಂಗ್ರೆಸ್ ಸರ್ಕಾರದ ಕ್ರಮ ಖಂಡನೀಯ : ಅರಗ ಜ್ಞಾನೇಂದ್ರ ರಿಪ್ಪನ್ಪೇಟೆ : ಹುಬ್ಬಳ್ಳಿಯಲ್ಲಿ 2022ರಲ್ಲಿ ಪೊಲೀಸ್ ಠಾಣೆ ಮೇಲೆ ನಡೆದ ದಾಳಿ ಪ್ರಕರಣದ ಆರೋಪಿಗಳ ಮೇಲಿನ ಕೇಸ್ ಹಿಂಪಡೆದಿರುವ ಸಿದ್ದರಾಮಯ್ಯ ನೇತ್ರತ್ವದ ಕಾಂಗ್ರೆಸ್ ಸರಕಾರದ ಕ್ರಮಕ್ಕೆ ಮಾಜಿ ಗೃಹ ಸಚಿವ ಹಾಗೂ ಹಾಲಿ ಶಾಸಕರಾದ ಅರಗ ಜ್ಞಾನೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಟ್ಟಣದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು ಅಂದಿನ ಘಟನೆಯಲ್ಲಿ ಹಲವು ಪೋಲಿಸ ಸಿಬ್ಬಂದಿಗಳ ಪ್ರಾಣಕ್ಕೆ ...
RIPPONPETE | ದಸರಾ ಕುಸ್ತಿ - ರಿಪ್ಪನ್ಪೇಟೆಯ 'ಶ್ರಿಜಿತ್' (ಸಿರಿ) ಗೆ ಈ ಬಾರಿಯ ದಸರಾ ಕೇಸರಿ ಗರಿ
Переглядів 2,3 тис.16 годин тому
RIPPONPETE | ದಸರಾ ಕುಸ್ತಿ - ರಿಪ್ಪನ್ಪೇಟೆಯ 'ಶ್ರಿಜಿತ್' (ಸಿರಿ) ಗೆ ಈ ಬಾರಿಯ ದಸರಾ ಕೇಸರಿ ಗರಿ
ಹಾವೇರಿ ಜಿಲ್ಲೆಯ ಶಿಗ್ಗಾಂವ್ ನಲ್ಲಿ ಕಣ್ಮನ ಸೆಳೆಯುವ ಪಟ್ಟಣಗೊಂಬೆ ಪ್ರದರ್ಶನ - ಮೈಸೂರಿನ ದಸರಾ ಹಬ್ಬ ಹಾವೇರಿಗೆ
Переглядів 21921 годину тому
ಹಾವೇರಿ ಜಿಲ್ಲೆಯ ಶಿಗ್ಗಾಂವ್ ನಲ್ಲಿ ಕಣ್ಮನ ಸೆಳೆಯುವ ಪಟ್ಟಣಗೊಂಬೆ ಪ್ರದರ್ಶನ - ಮೈಸೂರಿನ ದಸರಾ ಹಬ್ಬ ಹಾವೇರಿಗೆ
ರಿಪ್ಪನ್ ಪೇಟೆಯಲ್ಲಿ ಕಸ್ತೂರಿ ಕನ್ನಡ ಸಂಘದಿಂದ ನ. 01ಕ್ಕೆ ಆದ್ದೂರಿ ಕನ್ನಡ ರಾಜ್ಯೋತ್ಸವ ಆಚರಣೆ
Переглядів 17621 годину тому
ರಿಪ್ಪನ್ ಪೇಟೆಯಲ್ಲಿ ಕಸ್ತೂರಿ ಕನ್ನಡ ಸಂಘದಿಂದ ನ. 01ಕ್ಕೆ ಆದ್ದೂರಿ ಕನ್ನಡ ರಾಜ್ಯೋತ್ಸವ ಆಚರಣೆ
ಭಾರಿ ಮಳೆಗೆ ಸೂಡೂರು ಬಳಿಯಲ್ಲಿ ಕೊಚ್ಚಿಹೋದ ರೈಲ್ವೆ ಟ್ರ್ಯಾಕ್ ನ ಜಲ್ಲಿ - ರೈಲು ಸಂಚಾರ ವ್ಯತ್ಯಯ
Переглядів 488День тому
ಭಾರಿ ಮಳೆಗೆ ಸೂಡೂರು ಬಳಿಯಲ್ಲಿ ಕೊಚ್ಚಿಹೋದ ರೈಲ್ವೆ ಟ್ರ್ಯಾಕ್ ನ ಜಲ್ಲಿ - ರೈಲು ಸಂಚಾರ ವ್ಯತ್ಯಯ
ಗ್ರಾಪಂ ನೌಕರರ ಅನಿರ್ಧಿಷ್ಟಾವಧಿ ಮುಷ್ಕರ ವಿರೋಧಿಸಿ ಸಾಮಾಜಿಕ ಹೋರಾಟಗಾರ ಟಿ.ಆರ್. ಕೃಷ್ಣಪ್ಪ ಪ್ರತಿಭಟನೆ
Переглядів 1,1 тис.День тому
ಗ್ರಾಪಂ ನೌಕರರ ಅನಿರ್ಧಿಷ್ಟಾವಧಿ ಮುಷ್ಕರ ವಿರೋಧಿಸಿ ಸಾಮಾಜಿಕ ಹೋರಾಟಗಾರ ಟಿ.ಆರ್. ಕೃಷ್ಣಪ್ಪ ಪ್ರತಿಭಟನೆ
18ನೇ ವಯಸ್ಸಿಗೆ IPS ಆದ ಯುವಕ - ಅವನ ಸ್ಟೈಲ್ ನೋಡಿ ಪೊಲೀಸರೇ ದಂಗು | ಹೀಗೂ ಮೋಸ ಮಾಡ್ತಾರಾ..!!??
Переглядів 20114 днів тому
18ನೇ ವಯಸ್ಸಿಗೆ IPS ಆದ ಯುವಕ - ಅವನ ಸ್ಟೈಲ್ ನೋಡಿ ಪೊಲೀಸರೇ ದಂಗು | ಹೀಗೂ ಮೋಸ ಮಾಡ್ತಾರಾ..!!?? 18 year old boy ips,18 year old boy ips news,18 year old mithilesh ips news,bihar 18 year boy mithilesh ips news,fake ips news,fake ips video,bihar fake ips,fake ips mithilesh,fake ips officer arrested,fake ips officer news,bihar police arrest fake ips officer,kannada,kannada news,chandan gowd,newz alert,newz ale...
ಈದ್ ಮಿಲಾದ್ ಮೆರವಣಿಗೆಯಲ್ಲಿ ಪಾನೀಯ ವಿತರಿಸಿ ಸೌಹಾರ್ಧತೆ ಮೆರೆದ ಹಿಂದೂ ಸಂಘಟನೆಯ ಕಾರ್ಯಕರ್ತರು
Переглядів 75214 днів тому
ಈದ್ ಮಿಲಾದ್ ಮೆರವಣಿಗೆಯಲ್ಲಿ ಪಾನೀಯ ವಿತರಿಸಿ ಸೌಹಾರ್ಧತೆ ಮೆರೆದ ಹಿಂದೂ ಸಂಘಟನೆಯ ಕಾರ್ಯಕರ್ತರು ನಮ್ಮ ಕುಡ್ಲ ನ್ಯೂಸ್,ನಮ್ಮ ಕುಡ್ಲ,nammakudla,ದಕ್ಷಿಣ ಕನ್ನಡ,mangaluru,mangalore politics,namma kudla 24x7,dakshina kannada,ಮಂಗಳೂರು,ಉಡುಪಿ,udupi,mangalore today,tulu suddi,namma kudla news,kannadanews,kannadalive,kannadalivenews,karnatakalivenews,kannadalivetvnews,mangalorenews,kannadanewschannel,latestnews,karnatakalatestn...
RIPPONPETE | ಭಾವೈಕ್ಯತೆಯಿಂದ ಸಮಾಜದಲ್ಲಿ ಶಾಂತಿ ನೆಮ್ಮದಿ ಸಾಧ್ಯ - ಧರ್ಮಗುರು ಮುನೀರ್ ಸಖಾಫಿ
Переглядів 38314 днів тому
ಭಾವೈಕ್ಯತೆಯಿಂದ ಸಮಾಜದಲ್ಲಿ ಶಾಂತಿ ನೆಮ್ಮದಿ ಸಾಧ್ಯ - ಧರ್ಮಗುರು ಮುನೀರ್ ಸಖಾಫಿ
ರಿಪ್ಪನ್ಪೇಟೆಯಲ್ಲಿ ಸಂಭ್ರಮದ ಈದ್ ಮಿಲಾದ್ ಮೆರವಣಿಗೆ
Переглядів 78714 днів тому
ರಿಪ್ಪನ್ಪೇಟೆಯಲ್ಲಿ ಸಂಭ್ರಮದ ಈದ್ ಮಿಲಾದ್ ಮೆರವಣಿಗೆ
ಬಿಜೆಪಿ ರಾಜ್ಯಾಧ್ಯಕ್ಷ ಶಾಸಕ ಬಿ.ವೈ. ವಿಜಯೇಂದ್ರ ಪದಚ್ಯುತಿ ಕಾಲ ಸನ್ನಿಹಿತ: ಶಾಸಕ ಬೇಳೂರು ಭವಿಷ್ಯ
Переглядів 21121 день тому
ಬಿಜೆಪಿ ರಾಜ್ಯಾಧ್ಯಕ್ಷ ಶಾಸಕ ಬಿ.ವೈ. ವಿಜಯೇಂದ್ರ ಪದಚ್ಯುತಿ ಕಾಲ ಸನ್ನಿಹಿತ: ಶಾಸಕ ಬೇಳೂರು ಭವಿಷ್ಯ ಹೊಸನಗರ, ಕೆಲವು ರಾಜಕೀಯ ಸ್ಥಿತ್ಯಂತರಗಳ ನಡುವೆ ಕೊನೆಗೂ ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ನೇಮಕಗೊಂಡ ಶಾಸಕ ಬಿ.ವೈ. ವಿಜಯೇಂದ್ರ ಅವರ ವಿರುದ್ಧ ಇಂದಿಗೂ ಅವರದೇ ಪಕ್ಷದ ಕೆಲವು ಹಿರಿಯ ನಾಯಕರಿಂದ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ವಿಜಯೇಂದ್ರ ಪಕ್ಷದ ರಾಜ್ಯಾಧ್ಯಕ್ಷರಾಗಿ ಚುಕ್ಕಾಣಿ ಹಿಡಿದಿರುವುದು ಬಿಜೆಪಿ ಪಕ್ಷದ ಕೆಲವು ಹಿರಿಯ ನಾಯಕರಿಗೆ ತೃಪ್ತಿ ತಂದಿಲ್ಲ. ಹಾಗಾಗಿ ಏನಾದರು ಮಾಡಿ ಅವರ...
ಬೇಳೂರು ಗೋಪಾಲಕೃಷ್ಣ ರಂತಹ ಶಾಸಕರನ್ನು ಪಡೆಯಲು ಕ್ಷೇತ್ರದ ಜನ ಪುಣ್ಯ ಮಾಡಿದ್ದಾರೆ - ಪರಿಷತ್ ಸದಸ್ಯೆ ಬಲ್ಕೀಸ್ ಭಾನು
Переглядів 30721 день тому
ಬೇಳೂರು ಗೋಪಾಲಕೃಷ್ಣ ರಂತಹ ಶಾಸಕರನ್ನು ಪಡೆಯಲು ಕ್ಷೇತ್ರದ ಜನ ಪುಣ್ಯ ಮಾಡಿದ್ದಾರೆ - ಪರಿಷತ್ ಸದಸ್ಯೆ ಬಲ್ಕೀಸ್ ಭಾನು
RIPPONPETE | ಸೌಹಾರ್ಧ ಸಂಗಮ ಕಾರ್ಯಕ್ರಮದಲ್ಲಿ ನಿಟ್ಟೂರು ನಾರಾಯಣ ಗುರು ಮಠದ ರೇಣುಕಾನಂದ ಶ್ರೀಗಳ ಆಶೀರ್ವಚನ
Переглядів 10021 день тому
RIPPONPETE | ಸೌಹಾರ್ಧ ಸಂಗಮ ಕಾರ್ಯಕ್ರಮದಲ್ಲಿ ನಿಟ್ಟೂರು ನಾರಾಯಣ ಗುರು ಮಠದ ರೇಣುಕಾನಂದ ಶ್ರೀಗಳ ಆಶೀರ್ವಚನ
ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹೆಚ್ಚು ಒತ್ತು ನೀಡಿ - ಶಾಸಕ ಬೇಳೂರು ಗೋಪಾಲಕೃಷ್ಣ
Переглядів 11621 день тому
ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹೆಚ್ಚು ಒತ್ತು ನೀಡಿ - ಶಾಸಕ ಬೇಳೂರು ಗೋಪಾಲಕೃಷ್ಣ
ಈದ್ ಮಿಲಾದ್ ಅಂಗವಾಗಿ ರಿಪ್ಪನ್ಪೇಟೆಯಲ್ಲಿ ಬೈಕ್ ರ್ಯಾಲಿ
Переглядів 93921 день тому
ಈದ್ ಮಿಲಾದ್ ಅಂಗವಾಗಿ ರಿಪ್ಪನ್ಪೇಟೆಯಲ್ಲಿ ಬೈಕ್ ರ್ಯಾಲಿ
ರಿಪ್ಪನ್ಪೇಟೆಯ ನಾಡ ಕಛೇರಿ ಸ್ಥಳಾಂತರದ ಬಗ್ಗೆ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದ್ದೇನು..!?
Переглядів 63821 день тому
ರಿಪ್ಪನ್ಪೇಟೆಯ ನಾಡ ಕಛೇರಿ ಸ್ಥಳಾಂತರದ ಬಗ್ಗೆ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದ್ದೇನು..!?
ಹೊಸನಗರದ ಹಿಂದೂ ಮಹಾಸಭಾ ಗಣಪತಿ ರಾಜಬೀದಿ ಉತ್ಸವಕ್ಕೆ ಚಾಲನೆ
Переглядів 82228 днів тому
ಹೊಸನಗರದ ಹಿಂದೂ ಮಹಾಸಭಾ ಗಣಪತಿ ರಾಜಬೀದಿ ಉತ್ಸವಕ್ಕೆ ಚಾಲನೆ
ಗ್ಯಾಸ್ ಟ್ಯಾಂಕರ್ ಗೆ ಹಿಂಬದಿಯಿಂದ 'ನಗು ಮಗು' ಆಂಬುಲೆನ್ಸ್ ಡಿಕ್ಕಿ
Переглядів 1,5 тис.28 днів тому
ಗ್ಯಾಸ್ ಟ್ಯಾಂಕರ್ ಗೆ ಹಿಂಬದಿಯಿಂದ 'ನಗು ಮಗು' ಆಂಬುಲೆನ್ಸ್ ಡಿಕ್ಕಿ
ಇದೇನು ಆಸ್ಪತ್ರೆಯೋ ಇಲ್ಲ ಛತ್ರವೋ - ಆರೋಗ್ಯಾಧಿಕಾರಿಗಳ ವಿರುದ್ದ ಶಾಸಕ ಬೇಳೂರು ಗರಂ ಆಗಿದ್ಯಾಕೆ..!!?
Переглядів 97228 днів тому
ಇದೇನು ಆಸ್ಪತ್ರೆಯೋ ಇಲ್ಲ ಛತ್ರವೋ - ಆರೋಗ್ಯಾಧಿಕಾರಿಗಳ ವಿರುದ್ದ ಶಾಸಕ ಬೇಳೂರು ಗರಂ ಆಗಿದ್ಯಾಕೆ..!!?
Ripponpete |ಅರಣ್ಯಾಧಿಕಾರಿಗಳ ವಿರುದ್ದ ಭುಗಿಲೆದ್ದ ಭಾರಿ ಆಕ್ರೋಶ - ಶಾಸಕ ಬೇಳೂರು ಮಧ್ಯಸ್ತಿಕೆಯಿಂದ ಸಂಧಾನ
Переглядів 2,1 тис.28 днів тому
Ripponpete |ಅರಣ್ಯಾಧಿಕಾರಿಗಳ ವಿರುದ್ದ ಭುಗಿಲೆದ್ದ ಭಾರಿ ಆಕ್ರೋಶ - ಶಾಸಕ ಬೇಳೂರು ಮಧ್ಯಸ್ತಿಕೆಯಿಂದ ಸಂಧಾನ
ಹೆದ್ದಾರಿಪುರ ಗ್ರಾಪಂ ಕಛೇರಿಯ ಮೊದಲ ಮಹಡಿ ಕಟ್ಟಡ ಉದ್ಘಾಟನೆ
Переглядів 270Місяць тому
ಹೆದ್ದಾರಿಪುರ ಗ್ರಾಪಂ ಕಛೇರಿಯ ಮೊದಲ ಮಹಡಿ ಕಟ್ಟಡ ಉದ್ಘಾಟನೆ
ಗಣಪತಿ ಮೆರವಣಿಗೆಯಲ್ಲಿ ಜುಮ್ಮಾ ಮಸೀದಿ ಸಮಿತಿ ವತಿಯಿಂದ ಪಾನೀಯ ವಿತರಣೆ | ಸೌಹಾರ್ಧತೆಗೆ ಸಾಕ್ಷಿಯಾದ ರಿಪ್ಪನ್ಪೇಟೆ
Переглядів 406Місяць тому
ಗಣಪತಿ ಮೆರವಣಿಗೆಯಲ್ಲಿ ಜುಮ್ಮಾ ಮಸೀದಿ ಸಮಿತಿ ವತಿಯಿಂದ ಪಾನೀಯ ವಿತರಣೆ | ಸೌಹಾರ್ಧತೆಗೆ ಸಾಕ್ಷಿಯಾದ ರಿಪ್ಪನ್ಪೇಟೆ
RIPPONPETE | ಹಿಂದೂ ಮಹಾಸಭಾ ಗಣಪತಿ ಮೆರವಣಿಗೆಯಲ್ಲಿ ಪಾನಿಯ ಹಂಚಿ ಸೌಹಾರ್ಧ ಮೆರೆದ ಮುಸ್ಲಿಂ ಯುವಕರು
Переглядів 363Місяць тому
RIPPONPETE | ಹಿಂದೂ ಮಹಾಸಭಾ ಗಣಪತಿ ಮೆರವಣಿಗೆಯಲ್ಲಿ ಪಾನಿಯ ಹಂಚಿ ಸೌಹಾರ್ಧ ಮೆರೆದ ಮುಸ್ಲಿಂ ಯುವಕರು
ರಿಪ್ಪನ್ಪೇಟೆ ಹಿಂದೂ ಮಹಾಸಭಾ ಗಣೇಶ ಮೆರವಣಿಗೆಯಲ್ಲಿ ಜಾನಪದ ಕಲಾ ತಂಡಗಳ ಕಲರವ, ಕುಣಿದು ಕುಪ್ಪಳಿಸಿದ ಯುವಕ-ಯುವತಿಯರು
Переглядів 1,3 тис.Місяць тому
ರಿಪ್ಪನ್ಪೇಟೆ ಹಿಂದೂ ಮಹಾಸಭಾ ಗಣೇಶ ಮೆರವಣಿಗೆಯಲ್ಲಿ ಜಾನಪದ ಕಲಾ ತಂಡಗಳ ಕಲರವ, ಕುಣಿದು ಕುಪ್ಪಳಿಸಿದ ಯುವಕ-ಯುವತಿಯರು
RIPPONPETE | ಹಿಂದೂ ಮಹಾಸಭಾ ಮೆರವಣಿಗೆಯಲ್ಲಿ ಪಾಲ್ಗೊಂಡು ಮೆರುಗು ತಂದ ಆರಗ ಜ್ಞಾನೇಂದ್ರ, ಬೇಳೂರು ಗೋಪಾಲಕೃಷ್ಣ
Переглядів 962Місяць тому
RIPPONPETE | ಹಿಂದೂ ಮಹಾಸಭಾ ಮೆರವಣಿಗೆಯಲ್ಲಿ ಪಾಲ್ಗೊಂಡು ಮೆರುಗು ತಂದ ಆರಗ ಜ್ಞಾನೇಂದ್ರ, ಬೇಳೂರು ಗೋಪಾಲಕೃಷ್ಣ
RIPPONPETE | ಕರ್ನಾಟಕ ಹಿಂದೂ ಪ್ರಾಂತೀಯ ರಾಷ್ಟ್ರ ಸೇನಾ ಗಣಪತಿಯ ವೈಭವದ ರಾಜಬೀದಿ ಉತ್ಸವ ಪ್ರಾರಂಭ : ಭಾರಿ ಜನಸ್ತೋಮ
Переглядів 2,3 тис.Місяць тому
RIPPONPETE | ಕರ್ನಾಟಕ ಹಿಂದೂ ಪ್ರಾಂತೀಯ ರಾಷ್ಟ್ರ ಸೇನಾ ಗಣಪತಿಯ ವೈಭವದ ರಾಜಬೀದಿ ಉತ್ಸವ ಪ್ರಾರಂಭ : ಭಾರಿ ಜನಸ್ತೋಮ
ರಿಪ್ಪನ್ಪೇಟೆ ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಪೂರ್ವ ಮೆರವಣಿಗೆ ಹಿನ್ನಲೆ ಬೃಹತ್ ಬೈಕ್ ರ್ಯಾಲಿ
Переглядів 1,4 тис.Місяць тому
ರಿಪ್ಪನ್ಪೇಟೆ ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಪೂರ್ವ ಮೆರವಣಿಗೆ ಹಿನ್ನಲೆ ಬೃಹತ್ ಬೈಕ್ ರ್ಯಾಲಿ
ಹೊಸನಗರದಲ್ಲಿ ಸಂಭ್ರಮದ ಈದ್ ಮಿಲಾದ್ ಆಚರಣೆ
Переглядів 1,1 тис.Місяць тому
ಹೊಸನಗರದಲ್ಲಿ ಸಂಭ್ರಮದ ಈದ್ ಮಿಲಾದ್ ಆಚರಣೆ
ಕುಸ್ತಿ 👌💪
Jai b j p
💪🏻 ಜೈ ಶ್ರೀ ರಾಮ್ 💪🏻 🏹
ನಮ್ಮ ಹೆಮ್ಮೆಯ ಹಬ್ಬದ ಆಟ
ಜೈ ಹಿಂದ್ 🇮🇳, ಜೈ ದಸರಾ💐, ನಮ್ಮ ದೇಶದ ಹೆಮ್ಮೆ, ನಮ್ಮ ನಾಡಿನ 💪💪💪ನಮ್ಮ ಕುಸ್ತಿ ಪೈಲ್ವಾನರು 💪💪💪
ಎಸ್
Super Tr
Thu avlu yentha adikari bevarsi modlu avlna kelsadinda thegiri
❤
❤🎉
Mashalla ❤
Mashallah
Adhikaara bandmele yaar kashta nu kaansalla darpa torstare...
Right to life Article 21
Right to property article 300
ಅಧಿಕಾರ ಇದೆ ಅಂತ ಎಷ್ಟು ದುರಂಕಾರ ನೋಡು ತು
ಸ್ಟೇಷನ್ ನಲ್ಲಿ ರುಬ್ಬಿ ಕಳುಸ್ತಾನೆ
ಪೊಲೀಸರಿಗೆ ಹೆಂಗ್ ಬೇಕೋ ಹಂಗೆ ಮಾತಾಡೋ ಹಾಗಿಲ್ಲ...ಆದ್ರೆ ಪೊಲೀಸ್ನೋನು ಹೆಂಗ್ ಬೇಕೋ ಹಂಗೆ ಮಾತಡಬೋದು
Thanks
Police don't show your power on poor people
Lady thashikdhar should be arrested
ಹೆದ್ರಸ್ತಾರೆ ಯಾರೋ ಮೇಡಂ ಸೈಲೆಂಟ್ helbahudalwha
❤
Kesari shaalu peta impada nada swara hosanagara hindumahasabha ganapathiya shobhayatrege meragu needide abhimanada abhinandanegalu
Rajakaranigalu eshtu akrama maftidare .avranna bittu ilbandu badavrige hidkondidira.😢 Avru kasht pattu mane katkonfidare Ollevrige kala alla
Intha thhaseeldararu yaarigoo beda. Yella duddigagi.
❤️🔥❤️
Live elva sir
Live elva sir
Wow ನಿಮ್ಮ ಸಾಂಪ್ರದಾಯಿಕ ಉತ್ಸವ ಇತರರಿಗೆ ಮಾದರಿಯಾಗಿದೆ... ಪಾಶ್ಚಿಮಾತ್ಯ ಡಿಜೆಗಳು ಬಂದ ಆಗಲಿ
Loafer goonda police a disgrace to good police
🔥🔥🔥🔥👍🙏
ಸೌಂಡ್ ಮಾಡೋದು ಅಂದ್ರೆ ಹಿಂಗ್ ಹಾಕ್ಬೇಕಪ್ಪ 🎉❤ thammadikoppa❣️💪🥵
❤
Magul mukha nodi meadem shwalpa
Yellla bevarshi galu everu
1950,,51,,,ರ,,, ದಾಖಲೆ,,, ಇದೇ ,1987,,,ರವಗೆ,,,, ಕಂದಾಯ,,, ಕೊಟ್ಟಿದ್ದೀನಿ,,, ಅದಕ್ಕೆ,,,ಪರೀಹಾರ ಏನೋ,,,,,ಮೆಡಂ,,,,ಹೇಳ್ಳಿ
4300 officers
ತುಂಬ ಅಹಂಕಾರ ಮಾತು ಆಡುತ್ತಾಳೆ
Yavano kudka police avnu
Home ministre usless hage edu agodu
Good job
ಎಷ್ಟೋ ಸ್ಮಶಾನದ ಮೇಲೆ ರಾಜ್ಯ ರಾಜಕಾರಣಿಗಳ ರೆಸಾರ್ಟ್ ಗಲೇ ಇದೆ
Police nayi gallu, public is greater
ಸೂಪರ್ 👌
❤
ವಿಚಾರ ಏನು
When I motivate my self police is good again again they prove me wrong because like this worst cop the word police it self became villain In my life the god must be crazy
Senior citizen matadodu higa dis miss madi